ತಾಳಮದ್ದಳೆ ಸಪ್ತಾಹ
Автор: S V VISION
Загружено: 2021-10-24
Просмотров: 3604
Описание:
ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಪ್ರತಿಷ್ಠಾನ(ರಿ.) ಕಾಸರಗೋಡು
ಇವರ ವತೀಯಿಂದ
ಕಲಾಪೋಷಕರ ಸಹಕಾರದೊಂದಿಗೆ
ಕೀರ್ತಿಶೇಷ ಕಲಾವಿದರ ಸಂಸ್ಮರಣೆ--
ತಾಳಮದ್ದಳೆ ಸಪ್ತಾಹ
ವಿಟ್ಲ ಭಗವತೀ ದೇವಸ್ಥಾನದಲ್ಲಿ
ಸಹಯೋಗ ಮತ್ತು ಸಹಕಾರ : ದೇರಾಜೆ ಸೀತಾರಾಮಯ್ಯ ಸಂಸ್ಮರಣಾ ಸಮಿತಿ, ಮಂಗಳೂರು
24-10-21 ಆದಿತ್ಯವಾರ ಸಂಜೆ 3-30 ರಿಂದ
ಉಧ್ಘಾಟನೆ- ಆಶೀರ್ವಚನ
ಪರಮಪೂಜ್ಯ ಶ್ರೀ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರು, ಶ್ರೀ ಶಂಕರಾಚಾರ್ಯ ಸಂಸ್ಥಾನ. ಶ್ರೀ ಮದ್ ಎಡನೀರು ಮಠ,ಕಾಸರಗೋಡು
ಆಶೀರ್ವಚನ- ಶ್ರೀ ಶ್ರೀ ಗುರುದೇವಾನಂದ ಸ್ವಾಮೀ
ಒಡಿಯೂರು ಶ್ರೀ ಗುರದೇವದತ್ತ ಸಂಸ್ಥಾನಮ್
ಒಡಿಯೂರು
**************
ಸಂಸ್ಮರಣೆ- ನೆಡ್ಲೆ ನರಸಿಂಹ ಭಟ್
ಸಂಸ್ಮರಣಾ ಭಾಷಣ- ಕಾಸರಗೋಡು ಸುಬ್ರಾಯ ಹೊಳ್ಳ
ಸತ್ಯ ಹರಿಶ್ಚಂದ್ರ
ಕವಿ- ಜಾನಕೈ ತಿಮ್ಮಪ್ಪ ಹೆಗಡೆ
ಭಾಗವತರು-
ಶ್ರೀ ರಾಮಕೃಷ್ಣ ಮಯ್ಯ ಸಿರಿಬಾಗಿಲು
ಶ್ರೀಮತಿ ಶಾಲಿನಿ ಹೆಬ್ಬಾರ್
ಚೆಂಡೆ- ಮದ್ದಲೆ-
ಶ್ರೀ ಮುರಾರಿ ಕಡಂಬಳಿತ್ತಾಯ
ಶ್ರೀ ವರುಣ್ ಹೆಬ್ಬಾರ್
ಅರ್ಥಧಾರಿಗಳು
ರಾಧಾಕೃಷ್ಣ ಕಲ್ಚಾರ್ ವಿಟ್ಲ ,ಸುಬ್ರಾಯ ಹೊಳ್ಳ ಕಾಸರಗೋಡು, ಶ್ರೀರಮಣ ಆಚಾರ್ ಕಾರ್ಕಳ, ಮಂಜುನಾಥ ಗೊರಮನೆ, ಡಾ.ಶ್ರುತಕೀರ್ತಿರಾಜ್ ಉಜಿರೆ, ವಿಜಯಶಂಕರ ಆಳ್ವ
Повторяем попытку...
Доступные форматы для скачивания:
Скачать видео
-
Информация по загрузке: