ycliper

Популярное

Музыка Кино и Анимация Автомобили Животные Спорт Путешествия Игры Юмор

Интересные видео

2025 Сериалы Трейлеры Новости Как сделать Видеоуроки Diy своими руками

Топ запросов

смотреть а4 schoolboy runaway турецкий сериал смотреть мультфильмы эдисон
Скачать

ಸ್ಟ್ಯಾಂಡ್ ಅಪ್ ಇಂಡಿಯಾ ಯೋಜನೆ ; ಪರಿಶಿಷ್ಟ ಸಮುದಾಯ, ಮಹಿಳೆಯರಿಗೆ ಅನುಕೂಲ

Автор: DD Chandana News

Загружено: 2026-03-16

Просмотров: 26

Описание: ಲೋಕಸಭೆಯಲ್ಲಿಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸ್ಟ್ಯಾಂಡ್-ಅಪ್ ಇಂಡಿಯಾ ಯೋಜನೆ ಕುರಿತು ಮಾಹಿತಿ ನೀಡಿದರು.
ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ಪರಿಶಿಷ್ಟ ಜಾತಿ ಮತ್ತು ಪಂಗಡ ಹಾಗೂ ಮಹಿಳಾ ಉದ್ಯಮಿಗಳಿಗೆ ಅನುಕೂಲ ಆಗುವ ನಿಟ್ಟಿನಲ್ಲಿ ಈ ಯೋಜನೆಯನ್ನು ಜಾರಿಗೊಳಿಸಲಾಗಿದೆ. ಯೋಜನೆಯ ಮುಖ್ಯ ಉದ್ದೇಶ ಉತ್ಪಾದನೆ, ಸೇವೆಗಳು, ವ್ಯಾಪಾರ ಅಥವಾ ಕೃಷಿ ಸಂಬಂಧಿತ ಕ್ಷೇತ್ರಗಳಲ್ಲಿ ಹೊಸದಾಗಿ ಉದ್ಯಮವನ್ನು ಸ್ಥಾಪಿಸಲು ಉತ್ತೇಜನ ನೀಡುವುದಾಗಿದೆ ಎಂದರು.
ಇದಾಗಲೇ ಪಿಎಂ ಮುದ್ರಾ ಯೋಜನೆ ಸೇರಿದಂತೆ ಹಲವು ಯೋಜನೆಗಳು ಕೂಡ ಜಾರಿಯಲ್ಲಿದ್ದು, ಸ್ಟ್ಯಾಂಡ್-ಅಪ್ ಇಂಡಿಯಾ ಯೋಜನೆ ವಿಶೇಷವಾಗಿ ಈ ಸಮುದಾಯಕ್ಕೆ ಹೆಚ್ಚಿನ ಪ್ರಯೋಜನ ನೀಡಲಿದೆ ಎಂದರು.
ದಿನಗೂಲಿ ನೌಕರರ ಅಭಿವೃದ್ಧಿಯ ಕುರಿತು ಕೇಳಿದ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಕೇಂದ್ರ ಸಚಿವ ಮನ್ಸುಖ್‌ ಮಾಂಡವೀಯಾ, ದೇಶದ ಆರ್ಥಿಕತೆಯು ವೇಗ ಪಡೆದುಕೊಳ್ಳುತ್ತಿರುವ ಜೊತೆಗೆ ದಿನಗೂಲಿ ನೌಕರರ ಅಭಿವೃದ್ಧಿಗೂ ಕೇಂದ್ರ ಸರ್ಕಾರ ಗಮನ ಹರಿಸುತ್ತಿದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ದಿನಗೂಲಿ ಕಾರ್ಮಿಕರಿಗೆ ವೇತನ ಹೆಚ್ಚಿಸಲು ಮತ್ತು ಕೆಲಸದ ಪರಿಸ್ಥಿತಿಗಳನ್ನು ಸುಧಾರಿಸಲು ಹಲವಾರು ಕ್ರಮಗಳನ್ನು ಜಾರಿಗೆ ತಂದಿದೆ, 2024 ರಿಂದ ಜಾರಿಗೆ ಬರುವ ಕನಿಷ್ಠ ವೇತನ ದರಗಳಲ್ಲಿ ಗಮನಾರ್ಹ ಹೆಚ್ಚಳ ಮತ್ತು ಹೊಸ ಕಾರ್ಮಿಕ ಸಂಹಿತೆಗಳ ಜಾರಿ ಸೇರಿವೆ ಎಂದರು ಹೇಳಿದರು.
ಕೇಂದ್ರ ಸರ್ಕಾರವು ನಿರ್ಮಾಣ ಕಾರ್ಯದಲ್ಲಿ ತೊಡಗಿಸಿಕೊಂಡಿರುವವರು, ಶುಚಿತ್ವ ಕಾರ್ಯದ ನೌಕರರು, ಲೋಡ್ ಕಾವಲು ಸಿಬ್ಬಂದಿ ಸೇರಿದಂತೆ ಕೇಂದ್ರ ವಲಯದ ಕಾರ್ಮಿಕರಿಗೆ ವೇರಿಯಬಲ್ ಡಿಯರ್‌ನೆಸ್ ಭತ್ಯೆಯನ್ನು ಪರಿಷ್ಕರಿಸಿದೆ. ಇದರಿಂದ ದಿನಗೂಲಿ ನೌಕರರು ಆರ್ಥಿಕವಾಗಿ ಸಬಲರಾಗುತ್ತಿದ್ದಾರೆ ಎಂದರು.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಕೇಂದ್ರ ಸರ್ಕಾರ ವಿವಿಧ ದೇಶಗಳ ಜೊತೆಗೆ ದ್ವಿಪಕ್ಷೀಯ ಒಪ್ಪಂದಗಳ ಮೂಲಕ ವಿದೇಶಗಳಲ್ಲಿ ಪ್ರಾಚೀನ ಸ್ಮಾರಕಗಳನ್ನು ಸಕ್ರಿಯವಾಗಿ ಸಂರಕ್ಷಿಸಲು ಮತ್ತು ಪುನಃಸ್ಥಾಪಿಸಲು ಕ್ರಮ ತೆಗೆದುಕೊಳ್ಳುತ್ತಿದೆ ಎಂದು ಕೇಂದ್ರ ಸಂಸ್ಕೃತಿ ಸಚಿವ ಗಜೇಂದ್ರ ಸಿಂಗ್‌ ಶೇಖಾವತ್‌ ಹೇಳಿದ್ದಾರೆ.
ಪ್ರಶ್ನೋತ್ತರ ಕಲಾಪದಲ್ಲಿ ಅವರು, ಭಾರತದ ಶ್ರೀಮಂತ ಸಾಂಸ್ಕೃತಿಕ ಪರಂಪರೆ, ಹಳೆಯ ಹಸ್ತಪ್ರತಿಗಳು ಮತ್ತು ಪ್ರಾಚ್ಯವಸ್ತುಗಳ ಸಂರಕ್ಷಣೆಗೆ ಹೆಚ್ಚಿನ ಒತ್ತು ನೀಡಲಾಗಿದೆ. ದೇಶದಿಂದ ಕಳ್ಳತನವಾದ ಪುರಾತನ ವಸ್ತುಗಳನ್ನು ಮರಳಿ ತರುವ ಕಾರ್ಯಕ್ಕೆ ಆದ್ಯತೆ ನೀಡಲಾಗಿದೆ ಎಂದರು.
ಹಸ್ತಪ್ರತಿಗಳ ಡಿಜಿಟಲೀಕರಣ ನಡೆಯುತ್ತಿದೆ. ಪುರಾತನ ಹಸ್ತಪ್ರತಿಗಳನ್ನು ಸಂರಕ್ಷಿಸಲು ಮತ್ತು ಅವುಗಳನ್ನು ಡಿಜಿಟಲ್ ರೂಪದಲ್ಲಿ ಜನರಿಗೆ ಲಭ್ಯವಾಗುವಂತೆ ಮಾಡಲು ಶ್ರಮಿಸಲಾಗುತ್ತಿದೆ ಎಂದು ಹೇಳಿದರು.

#LiveDDChandanaNews #DDChandanaNews #DDChandana #DDKannada

Не удается загрузить Youtube-плеер. Проверьте блокировку Youtube в вашей сети.
Повторяем попытку...
ಸ್ಟ್ಯಾಂಡ್ ಅಪ್ ಇಂಡಿಯಾ ಯೋಜನೆ ; ಪರಿಶಿಷ್ಟ ಸಮುದಾಯ, ಮಹಿಳೆಯರಿಗೆ ಅನುಕೂಲ

Поделиться в:

Доступные форматы для скачивания:

Скачать видео

  • Информация по загрузке:

Скачать аудио

Похожие видео

🔴 LIVE | ಟಾಪ್ ಸುದ್ದಿಗಳ ಸಮಗ್ರ ನ್ಯೂಸ್ | Top Stories Of The Day | 16-03-2026 | #tv9d

🔴 LIVE | ಟಾಪ್ ಸುದ್ದಿಗಳ ಸಮಗ್ರ ನ್ಯೂಸ್ | Top Stories Of The Day | 16-03-2026 | #tv9d

BJP ಮಾಸ್ಟರ್ ಪ್ಲಾನ್: ದಕ್ಷಿಣದ ಈ ರಾಜ್ಯದಲ್ಲಿ ಕಮಲ ಅರಳುತ್ತಾ? | Election 2026 News | Assembly Polls | LRC-2

BJP ಮಾಸ್ಟರ್ ಪ್ಲಾನ್: ದಕ್ಷಿಣದ ಈ ರಾಜ್ಯದಲ್ಲಿ ಕಮಲ ಅರಳುತ್ತಾ? | Election 2026 News | Assembly Polls | LRC-2

🔴 LIVE | US-Israel-Iran War : ದುಬೈ ಏರ್​ಪೋರ್ಟ್​ ಸಂಪೂರ್ಣ ಬಂದ್ | #tv9d

🔴 LIVE | US-Israel-Iran War : ದುಬೈ ಏರ್​ಪೋರ್ಟ್​ ಸಂಪೂರ್ಣ ಬಂದ್ | #tv9d

Circle Inspector Sandesh PG Incident :ಇದು ಪೊಲೀಸ್ ಅಧಿಕಾರಿಯೇ ಕ್ರೂರಿಯಾಗಿ ಮಹಿಳೆಯರಿಗೆ ಕಿರುಕುಳ ಕೊಟ್ಟ ಕಥೆ!

Circle Inspector Sandesh PG Incident :ಇದು ಪೊಲೀಸ್ ಅಧಿಕಾರಿಯೇ ಕ್ರೂರಿಯಾಗಿ ಮಹಿಳೆಯರಿಗೆ ಕಿರುಕುಳ ಕೊಟ್ಟ ಕಥೆ!

PSTR PYQ 2015 Psychology Question Paper Complete Analysis | Mission Teacher Exam | ಸಂಪೂರ್ಣ ವಿವರಣೆ

PSTR PYQ 2015 Psychology Question Paper Complete Analysis | Mission Teacher Exam | ಸಂಪೂರ್ಣ ವಿವರಣೆ

Moodbidri Circle Inspector Incident : ತಮ್ಮ ಠಾಣೆಯ ಲೇಡಿ ಪೊಲೀಸರನ್ನೂ ಬಿಟ್ಟಿಲ್ಲ Sandesh PG.. ಅವನು ಕಾಮುಕ !

Moodbidri Circle Inspector Incident : ತಮ್ಮ ಠಾಣೆಯ ಲೇಡಿ ಪೊಲೀಸರನ್ನೂ ಬಿಟ್ಟಿಲ್ಲ Sandesh PG.. ಅವನು ಕಾಮುಕ !

'Allow optional joint ITR filing so that married couples are not penalised': Raghav Chadha in RS

'Allow optional joint ITR filing so that married couples are not penalised': Raghav Chadha in RS

ಚಂದನ ಮಂಥನ : ​HPV ಲಸಿಕೆ: ಅರಿವು ಮತ್ತು ಅಗತ್ಯತೆ - ಭಾಗ - 2

ಚಂದನ ಮಂಥನ : ​HPV ಲಸಿಕೆ: ಅರಿವು ಮತ್ತು ಅಗತ್ಯತೆ - ಭಾಗ - 2

ಸಿದ್ದರಾಮಯ್ಯ ಮಂತ್ರಿಗಳಿಗೆ ಬಿಸಿ ಮುಟ್ಟಿಸಿದ ಸ್ಪೀಕರ್ ಖಾದರ್! ಇತಿಹಾಸದಲ್ಲೇ ಮೊದಲು! ಸರ್ಕಾರ ಶಾಕ್! Speaker Khader

ಸಿದ್ದರಾಮಯ್ಯ ಮಂತ್ರಿಗಳಿಗೆ ಬಿಸಿ ಮುಟ್ಟಿಸಿದ ಸ್ಪೀಕರ್ ಖಾದರ್! ಇತಿಹಾಸದಲ್ಲೇ ಮೊದಲು! ಸರ್ಕಾರ ಶಾಕ್! Speaker Khader

ರಾಜ್ಯ ಸಚಿವರ ಕಾರ್ಯವೈಖರಿಗೆ ಅಸಮಾಧಾನ ; ವಿಧಾನಮಂಡಲ ಕಲಾಪ ಮುಂದೂಡಿದ ಸಭಾಧ್ಯಕ್ಷರು

ರಾಜ್ಯ ಸಚಿವರ ಕಾರ್ಯವೈಖರಿಗೆ ಅಸಮಾಧಾನ ; ವಿಧಾನಮಂಡಲ ಕಲಾಪ ಮುಂದೂಡಿದ ಸಭಾಧ್ಯಕ್ಷರು

🔴 LIVE | US-Israel-Iran War: ಸಾವಿನ ವದಂತಿ ಬೆನ್ನಲ್ಲೇ ನೆತನ್ಯಾಹು ವಿಡಿಯೋ ರಿಲೀಸ್​​ | #TV9D

