ಎ,15 ರಿಂದ 22ರ ವರೆಗೆ ಸಂತ ಸೇವಾಲಾಲ್ ಮಹಾರಾಜರ 287ನೇ ಜಯಂತ್ಯೋತ್ಸವ, ರಾಜ್ಯಾಧ್ಯಕ್ಷ ಪ್ರಕಾಶಭಾವು ಚವ್ಹಾಣ ಹೇಳಿಕೆ
Автор: ಹೊನ್ನ ಕಿರಣ ನ್ಯೂಸ್ ಕರ್ನಾಟಕ
Загружено: 2026-02-18
Просмотров: 76
Описание:
ವಿಜಯಪುರ : 18/02/2026
#exclusive #news #breakingnews #bijapur
ವಿಯಪುರದಲ್ಲಿ ಬುದವಾರ ಸಂತ ಸೇವಾಲಾಲ್ ಮಹಾರಾಜರ 287ನೇ ಜಯಂತ್ಯೋತ್ಸವದ ಪ್ರಯುಕ್ತವಾಗಿ, ಪ್ರಕಾಶ್ ಚವ್ಹಾಣ ರಾಜ್ಯಾಧ್ಯಕ್ಷ, ರಾಷ್ಟ್ರೀಯ ಬಂಜಾರಾ ಪರಿಷತ್ತು ಕರ್ನಾಟಕ ಇವರ ನೇತೃತ್ವದಲ್ಲಿ ಪ್ರಮುಖ ಪತ್ರಿಕಾಗೋಷ್ಠಿ ಹಮ್ಮಿಕೊಳ್ಳಲಾಯಿತು.
ವಿಜಯಪುರ : ಪ್ರತಿ ವರ್ಷದಂತೆ ಸಂತ ಸೇವಾಲಾಲ ಮಹಾರಾಜರ ಜಯಂತಿ ಬಂಜಾರ ಕ್ರಾಸ್ ಹತ್ತಿರ
ಸೇವಾಲಾಲ ವೃತ್ತದಲ್ಲಿ ದಿನಾಂಕ : 15/02/2026 ರಿಂದ 22/02/2026 ರ ವರೆಗೆ ಸೇವಾಲಾಲ ಜಯಂತಿಯ ವಿವಿಧ ರೀತಿಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಆಚರಿಸಲಾಗುತ್ತಿದ್ದೇವೆ. ಕಳೆದ ವರ್ಷ ಸಾಂಸ್ಕೃತಿಕ ರಾಯಭಾರಿಗಳಾದ ಸಿಂಗರ ಮಂಗಲಿ ಹಾಗೂ ಬಿಗಬಾಸ್ ವಿನ್ನರ ಆದಂತಹ ಹನಮಂತು ಅವರನ್ನು ಆಹ್ವಾನಿಸಲಾಗಿತ್ತಿದೆ. ಆದರ ಈ ವರ್ಷ ಧಾರ್ಮಿಕ ರಾಯಭಾರಿಗಳಾದಂತಹ ಶ್ರೀ ಶ್ರೀ ಶ್ರೀ ದಿರೆಂದರ ಶಾಸ್ತ್ರೀ ಭಾಗೇಶ್ವರ ಧಾಮ ಅವರನ್ನು ಆಹ್ವಾನಿಸಿದ್ದೇವೆ.
ಹಾಗೂ 22/02/2026 ತಾರೀಖಿನಂದು ಬೆಳಗ್ಗೆ 10:30 ಸೋಲಾಪೂರ ತಲುಪಿ 12:30 ಕ್ಕೆ ಬಂಜಾರ ಕ್ರಾಸ್ ಹತ್ತಿರ ಇರುವ ಸೇವಾಲಾಲ ವೃತ್ತಕ್ಕೆ ಭೂಮಿ ಪೂಜೆ ನಿರ್ವಹಿಸುತ್ತಾರೆ. ತದನಂತರ ಹೊಸ ಬಿ.ಎಲ್.ಡಿ.ಇ ಕ್ಯಾಂಪಸ್ ಹಿಂದುಗಡೆ ಭೂತನಾಳ ಕೆರೆ ಹತ್ತಿರ ಒಂದು ಬೃಹತ ಜನಜಾಗೃತ ಸಭೆಯನ್ನು ಹಮ್ಮಿಕೊಂಡಿದ್ದೇವೆ. ಅಲ್ಲಿ ಎಲ್ಲ ಬಂಜಾರ ಹಾಗೂ ಎಲ್ಲ ಧರ್ಮದ ಭಕ್ತಾಧಿಗಳಿಗೆ ಆಶಿರ್ವಚನ ನೀಡಲಿದ್ದಾರೆ. ಎಂದು ರಾಜು ಜಾಧವ್ ಖಂಡಸಾರೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
ಇನ್ನೂ ಹೆಚ್ಚಿನ ವಿಷಯಗಳ ಬಗ್ಗೆ ಬಂಜಾರಾ ಸಮಾಜದ ಮುಖಂಡರು ಮಾಧ್ಯಮದ ಮುಂದೆ ವ್ಯಕ್ತಪಡಿಸಿದರು
ಸಂದರ್ಭದಲ್ಲಿ
ಪ್ರಕಾಶ ಚವ್ಹಾಣ ರಾಜ್ಯಾಧ್ಯಕ್ಷ
ಪರಮ ಪೂಜ್ಯ ಗೋಪಾಲ್ ಮಹಾರಾಜರು, ಚಂದ್ರಶೇಖರ ರಾಠೋಡ್,
ರಾಜು ಖಂಡಸಾರಿ,
ಸುರೇಶ್ ಚವ್ಹಾಣ,
ಸಂಜೀವ್ ರಾಠೋಡ್, ರವಿ ಚವ್ಹಾಣ,
ಶಾರಧಾ ಚವ್ಹಾಣ, ಶಾರಧಾ ನಾಯಕ್,
ಗಣಪತಿ ಜಾಧವ್ ಇನ್ನಿತರು ಉಪಸ್ಥಿತರಿದ್ದರು.
Повторяем попытку...
Доступные форматы для скачивания:
Скачать видео
-
Информация по загрузке: