ಸೀತಾ ನದಿಯ ತಟದಲ್ಲಿ ಸಂತಾನ ಕರುಣಿಸುವ ದೇವರು, "ಹೆಗ್ಗಡೆ ಶ್ರೀ ಸಂತಾನ ಗೋಪಾಲಕೃಷ್ಣ ದೇವಸ್ಥಾನ ಶ್ರೀಕ್ಷೇತ್ರ ಹಂದಾಡಿ"
Автор: Voice of H.M Bhat
Загружено: 2025-05-17
Просмотров: 2237
Описание:
ಕರ್ನಾಟಕ ರಾಜ್ಯದ , ಉಡುಪಿ ಜಿಲ್ಲೆಯ , ಬ್ರಹ್ಮಾವರ ತಾಲ್ಲೂಕಿನ , ಹಂದಾಡಿಯಲ್ಲಿ ನೆಲೆಯಾಗಿರುವ , ಹೆಗ್ಗಡೆ ಸಂತಾನ ಗೋಪಾಲಕೃಷ್ಣ ದೇವಸ್ಥಾನ ಶ್ರೀಕ್ಷೇತ್ರ ಹಂದಾಡಿ .ಸುಮಾರು 500 ಕ್ಕೂ ಮಿಕ್ಕಿ ವರ್ಷಗಳ ಇತಿಹಾಸ ಹೊಂದಿರುವ ಶ್ರೀಕ್ಷೇತ್ರವು ಇತ್ತೀಚಿಗಷ್ಟೇ ಜೀರ್ಣೋದ್ಧಾರಗೊಂಡು ಲೋಕಾರ್ಪಣೆಗೊಂಡಿದೆ. ಶಿಲಾಶಾಸನಗಳ ಪ್ರಕಾರ ಕ್ಷೇತ್ರವು ಹಿಂದೆ ವಿಜಯನಗರ ಸಾಮ್ರಾಜ್ಯಕ್ಕೆ ಒಳಪಟ್ಟ ಅಧೀನ ರಾಜರ ಆಳ್ವಿಕೆಯ ಸಮಯದಲ್ಲಿ ಕ್ಷೇತ್ರ ನಿರ್ಮಾಣವಾಗಿತ್ತು ಸಂತಾನ ಇಲ್ಲದೆ ಇರುವಂತಹ ಸಂದರ್ಭದಲ್ಲಿ ಗೋಪಾಲಕೃಷ್ಣನ ಅರ್ಚಿಸಿ ಆರಾಧಿಸಿ ಸಂತಾನವನ್ನು ಪಡೆದುಕೊಂಡಿರುವ ಎನ್ನುವುದು ಇಲ್ಲಿಯ ಐತಿಹ್ಯವಾಗಿದೆ .ಮುಖ್ಯವಾಗಿ ನಾಲ್ಕು ಮನೆ ಕುಟುಂಬಸ್ಥರು ಶ್ರೀಕ್ಷೇತ್ರದ ಆಡಳಿತವನ್ನು ನಡೆಸುತ್ತಿದ್ದು , ವಾರ್ಷಿಕ ಉತ್ಸವಗಳು, ಸಿಂಹ ಮಾಸದ ಸೋಣೆ ಆರತಿ ,ಕಾರ್ತಿಕ ದೀಪೋತ್ಸವ ರಂಗಪೂಜೆ ಮಹೋತ್ಸವಗಳು ಹಾಗೂ ಅಬ್ಬರ ದಿನಗಳನ್ನು ಪೂಜಾದಿ ಕೈಂಕರ್ಯಗಳು ನಡೆಯುತ್ತಿದೆ .ಸಂತಾನ ಪ್ರತಿಬಂಧಕ ದೋಷ ಪರಿಹಾರಕ್ಕೆ ಹಾಲು ಪರಮಾನ್ನ ಸೇವೆಯನ್ನು ನೀಡುವುದರ ಮುಖಾಂತರ ಸಂತಾನವನ್ನು ಪಡೆದ ಅನೇಕ ಕುಟುಂಬಸ್ಥರನ್ನು ನಾವಿಲ್ಲಿ ಕಾಣುತ್ತಾ ಇದ್ದೇವೆ.ದೇವಸ್ಥಾನದ ಸೇವಾದಿಗಳ ಬಗ್ಗೆ ಈ ಕೆಳಗಿನ ದೂರವಾಣಿ ಸಂಖ್ಯೆಯನ್ನು ಸಂಪರ್ಕಿಸಬಹುದಾಗಿದೆ.
LOCATION: https://g.co/kgs/oxEkaQd
Address:
Sri Gopalakrishna Temple
Handadi
Udupi district
Contact: Manjunath Handadi -9008085739
#temple #krishna #gopalakrishna #gopalakrishnatemple #famoustemples #architecture #history #historicaltemple #famous #handadi #udupitemple #brahmavara #kundapuratemples #kundapura
Повторяем попытку...
Доступные форматы для скачивания:
Скачать видео
-
Информация по загрузке: