ycliper

Популярное

Музыка Кино и Анимация Автомобили Животные Спорт Путешествия Игры Юмор

Интересные видео

2025 Сериалы Трейлеры Новости Как сделать Видеоуроки Diy своими руками

Топ запросов

смотреть а4 schoolboy runaway турецкий сериал смотреть мультфильмы эдисон
Скачать

ಸಾವಿರ ಕೊಡದ ಹರಕೆಯ ಕ್ಷೇತ್ರವೇ ಈ " ಶ್ರೀ ವಿನಾಯಕ ದೇವಸ್ಥಾನ, ಶ್ರೀ ಕ್ಷೇತ್ರ ಗುಡ್ಡೆಟ್ಟು "

Автор: Voice of H.M Bhat

Загружено: 2025-01-27

Просмотров: 1622

Описание: ಕರ್ನಾಟಕ ರಾಜ್ಯದ, ಉಡುಪಿ ಜಿಲ್ಲೆಯ, ಕುಂದಾಪುರ ತಾಲೂಕಿನ, "ಶ್ರೀ ವಿನಾಯಕ ದೇವಸ್ಥಾನ" "ಶ್ರೀ ಕ್ಷೇತ್ರ ಗುಡ್ಡೆಟ್ಟು". ಅತಿ ಪುರಾತನವಾದ, ಮಹಿಮಾನ್ವಿತ, ಕ್ಷೇತ್ರ ಇದಾಗಿದೆ. ಸ್ಥಳ ಪುರಾಣದ ಪ್ರಕಾರ, ತ್ರಿಪುರಾಸುರ ಸಂಹಾರ ಕಾಲದಲ್ಲಿ ಗಣಪತಿಯನ್ನು ಪ್ರಾರ್ಥನೆ ಮಾಡದೇ ಹೋಗಿದ್ದಾಗ ದೇವತೆಗಳಿಗೆ ಅಪಜಯ ವಾಗುತ್ತದೆ. ಇದನ್ನರಿತ ಪರಶಿವ ಗಣಪತಿಯ ಮೇಲೆ ಸಿಟ್ಟುಗೊಂಡು ಅಗ್ನೇಯಾಸ್ತೃವನ್ನು ಪ್ರಯೋಗಿಸುತ್ತಾನೆ. ಹರ ಬಿಟ್ಟ ಬಾಣಕ್ಕೆ ಹುಸಿ ಇಲ್ಲದೆ ಇರುವುದರಿಂದ ಗಣಪತಿಯನ್ನ ಮಧು ಸಮುದ್ರಕ್ಕೆ ಆ ಬಾಣವು ಕೊಂಡು ಹೋಯಿತು ಎನ್ನುವುದು ಇತಿಹಾಸ. ಸಪ್ತ ಸಮುದ್ರಗಳು ಒಂದಾದ ಜೇನುತುಪ್ಪದ ಸಮುದ್ರಕ್ಕೆ ಇಳಿದ ಗಣಪತಿಯು ಯಥೇಚ್ಛವಾಗಿ ಮಧುಪಾನ ಮಾಡುತ್ತಾನೆ. ತನ್ಮೂಲಕವಾಗಿ ಉಷ್ಣ ವಾಗುತ್ತದೆ. ಅದರ ಪರಿಹಾರಕ್ಕೆ ತಂದೆಯನ್ನು ಮೊರೆ ಹೊಕ್ಕಾಗ ಈಶ್ವರ ದೇವರು ಜಲಾಧಿವಾಸ ಆದರೆ ನಿನ್ನ ಬಾಧೆ ಪರಿಹಾರ ಆಗುತ್ತದೆ ಎನ್ನುತ್ತಾನೆ. ಈಶ್ವರನ ಆಣತಿಯಂತೆ ಗುಹೆಯೊಳಗೆ ಕಂಠ ಪ್ರಮಾಣದ ವರೆಗೆ ನೀರಿಂದ ಜಲಾವೃತವಾಗಿ ತನ್ನ ಉರಿಯನ್ನು ಶಮನ ಮಾಡಿಕೊಳ್ಳುತ್ತಾನೆ .ಹಾಗಾಗಿ ಇಲ್ಲಿ ಸಹಸ್ರ ಕುಂಭಾಭಿಷೇಕ ಪ್ರಾರಂಭವಾಯಿತು ಎನ್ನುವುದು ಇತಿಹಾಸ. ಸುಮಾರು 2047 ನ ಇಸವಿಯ ವರೆಗೆ ಈ ಸೇವೆಯು ಬುಕ್ ಆಗಿದ್ದು, ಭಕ್ತರು ಇಚ್ಛೆಪಟ್ಟಲ್ಲಿ ಸೇವೆ ಆಗಬೇಕೆಂದಾದರೆ 2047 ನೇ ಇಸವಿಯ ನಂತರ ಆಯುರ್ ಕೊಡ ಸೇವೆ ಮಾಡುವ ಭಾಗ್ಯ ಒದಗುತ್ತದೆ .ನಿತ್ಯವೂ ಅನ್ನದಾನ ನಡೆಯುತ್ತಿದ್ದು ,ದಿನಕ್ಕೆ ಎರಡು ಬಾರಿ ಅಂತೆ ಆಯುರ್ ಕೊಡ ಸೇವೆ ನಡೆಯುತ್ತದೆ. ಅನುವಂಶೀಯ ಆಡಳಿತ ಮುಖ್ಯಸ್ಥರಾದ ಅನಂತಪದ್ಮನಾಭ ಅಡಿಗರ ನೇತೃತ್ವದಲ್ಲಿ ಜೀರ್ಣೋದ್ಧಾರ ಕಾರ್ಯಗಳು ನಡೆದಿದ್ದು. ಇನ್ನೂ ಅನೇಕ ಕಾರ್ಯಗಳನ್ನು ಹಮ್ಮಿಕೊಂಡಿರುತ್ತಾರೆ .ತಾವೆಲ್ಲರೂ ಜೀವಮಾನದಲ್ಲಿ ಒಮ್ಮೆಯಾದರೂ ಭೇಟಿ ಕೊಡಲೇಬೇಕಾದ ಸಿದ್ಧ ಕ್ಷೇತ್ರ ಮಹಿಮಾನ್ವಿತ ಕ್ಷೇತ್ರ ಇದಾಗಿದೆ..



#travel #historicaltemples #karavalipeople #karnataka #udupitemple #history #historcal

Не удается загрузить Youtube-плеер. Проверьте блокировку Youtube в вашей сети.
Повторяем попытку...
ಸಾವಿರ ಕೊಡದ ಹರಕೆಯ ಕ್ಷೇತ್ರವೇ ಈ " ಶ್ರೀ ವಿನಾಯಕ ದೇವಸ್ಥಾನ, ಶ್ರೀ ಕ್ಷೇತ್ರ ಗುಡ್ಡೆಟ್ಟು "

Поделиться в:

Доступные форматы для скачивания:

Скачать видео

  • Информация по загрузке:

Скачать аудио

Похожие видео

'ಚೌಟ ಅರಸರ ಕೊಡುಗೆ' ಸೋಮನಾಥೇಶ್ವರ .

'ಚೌಟ ಅರಸರ ಕೊಡುಗೆ' ಸೋಮನಾಥೇಶ್ವರ ."ಶ್ರೀ ಮಹತೋಭಾರ ಶ್ರೀ ಸೋಮನಾಥೇಶ್ವರ ದೇವಸ್ಥಾನ' "ಶ್ರೀಕ್ಷೇತ್ರ ಪುತ್ತಿಗೆ"

ಋಷಿಮನಿಗಳ ತಪೋವನ, ಕುಬ್ಜಾನದಿಯ ದಡದಲ್ಲಿ ನೆಲೆ ನಿಂತ ದೇವಿ,ಶ್ರೀ ಬ್ರಾಹ್ಮಿ ದುರ್ಗಾಪರಮೇಶ್ವರಿ ದೇವಸ್ಥಾನ, ಕಮಲಶಿಲೆ.

ಋಷಿಮನಿಗಳ ತಪೋವನ, ಕುಬ್ಜಾನದಿಯ ದಡದಲ್ಲಿ ನೆಲೆ ನಿಂತ ದೇವಿ,ಶ್ರೀ ಬ್ರಾಹ್ಮಿ ದುರ್ಗಾಪರಮೇಶ್ವರಿ ದೇವಸ್ಥಾನ, ಕಮಲಶಿಲೆ.

РФ внезапно меняет тактику / Путин обратился к ООН?

РФ внезапно меняет тактику / Путин обратился к ООН?

😱17 ಫೆಬ್ರವರಿ 2026 ರಾಶಿ ಭವಿಷ್ಯ 🔥ಈ 3 ರಾಶಿಗಳಿಗೆ ದೊಡ್ಡ ಎಚ್ಚರಿಕೆ! ಉಳಿದವರಿಗೆ ಅದೃಷ್ಟ ಸ್ಫೋಟ | Dina Bhavishya

😱17 ಫೆಬ್ರವರಿ 2026 ರಾಶಿ ಭವಿಷ್ಯ 🔥ಈ 3 ರಾಶಿಗಳಿಗೆ ದೊಡ್ಡ ಎಚ್ಚರಿಕೆ! ಉಳಿದವರಿಗೆ ಅದೃಷ್ಟ ಸ್ಫೋಟ | Dina Bhavishya

ಶ್ರೀ ವಿಷ್ಣುಮೂರ್ತಿ ದೇವಸ್ಥಾನ #viral

ಶ್ರೀ ವಿಷ್ಣುಮೂರ್ತಿ ದೇವಸ್ಥಾನ #viral

ಸೂರ್ಯ ಗ್ರಹಣ ಅಮಾವಾಸ್ಯೆಯ ದಿನ ಈ ಹಾಡುಗಳನ್ನು ಕೇಳಿದರೆ ದೋಷಗಳು ದೂರವಾಗುತ್ತವೆ | All God Songs In Kannada

ಸೂರ್ಯ ಗ್ರಹಣ ಅಮಾವಾಸ್ಯೆಯ ದಿನ ಈ ಹಾಡುಗಳನ್ನು ಕೇಳಿದರೆ ದೋಷಗಳು ದೂರವಾಗುತ್ತವೆ | All God Songs In Kannada

ಅಚ್ಚರಿಗಳ ತಾಣ ಕಮಲಶಿಲೆ ಗುಹಾಲಯ | ಕಮಲಶಿಲೆ | ಕುಂದಾಪುರ | KAMALASHILE CAVE | KUNADAPURA | UDUPI

ಅಚ್ಚರಿಗಳ ತಾಣ ಕಮಲಶಿಲೆ ಗುಹಾಲಯ | ಕಮಲಶಿಲೆ | ಕುಂದಾಪುರ | KAMALASHILE CAVE | KUNADAPURA | UDUPI

B. R. Bhaskar Prasad Podcast : ದರ್ಶನ್‌ನ ಟಾರ್ಗೆಟ್‌ ಮಾಡಿದ್ದೇ ಸರ್ಕಾರ..?  #pratidhvani

B. R. Bhaskar Prasad Podcast : ದರ್ಶನ್‌ನ ಟಾರ್ಗೆಟ್‌ ಮಾಡಿದ್ದೇ ಸರ್ಕಾರ..? #pratidhvani

ಜಗದೀಶ ಸರ್ವೇಶ ಮಲ್ಲೇಶ ಗೌರೀಶ |ShivaratriSpecial Kannada Movie Bhakthi Songs |Nonstop Devotional Jukebox

ಜಗದೀಶ ಸರ್ವೇಶ ಮಲ್ಲೇಶ ಗೌರೀಶ |ShivaratriSpecial Kannada Movie Bhakthi Songs |Nonstop Devotional Jukebox

3 сыра, которые спасают мышцы и ноги после 50 лет | БЕРЕГИ ЗДОРОВЬЕ

3 сыра, которые спасают мышцы и ноги после 50 лет | БЕРЕГИ ЗДОРОВЬЕ

ಅಬ್ಬಗ ದಾರಗ, ಜನ್ಮಭೂಮಿ, ಸಿರಿ ಜಾತ್ರೆ,

ಅಬ್ಬಗ ದಾರಗ, ಜನ್ಮಭೂಮಿ, ಸಿರಿ ಜಾತ್ರೆ, "ಶ್ರೀ ಮಹಾಲಿಂಗೇಶ್ವರ ದೇವಸ್ಥಾನ" "ಶ್ರೀಕ್ಷೇತ್ರ ನಂದಳಿಕೆ"

ಮಂಗಲ ಭಾಗ್ಯ ಕರುಣಿಸುವ ಮಹಾಲಿಂಗೇಶ್ವರ ,

ಮಂಗಲ ಭಾಗ್ಯ ಕರುಣಿಸುವ ಮಹಾಲಿಂಗೇಶ್ವರ , "ಶ್ರೀ ಮಹಾಲಿಂಗೇಶ್ವರ ದೇವಸ್ಥಾನ, ಚೊಕ್ಕಾಡಿ"

ರಾಹುಗ್ರಸ್ತ ಸೂರ್ಯಗ್ರಹಣ 2026| Anand guruji | ಯಾವ ರಾಶಿಗೆ ಶುಭ? ಯಾವ ರಾಶಿಗೆ ಅಶುಭ?

