ತಾಳಮದ್ದಳೆ ಸಪ್ತಾಹ
Автор: S V VISION
Загружено: 2021-10-25
Просмотров: 5855
Описание:
ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಪ್ರತಿಷ್ಠಾನ (ರಿ.) ಕಾಸರಗೋಡು
ಕಲಾಪೋಷಕರ ಸಹಕಾರದೊಂದಿಗೆ
ಕೀರ್ತಿಶೇಷ ಕಲಾವಿದರ ಸಂಸ್ಮರಣೆ -- ತಾಳಮದ್ದಳೆ ಸಪ್ತಾಹ
ವಿಟ್ಲ ಭಗವತೀ ದೇವಸ್ಥಾನದಲ್ಲಿ
ಸಹಯೋಗ ಮತ್ತು ಸಹಕಾರ : ದೇರಾಜೆ ಸೀತಾರಾಮಯ್ಯ ಸಂಸ್ಮರಣಾ ಸಮಿತಿ, ಮಂಗಳೂರು
25-10-21, ಸೋಮವಾರ
ಸಂಸ್ಮರಣೆ- ದಿವಾಣ ಭೀಮ ಭಟ್
ಸಂಸ್ಮರಣಾ ಭಾಷಣ- ಸುಣ್ಣಂಬಳ ವಿಶ್ವೇಶ್ವರ ಭಟ್
ಚೂಡಾಮಣಿ
ಕವಿ- ಪಾರ್ತಿಸುಬ್ಬ
ಭಾಗವತರು- ಶ್ರೀಮತಿ ಕಾವ್ಯ ಶ್ರೀ ಅಜೇರು
ಚೆಂಡೆ- ಮದ್ದಲೆ :
ಶ್ರೀಪತಿ ನಾಯಕ್ ಅಜೇರು,ಶ್ರೀಧರ ವಿಟ್ಲ,, ಅಕ್ಷಯ ವಿಟ್ಲ
ಚಕ್ರತಾಳ: ಮುರಾರಿ ಭಟ್ ಪಂಜಿಗದ್ದೆ
ಸುಣ್ಣಂಬಳ ವಿಶ್ವೇಶ್ವರ ಭಟ್ ,ಸುಬ್ರಾಯ ಹೊಳ್ಳ ಕಾಸರಗೋಡು, ಹರೀಶ ಬಳಂತಿಮೊಗರು, ಮಂಜುನಾಥ ಗೊರಮನೆ, ಪೆರುವೊಡಿ ಸುಬ್ರಹ್ಮಣ್ಯ ಭಟ್,, ವಿಷ್ಣು ಪ್ರಕಾಶ್ ಪೆರ್ವ, ಬಾಲಕೃಷ್ಣ ಆಚಾರ್ಯ, ನೀರ್ಚಾಲ್
#siribagiluprathishtana #svvision #thalamaddale #choodamani
Повторяем попытку...
Доступные форматы для скачивания:
Скачать видео
-
Информация по загрузке: