ycliper

Популярное

Музыка Кино и Анимация Автомобили Животные Спорт Путешествия Игры Юмор

Интересные видео

2025 Сериалы Трейлеры Новости Как сделать Видеоуроки Diy своими руками

Топ запросов

смотреть а4 schoolboy runaway турецкий сериал смотреть мультфильмы эдисон
Скачать

ಸೀತಾ ನದಿಯ ತಟದಲ್ಲಿ ಸಂತಾನ ಕರುಣಿಸುವ ದೇವರು, "ಹೆಗ್ಗಡೆ ಶ್ರೀ ಸಂತಾನ ಗೋಪಾಲಕೃಷ್ಣ ದೇವಸ್ಥಾನ ಶ್ರೀಕ್ಷೇತ್ರ ಹಂದಾಡಿ"

Автор: Voice of H.M Bhat

Загружено: 2025-05-17

Просмотров: 2237

Описание: ಕರ್ನಾಟಕ ರಾಜ್ಯದ , ಉಡುಪಿ ಜಿಲ್ಲೆಯ , ಬ್ರಹ್ಮಾವರ ತಾಲ್ಲೂಕಿನ , ಹಂದಾಡಿಯಲ್ಲಿ ನೆಲೆಯಾಗಿರುವ , ಹೆಗ್ಗಡೆ ಸಂತಾನ ಗೋಪಾಲಕೃಷ್ಣ ದೇವಸ್ಥಾನ ಶ್ರೀಕ್ಷೇತ್ರ ಹಂದಾಡಿ .ಸುಮಾರು 500 ಕ್ಕೂ ಮಿಕ್ಕಿ ವರ್ಷಗಳ ಇತಿಹಾಸ ಹೊಂದಿರುವ ಶ್ರೀಕ್ಷೇತ್ರವು ಇತ್ತೀಚಿಗಷ್ಟೇ ಜೀರ್ಣೋದ್ಧಾರಗೊಂಡು ಲೋಕಾರ್ಪಣೆಗೊಂಡಿದೆ. ಶಿಲಾಶಾಸನಗಳ ಪ್ರಕಾರ ಕ್ಷೇತ್ರವು ಹಿಂದೆ ವಿಜಯನಗರ ಸಾಮ್ರಾಜ್ಯಕ್ಕೆ ಒಳಪಟ್ಟ ಅಧೀನ ರಾಜರ ಆಳ್ವಿಕೆಯ ಸಮಯದಲ್ಲಿ ಕ್ಷೇತ್ರ ನಿರ್ಮಾಣವಾಗಿತ್ತು ಸಂತಾನ ಇಲ್ಲದೆ ಇರುವಂತಹ ಸಂದರ್ಭದಲ್ಲಿ ಗೋಪಾಲಕೃಷ್ಣನ ಅರ್ಚಿಸಿ ಆರಾಧಿಸಿ ಸಂತಾನವನ್ನು ಪಡೆದುಕೊಂಡಿರುವ ಎನ್ನುವುದು ಇಲ್ಲಿಯ ಐತಿಹ್ಯವಾಗಿದೆ .ಮುಖ್ಯವಾಗಿ ನಾಲ್ಕು ಮನೆ ಕುಟುಂಬಸ್ಥರು ಶ್ರೀಕ್ಷೇತ್ರದ ಆಡಳಿತವನ್ನು ನಡೆಸುತ್ತಿದ್ದು , ವಾರ್ಷಿಕ ಉತ್ಸವಗಳು, ಸಿಂಹ ಮಾಸದ ಸೋಣೆ ಆರತಿ ,ಕಾರ್ತಿಕ ದೀಪೋತ್ಸವ ರಂಗಪೂಜೆ ಮಹೋತ್ಸವಗಳು ಹಾಗೂ ಅಬ್ಬರ ದಿನಗಳನ್ನು ಪೂಜಾದಿ ಕೈಂಕರ್ಯಗಳು ನಡೆಯುತ್ತಿದೆ .ಸಂತಾನ ಪ್ರತಿಬಂಧಕ ದೋಷ ಪರಿಹಾರಕ್ಕೆ ಹಾಲು ಪರಮಾನ್ನ ಸೇವೆಯನ್ನು ನೀಡುವುದರ ಮುಖಾಂತರ ಸಂತಾನವನ್ನು ಪಡೆದ ಅನೇಕ ಕುಟುಂಬಸ್ಥರನ್ನು ನಾವಿಲ್ಲಿ ಕಾಣುತ್ತಾ ಇದ್ದೇವೆ.ದೇವಸ್ಥಾನದ ಸೇವಾದಿಗಳ ಬಗ್ಗೆ ಈ ಕೆಳಗಿನ ದೂರವಾಣಿ ಸಂಖ್ಯೆಯನ್ನು ಸಂಪರ್ಕಿಸಬಹುದಾಗಿದೆ.

LOCATION: https://g.co/kgs/oxEkaQd

Address:
Sri Gopalakrishna Temple
Handadi
Udupi district
Contact: Manjunath Handadi -9008085739


#temple #krishna #gopalakrishna #gopalakrishnatemple #famoustemples #architecture #history #historicaltemple #famous #handadi #udupitemple #brahmavara #kundapuratemples #kundapura

Не удается загрузить Youtube-плеер. Проверьте блокировку Youtube в вашей сети.
Повторяем попытку...
ಸೀತಾ ನದಿಯ ತಟದಲ್ಲಿ ಸಂತಾನ ಕರುಣಿಸುವ ದೇವರು, "ಹೆಗ್ಗಡೆ ಶ್ರೀ ಸಂತಾನ ಗೋಪಾಲಕೃಷ್ಣ ದೇವಸ್ಥಾನ ಶ್ರೀಕ್ಷೇತ್ರ ಹಂದಾಡಿ"

Поделиться в:

Доступные форматы для скачивания:

Скачать видео

  • Информация по загрузке:

Скачать аудио

Похожие видео

'ಚೌಟ ಅರಸರ ಕೊಡುಗೆ' ಸೋಮನಾಥೇಶ್ವರ .

'ಚೌಟ ಅರಸರ ಕೊಡುಗೆ' ಸೋಮನಾಥೇಶ್ವರ ."ಶ್ರೀ ಮಹತೋಭಾರ ಶ್ರೀ ಸೋಮನಾಥೇಶ್ವರ ದೇವಸ್ಥಾನ' "ಶ್ರೀಕ್ಷೇತ್ರ ಪುತ್ತಿಗೆ"

ಗುಹೆಯಲ್ಲಿ ಮೂಡಿದ ಕಲ್ಲು ಮೂಡುಗಲ್ಲು ಕೆರಾಡಿ,

ಗುಹೆಯಲ್ಲಿ ಮೂಡಿದ ಕಲ್ಲು ಮೂಡುಗಲ್ಲು ಕೆರಾಡಿ, "ಶ್ರೀ ಕೇಶವನಾಥೇಶ್ವರ ದೇವಸ್ಥಾನ ಮೂಡುಗಲ್ಲು ಕೆರಾಡಿ"

ആലപ്പുഴ തോണ്ടൻ കുളങ്ങര ശ്രീ മഹാദേവക്ഷേത്രം. മഹാശിവരാത്രി മഹോത്സവം

ആലപ്പുഴ തോണ്ടൻ കുളങ്ങര ശ്രീ മഹാദേവക്ഷേത്രം. മഹാശിവരാത്രി മഹോത്സവം

ಉದ್ಧವಗೀತೆ ಮಂಗಳೋತ್ಸವ Uddava geeete mangala

ಉದ್ಧವಗೀತೆ ಮಂಗಳೋತ್ಸವ Uddava geeete mangala

127 ЛЕТ - 40 НА ВИД: её МЕТОД засекретили

127 ЛЕТ - 40 НА ВИД: её МЕТОД засекретили

ಅಚ್ಚರಿಗಳ ತಾಣ ಕಮಲಶಿಲೆ ಗುಹಾಲಯ | ಕಮಲಶಿಲೆ | ಕುಂದಾಪುರ | KAMALASHILE CAVE | KUNADAPURA | UDUPI

ಅಚ್ಚರಿಗಳ ತಾಣ ಕಮಲಶಿಲೆ ಗುಹಾಲಯ | ಕಮಲಶಿಲೆ | ಕುಂದಾಪುರ | KAMALASHILE CAVE | KUNADAPURA | UDUPI

TULUVESHWARA TEMPLE | ಬಸ್ರೂರು ಎಂಕ್ಲೆ ಮೂಲ ಎಂಚ ? | ಕಂಗೀಲು ನೃತ್ಯ, ಡೋಲು ಕೊಳಲುಡ್ ಎಂಚ ಧರ್ಮ ಸ್ಥಾಪನೆ ಆಪುಂಡು?

TULUVESHWARA TEMPLE | ಬಸ್ರೂರು ಎಂಕ್ಲೆ ಮೂಲ ಎಂಚ ? | ಕಂಗೀಲು ನೃತ್ಯ, ಡೋಲು ಕೊಳಲುಡ್ ಎಂಚ ಧರ್ಮ ಸ್ಥಾಪನೆ ಆಪುಂಡು?

ಈ ದೇವರು ಒಲಿದರೆ ಸಾಕ್ಷಾತ್ ಲಕ್ಷ್ಮೀ ದೇವಿಯೇ ಒಲಿದಂತೆ/ ಚೋನಮನೆ ಶ್ರೀ ಶನೇಶ್ವರ ದೇವಸ್ಥಾನ, ಆಜ್ರಿ .

ಈ ದೇವರು ಒಲಿದರೆ ಸಾಕ್ಷಾತ್ ಲಕ್ಷ್ಮೀ ದೇವಿಯೇ ಒಲಿದಂತೆ/ ಚೋನಮನೆ ಶ್ರೀ ಶನೇಶ್ವರ ದೇವಸ್ಥಾನ, ಆಜ್ರಿ .

ಅಬ್ಬಗ ದಾರಗ, ಜನ್ಮಭೂಮಿ, ಸಿರಿ ಜಾತ್ರೆ,

ಅಬ್ಬಗ ದಾರಗ, ಜನ್ಮಭೂಮಿ, ಸಿರಿ ಜಾತ್ರೆ, "ಶ್ರೀ ಮಹಾಲಿಂಗೇಶ್ವರ ದೇವಸ್ಥಾನ" "ಶ್ರೀಕ್ಷೇತ್ರ ನಂದಳಿಕೆ"

ಶ್ರೀ ವಿಷ್ಣುಮೂರ್ತಿ ದೇವಸ್ಥಾನ #viral

ಶ್ರೀ ವಿಷ್ಣುಮೂರ್ತಿ ದೇವಸ್ಥಾನ #viral

ಪಂಚ ಕ್ಷೇತ್ರದೊಳೊಂದು ಬೆಳೆಯುವ ಲಿಂಗ, ಶ್ರೀ ಶಂಕರನಾರಾಯಣ ದೇವಸ್ಥಾನ, ಬೆಳ್ವೆ

ಪಂಚ ಕ್ಷೇತ್ರದೊಳೊಂದು ಬೆಳೆಯುವ ಲಿಂಗ, ಶ್ರೀ ಶಂಕರನಾರಾಯಣ ದೇವಸ್ಥಾನ, ಬೆಳ್ವೆ

ಮತ್ತೇ ಕುಸಿದ ಚಿನ್ನದ ಬೆಲೆ. 😱 ಉತ್ತರಾಯಣದಲ್ಲಿ ಚಿನ್ನ ಖರೀದಿಸಲು ಒಳ್ಳೆ ಕಾಲ ಕೂಡಿಬರಲಿದೆ ಎಂದು ರಹಸ್ಯ ಭವಿಷ್ಯ ನುಡಿ

ಮತ್ತೇ ಕುಸಿದ ಚಿನ್ನದ ಬೆಲೆ. 😱 ಉತ್ತರಾಯಣದಲ್ಲಿ ಚಿನ್ನ ಖರೀದಿಸಲು ಒಳ್ಳೆ ಕಾಲ ಕೂಡಿಬರಲಿದೆ ಎಂದು ರಹಸ್ಯ ಭವಿಷ್ಯ ನುಡಿ

Что на самом деле ел Иисус? Израиль с Алинe

Что на самом деле ел Иисус? Израиль с Алинe

ಗುಹೆಯೊಳಗೊಂದು ಗುಡಿ |Keradi Keshavanatha Temple | ಮೂಡ್ಗಲ್ | Kundapura | Places to Visit near Kundapur

ಗುಹೆಯೊಳಗೊಂದು ಗುಡಿ |Keradi Keshavanatha Temple | ಮೂಡ್ಗಲ್ | Kundapura | Places to Visit near Kundapur

ЧТО СДЕЛАТЬ 17 ФЕВРАЛЯ, ЧТОБЫ ИЗМЕНИТЬ ВЕСЬ 2026 ГОД

ЧТО СДЕЛАТЬ 17 ФЕВРАЛЯ, ЧТОБЫ ИЗМЕНИТЬ ВЕСЬ 2026 ГОД

PAJAKA | Sri Madhwacharya's birthplace | kunjarugiri | Udupi | ಪಾಜಕ | ಉಡುಪಿ | ಕುಂಜಾರುಗಿರಿ

PAJAKA | Sri Madhwacharya's birthplace | kunjarugiri | Udupi | ಪಾಜಕ | ಉಡುಪಿ | ಕುಂಜಾರುಗಿರಿ

ಸುತ್ತ ಕಾಡು ಬೆಟ್ಟಗುಡ್ಡಗಳ ಮೇಲೆ ಈ ದೇವಸ್ಥಾನ ; ಪರಶುರಾಮರು ಸೃಷ್ಟಿಸಿದ ಅದ್ಭುತ ತೀರ್ಥಕುಂಡ | Parashu teertha

ಸುತ್ತ ಕಾಡು ಬೆಟ್ಟಗುಡ್ಡಗಳ ಮೇಲೆ ಈ ದೇವಸ್ಥಾನ ; ಪರಶುರಾಮರು ಸೃಷ್ಟಿಸಿದ ಅದ್ಭುತ ತೀರ್ಥಕುಂಡ | Parashu teertha

ಫೆಬ್ರವರಿ ಅಮಾವಾಸ್ಯೆ ಮತ್ತು ಗ್ರಹಣ: ಪರಂಪರೆ, ಆಹಾರ ಸೂಚನೆಗಳು ಮತ್ತು ಸುರಕ್ಷಿತ ಆಚರಣೆಗಳ ಸಂಪೂರ್ಣ ಮಾರ್ಗದರ್ಶಿ

ಫೆಬ್ರವರಿ ಅಮಾವಾಸ್ಯೆ ಮತ್ತು ಗ್ರಹಣ: ಪರಂಪರೆ, ಆಹಾರ ಸೂಚನೆಗಳು ಮತ್ತು ಸುರಕ್ಷಿತ ಆಚರಣೆಗಳ ಸಂಪೂರ್ಣ ಮಾರ್ಗದರ್ಶಿ

450 000 ЛЕТ ДО Н.Э: ДЕНЬ когда АНУННАКИ ПРИБЫЛИ на ЗЕМЛЮ | История для сна

450 000 ЛЕТ ДО Н.Э: ДЕНЬ когда АНУННАКИ ПРИБЫЛИ на ЗЕМЛЮ | История для сна

Как Храм Соломона Был РАЗРУШЕН!

Как Храм Соломона Был РАЗРУШЕН!

© 2025 ycliper. Все права защищены.



  • Контакты
  • О нас
  • Политика конфиденциальности



Контакты для правообладателей: [email protected]