🔴 LIVE | US-Israel-Iran War: ಸಾವಿನ ವದಂತಿ ಬೆನ್ನಲ್ಲೇ ನೆತನ್ಯಾಹು ವಿಡಿಯೋ ರಿಲೀಸ್​​ | #TV9D

TV5 AKHADA:ನೆತನ್ಯಾಹು ಹತ್ಯೆಯಾಗಿದ್ದಾರೆ.. ಇಸ್ರೇಲ್ ಗೆ ಸೋಲು ಮುಸ್ಲಿಂ ವಿದ್ವಾಂಸ ಶಾಕಿಂಗ್ ಹೇಳಿಕೆ

TV5 AKHADA:ನೆತನ್ಯಾಹು ಹತ್ಯೆಯಾಗಿದ್ದಾರೆ.. ಇಸ್ರೇಲ್ ಗೆ ಸೋಲು ಮುಸ್ಲಿಂ ವಿದ್ವಾಂಸ ಶಾಕಿಂಗ್ ಹೇಳಿಕೆ

LS | Harsimrat Kaur Badal | Demands for Grants 2026–27 | Ministry of Railways | 16 March, 2026

LS | Harsimrat Kaur Badal | Demands for Grants 2026–27 | Ministry of Railways | 16 March, 2026

ರಾಜ್ಯ.. ದೇಶ.. ವಿದೇಶ.. ಅರ್ಧ ಗಂಟೆಯಲ್ಲಿ 50 ಸುದ್ದಿಗಳ ಸುರಿಮಳೆ..! | Guarantee News

ರಾಜ್ಯ.. ದೇಶ.. ವಿದೇಶ.. ಅರ್ಧ ಗಂಟೆಯಲ್ಲಿ 50 ಸುದ್ದಿಗಳ ಸುರಿಮಳೆ..! | Guarantee News

ಮಹಿಳಾ ಶಿಕ್ಷಕರಿಗೆ ಮಾತೃತ್ವ ರಜೆ ; ರಜೆ ಅವಧಿಗೆ ಅತಿಥಿ ಶಿಕ್ಷಕರ ನೇಮಕ

ಮಹಿಳಾ ಶಿಕ್ಷಕರಿಗೆ ಮಾತೃತ್ವ ರಜೆ ; ರಜೆ ಅವಧಿಗೆ ಅತಿಥಿ ಶಿಕ್ಷಕರ ನೇಮಕ

Sansad TV LIVE | Rajya Sabha | Budget session | Govt vs opposition | West Asia conflict | India

Sansad TV LIVE | Rajya Sabha | Budget session | Govt vs opposition | West Asia conflict | India

LIVE : DD CHANDANA NEWS 16.03.2026 7.00 PM

LIVE : DD CHANDANA NEWS 16.03.2026 7.00 PM

ಜಲ ಜೀವನ್ ಮಿಷನ್  ಗಮನಾರ್ಹ ಪ್ರಗತಿ ; 15.83 ಕೋಟಿ ಕುಟುಂಬಗಳಿಗೆ ಕೊಳವೆ ನೀರು

ಜಲ ಜೀವನ್ ಮಿಷನ್ ಗಮನಾರ್ಹ ಪ್ರಗತಿ ; 15.83 ಕೋಟಿ ಕುಟುಂಬಗಳಿಗೆ ಕೊಳವೆ ನೀರು

संसद में ज्यादा अकड़ रहे थे Gaurav Gogoi ,Amit Shah ने  मिनटों में ऐसा रेला,मिमियाने लगे! Loksabha

संसद में ज्यादा अकड़ रहे थे Gaurav Gogoi ,Amit Shah ने मिनटों में ऐसा रेला,मिमियाने लगे! Loksabha

R Ashoka On Cm Siddaramaiah: ಸರ್ಕಾರ ವಿರುದ್ದ ಗುಡುಗಿದ ಆರ್​.ಅಶೋಕ್​

R Ashoka On Cm Siddaramaiah: ಸರ್ಕಾರ ವಿರುದ್ದ ಗುಡುಗಿದ ಆರ್​.ಅಶೋಕ್​

© 2025 ycliper. Все права защищены.



  • Контакты
  • О нас
  • Политика конфиденциальности



Контакты для правообладателей: [email protected]