ರಾಹುಗ್ರಸ್ತ ಸೂರ್ಯಗ್ರಹಣ 2026| Anand guruji | ಯಾವ ರಾಶಿಗೆ ಶುಭ? ಯಾವ ರಾಶಿಗೆ ಅಶುಭ?

ಗುಹೆಯಲ್ಲಿ ಮೂಡಿದ ಕಲ್ಲು ಮೂಡುಗಲ್ಲು ಕೆರಾಡಿ,

ಗುಹೆಯಲ್ಲಿ ಮೂಡಿದ ಕಲ್ಲು ಮೂಡುಗಲ್ಲು ಕೆರಾಡಿ, "ಶ್ರೀ ಕೇಶವನಾಥೇಶ್ವರ ದೇವಸ್ಥಾನ ಮೂಡುಗಲ್ಲು ಕೆರಾಡಿ"

ಮಂಗಳವಾರ ದಿನ ಈ ಹಾಡುಗಳನ್ನು ಕೇಳಿದರೆ ಅನಿರೀಕ್ಷಿತವಾಗಿ ಹಣ ಲಭಿಸುತ್ತದೆ | Hanuman Bhakthi Kannada Songs

ಮಂಗಳವಾರ ದಿನ ಈ ಹಾಡುಗಳನ್ನು ಕೇಳಿದರೆ ಅನಿರೀಕ್ಷಿತವಾಗಿ ಹಣ ಲಭಿಸುತ್ತದೆ | Hanuman Bhakthi Kannada Songs

ಈ ದೇವರು ಒಲಿದರೆ ಸಾಕ್ಷಾತ್ ಲಕ್ಷ್ಮೀ ದೇವಿಯೇ ಒಲಿದಂತೆ/ ಚೋನಮನೆ ಶ್ರೀ ಶನೇಶ್ವರ ದೇವಸ್ಥಾನ, ಆಜ್ರಿ .

ಈ ದೇವರು ಒಲಿದರೆ ಸಾಕ್ಷಾತ್ ಲಕ್ಷ್ಮೀ ದೇವಿಯೇ ಒಲಿದಂತೆ/ ಚೋನಮನೆ ಶ್ರೀ ಶನೇಶ್ವರ ದೇವಸ್ಥಾನ, ಆಜ್ರಿ .

ಸೀತಾ ನದಿಯ ತಟದಲ್ಲಿ ಸಂತಾನ ಕರುಣಿಸುವ ದೇವರು,

ಸೀತಾ ನದಿಯ ತಟದಲ್ಲಿ ಸಂತಾನ ಕರುಣಿಸುವ ದೇವರು, "ಹೆಗ್ಗಡೆ ಶ್ರೀ ಸಂತಾನ ಗೋಪಾಲಕೃಷ್ಣ ದೇವಸ್ಥಾನ ಶ್ರೀಕ್ಷೇತ್ರ ಹಂದಾಡಿ"

ಅಮಾವಾಸ್ಯೆ ಮತ್ತು ಸೂರ್ಯಗ್ರಹಣ ವಿಶೇಷ| ದೇವತೆಗಳ ವಿಶೇಷ ಹಾಡುಗಳು | Popular Kannada All Gods Bhakti Songs

ಅಮಾವಾಸ್ಯೆ ಮತ್ತು ಸೂರ್ಯಗ್ರಹಣ ವಿಶೇಷ| ದೇವತೆಗಳ ವಿಶೇಷ ಹಾಡುಗಳು | Popular Kannada All Gods Bhakti Songs

ಮೂಡ್ಗಲ್ಲು ಕೇಶವನಾಥೇಶ್ವರ ದೇವಸ್ಥಾನ|Cave Temple Keradi | kundapura |KA20MOTOz.

ಮೂಡ್ಗಲ್ಲು ಕೇಶವನಾಥೇಶ್ವರ ದೇವಸ್ಥಾನ|Cave Temple Keradi | kundapura |KA20MOTOz.

ಶಿವನನ್ನು ಲಿಂಗದ ಬದಲು ಮೂರ್ತಿರೂಪದಲ್ಲಿ ಪೂಜಿಸುವ ಅಪರೂಪದ ದೇಗುಲ,

ಶಿವನನ್ನು ಲಿಂಗದ ಬದಲು ಮೂರ್ತಿರೂಪದಲ್ಲಿ ಪೂಜಿಸುವ ಅಪರೂಪದ ದೇಗುಲ,"ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಪಡುಬೆಳ್ಳೆ"

© 2025 ycliper. Все права защищены.



  • Контакты
  • О нас
  • Политика конфиденциальности



Контакты для правообладателей: [email protected]