ರಣಧೀರ ಸುದ್ಧಿ ವಾಹಿನಿ
ಭ್ರಷ್ಟರಿಗೆ ಸಿಂಹ ಸ್ವಪ್ನ
ನಮ್ಮ ವಾಹಿನಿಯು ಕನ್ನಡ ನಾಡಿನ ನೈಜ ಸಂಗತಿಗಳನ್ನು ತಮ್ಮ ಮುಂದೆ ತೋರಿಸುವ ಪ್ರಯತ್ನ ಮಾಡುತ್ತದೆ. ಅಲ್ಲದೆ ಯಾವುದೇ ಭ್ರಷ್ಟ ರಾಜಕಾರಣಿ ಆಗಲಿ ಅಥವಾ ಸರ್ಕಾರಿ ಮತ್ತು ಅರೆ ಸರ್ಕಾರಿ ಅಧಿಕಾರಿಯಾಗಲಿ ಹಾಗೂ ಸಿಬ್ಬಂದಿಯಾಗಲಿ ಜನಸಾಮಾನ್ಯರಿಗೆ ತೊಂದರೆ ಕೊಡುವ ನಿಟ್ಟಿನಲ್ಲಿ ನಡೆದುಕೊಂಡರೆ ಆ ಭ್ರಷ್ಟರ ಪಾಲಿಗೆ ಸಿಂಹ ಸ್ವಪ್ನವಾಗಿ ಕಾಡಲಿದೆ.
ಕನ್ನಡ ನಾಡಿನ ಸಮಸ್ತ ನಾಗರೀಕ ಬಂಧುಗಳು ನಮ್ಮ ವಾಹಿನಿಯನ್ನು ಅತಿ ಹೆಚ್ಚಾಗಿ ನೋಡುವ ಮೂಲಕ ನಮ್ಮನ್ನು ಪ್ರೋತ್ಸಾಹಿಸುವಂತೆ ಕೋರುತ್ತೇವೆ.

ಕಾರ್ಮಿಕರ ಕುಂದು ಕೊರತೆಗಳನ್ನು ನೀಗಿಸದಿದ್ದಲ್ಲಿ ರಾಜ್ಯಾದ್ಯಂತ ಕ್ರಾಂತಿಕಾರಿ ಹೋರಾಟದ ಎಚ್ಚರಿಕೆ| ಅಶ್ವಥ್.ಟಿ.ಮರೀಗೌಡ

ವೃಷಭಾವತಿ ಯೋಜನೆಯ ವಿರೋಧಿಸುವ ವಿಪಕ್ಷ ನಾಯಕರಿಗೆ ಖಡಕ್ ಸಂದೇಶ ರವಾನಿಸಿದ ಶಾಸಕ ಎನ್.ಶ್ರೀನಿವಾಸ್|ನೆಲಮಂಗಲnelamangala

ನೆಲಮಂಗಲ ನಾಡದೊರೆ ಕೆಂಪೇಗೌಡರ ಜಯಂತಿ ಅದ್ದೂರಿ ಆಚರಣೆ | nelamangala nadadore kempegowda jayanti | Karnataka.

ಸರ್ಕಾರಿ ವೈದ್ಯರಾದಡಾ.Lakshmishnaykaಅವರನ್ನು ವರ್ಗಾವಣೆ ಮಾಡದಂತೆ ಕರ್ನಾಟಕರಣಧೀರರವೇದಿಕೆಯಿಂದ ಆರೋಗ್ಯಸಚಿವರಿಗೆಮನವಿ

ಬೈಂದೂರು: ಅನಾರೋಗ್ಯ ಪೀಡಿತ ಮಹಿಳೆಯ ಮನೆಗೆ ಭೇಟಿ ನೀಡಿದ : ತಹಸಿಲ್ದಾರ್ ಪ್ರದೀಪ್.

ಭಟ್ಕಳದಹೆದ್ದಾರಿಯಲ್ಲಿಬೈಕ್ಗಳನಡುವೆಅಪಘಾತ|ಐ.ಆರ್.ಬಿತೆಗೆದಿದ್ದಹೊಂಡಕ್ಕೆಬಿದ್ದರೂಪ್ರಾಣಾಪಾಯದಿಂದ ಪಾರಾದ ಬೈಕ್ ಸವಾರರು

ಕೊರಟಗೆರೆ ತಾಲ್ಲೂಕು ಕಾವರಗಲ್ ಅರಣ್ಯ ಪ್ರದೇಶಕ್ಕೆ ಲಗ್ಗೆಯಿಟ್ಟ ಗಣಿ ಮಾಫಿಯಾ|ಕೊರಟಗೆರೆ |

ಕನ್ನಡಿಗರ ಕ್ಷಮೆ ಕೇಳಿದ ಶಿಕ್ಷಣ ಸಂಸ್ಥೆಯ ಪ್ರಾಂಶುಪಾಲ| ಕನ್ನಡಿಗರ ಹೋರಾಟದ ಫಲ| ಅಮಾನತುಕೊಂಡಿದ್ದ ಶಿಕ್ಷಕನ ಮರುನೇಮಕ.

ಮಠಾಧೀಶರ,ರೈತರ ಮೇಲೆ ಹಾಕಿರುವFIRಸರಿಯಲ್ಲ ಗೃಹಸಚಿವರು ಇಂತಹ ವಿಚಾರದಲ್ಲಿFIRರದ್ದುಪಡಿಸಿ ರೈತರು ಮಠಾಧೀಶರ ಪರನಿಲ್ಲಬೇಕು

ಕೊರಟಗೆರೆ ತಾಲ್ಲೂಕು ಕಛೇರಿಗೆ ಲೋಕಾಯುಕ್ತ ಪೊಲೀಸರಿಂದ ದಾಳಿ.

ಕುಂಚಶ್ರೀಗಳಿಗೆ ಶುಭಾಶಯಗಳ ಸುರಿಮಳೆ| ರಾಜ್ಯದ ಮುಖ್ಯಮಂತ್ರಿಯಾಗಲಿ ಎಂಬುದು ನನ್ನ ಬಯಕೆ ಕುಂಚಶ್ರೀಗಳ ಕುತೂಹಲ ಹೇಳಿಕೆ

ತಮಿಳು ನಟ ಕಮಲ್ ಹಾಸನ್ ವಿರುದ್ಧ ಕೆಂಡಮಂಡಲವಾದ ಹೈಕೋರ್ಟ್| karnataka highcourt |ಕರ್ನಾಟಕ ಹೈಕೋರ್ಟ್

ಹನಿ ಟ್ರ್ಯಾಪ್ ಮಾಡಲು ಹೋಗಿ ತಗಲಾಕೊಂಡ ಭೀಮ ಪುತ್ರಿ ಪವಿತ್ರ ಎನ್ನಲಾದ ಆಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ |

ದಲಿತ ಯುವಕ ಜೀವಂತವಾಗಿ ದಹನ|ಮಂಡ್ಯ ಜಿಲ್ಲೆ | ಕತ್ತರಘಟ್ಟ ಗ್ರಾಮ |mandya

ತಮಿಳು ನಟ ಕಮಲ್ ಹಾಸನ್ ಗೆ ಖಡಕ್ಕಾಗಿ ಉತ್ತರ ನೀಡಿದ ಕನ್ನಡ ನಟ ಶ್ರೀನಾಥ್ | kamal hasan| Srinath

ಕೊರಟಗೆರೆ ಶಿವಗಂಗಾ ಚಿತ್ರಮಂದಿರ ಬಂದ್ | ಖಡಕ್ ಎಚ್ಚರಿಕೆ ನೀಡಿದ ಪಟ್ಟಣ ಪಂಚಾಯಿತಿ ಅಧಿಕಾರಿಗಳು |ಕೊರಟಗೆರೆ |ತುಮಕೂರು

ಮಡೆನೂರು ಮನು- ಸಂತ್ರಸ್ತೆ ಸಹನಟಿ ರೇಪ್ ಕೇಸ್ ಬಿಗ್ ಟ್ವಿಸ್ಟ್ |ಸಂತ್ರಸ್ತೆ ಸಹ ನಟಿ ಯೂಟರ್ನ್?

ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಜರುಗಿಸುವುದಾಗಿ ಎಚ್ಚರಿಸಿದ ಸಚಿವ ಮಂಕಾಳ ವೈದ್ಯ |ಭಟ್ಕಳ |ಉತ್ತರ ಕನ್ನಡ

ಅವಧಾರನಹಳ್ಳಿ ರೈತರಿಂದ ಕೊರಟಗೆರೆ ತಹಶೀಲ್ದಾರ್ ಕಚೇರಿ ಮುತ್ತಿಗೆ.|ಕೊರಟಗೆರೆ |ತುಮಕೂರು

ನೆಲಮಂಗಲ ಅಡಕಮಾರನಹಳ್ಳಿ ಬಳಿ|ಬೆಂಕಿಗೆ ಆಹುತಿ ಧಗಧಗ ಉರಿ | ನೆಲಮಂಗಲ | ಬೆಂಗಳೂರು

ಶಾಸಕ ಎನ್ ಶ್ರೀನಿವಾಸ್ ರ ಚಾಣಕ್ಷತೆ| ಕಾಂಗ್ರೇಸ್ ತೆಕ್ಕೆಗೆ ಸೇರಿದ ರೈತ ಬ್ಯಾಂಕ್|ನೆಲಮಂಗಲ

ನೆಲಮಂಗಲ ತಾಲೂಕು ಕಚೇರಿಗೆ ಸಚಿವರ ದಿಢೀರ್ ಭೇಟಿ| ತಹಸೀಲ್ದಾರ್ ಗೆ ತರಾಟೆಗೆ ತೆಗೆದುಕೊಂಡ ಕಂದಾಯ ಸಚಿವ ಕೃಷ್ಣಬೈರೇಗೌಡ

ಮಲೆನಾಡು ಮಡಿಲಲ್ಲಿ ಕರ್ನಾಟಕ ರಣಧೀರರ ವೇದಿಕೆಯ ಕಲರವ| ಮಲೆನಾಡು ಹಳ್ಳಿಗಳ ಸಮಗ್ರ ಅಭಿವೃದ್ಧಿಗೆ ಶಂಕರ್ ಗೌಡ್ರು ಆಗ್ರಹ.

ನೆಲಮಂಗಲದಲ್ಲಿ ಡಾ.ಬಿ.ಆರ್ ಅಂಬೇಡ್ಕರ್ ಹಾಗೂ ಬಾಬು ಜಗಜೀವನ್ ರಾಮ್ರ ಜಯಂತಿಯನ್ನು ಅದ್ದೂರಿಯಾಗಿ ಆಚರಣೆ ಮಾಡಿದರು.

ಭಟ್ಕಳ|ಮುಂಡಳ್ಳಿಯ ನೀರಗದ್ದೆಯಲ್ಲಿ ನಿಲ್ಲದ ಅಕ್ರಮ ಚಿರೇಕಲ್ಲು ಗಣಿಗಾರಿಕೆ| ಕಣ್ಣುಚ್ಚಿ ಕುಳಿತ ಭ್ರಷ್ಟ ಅಧಿಕಾರಿಗಳು

ರೌಡಿ ಶಿಟರ್ ಭಟ್ಕಳ ಶ್ರೀನಿವಾಸ್ ನಾಯ್ಕ್ ಮೇಲಿನ ಹಲ್ಲೆ ಆರೋಪ ಸುಳ್ಳು ಎಂದ ಎಸ್.ಪಿ- ಎಂ.ನಾರಾಯಣ|ಭಟ್ಕಳ

ವಿದ್ಯುತ್ ಶಾಕ್ ತಗುಲಿ ಇಬ್ಬರು ಯುವಕರು ಸಾವು

ಭಟ್ಕಳದ ಶಿರಾಲಿಯಲ್ಲಿ ಮೊದಲ ಬಾರಿಗೆ ಯಶಸ್ವಿಯಾಗಿ ನಡೆದ ಯುಗಾದಿ ಉತ್ಸವ ಆಚರಣೆ.

ಯುಗಾದಿ ಹಬ್ಬದ ಶುಭಾಶಯಗಳು | ಕರ್ನಾಟಕ

ಧರ್ಮಸ್ಥಳ ಪಿಎಸ್ಐ ಪಿ. ಕಿಶೋರ್ ಎಂಬ ವ್ಯಕ್ತಿಯ ರಾಕ್ಷಸ ತನದ ಕೌರ್ಯ ವರ್ತನೆಯ ಆಡಿಯೋ | ಧರ್ಮಸ್ಥಳ | ಮಂಗಳೂರು