ycliper

Популярное

Музыка Кино и Анимация Автомобили Животные Спорт Путешествия Игры Юмор

Интересные видео

2025 Сериалы Трейлеры Новости Как сделать Видеоуроки Diy своими руками

Топ запросов

смотреть а4 schoolboy runaway турецкий сериал смотреть мультфильмы эдисон
Скачать

6 ಪ್ರಮುಖ ನಿರ್ಣಯಗಳಿಗೆ ಕೇಂದ್ರ ಸಂಪುಟ ಅನುಮೋದನೆ ; ಜಲ ಜೀವನ್ ಮಿಷನ್ 2.0 ವಿಸ್ತರಣೆ

Автор: DD Chandana News

Загружено: 2026-03-10

Просмотров: 60

Описание: ಜಲ ಜೀವನ್ ಮಿಷನ್ 2.0 ವಿಸ್ತರಣೆ ಸೇರಿದಂತೆ ಆರು ಪ್ರಮುಖ ನಿರ್ಣಯಗಳಿಗೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸಚಿವ ಸಂಪುಟ ಇಂದು ಅನುಮೋದನೆ ನೀಡಿದೆ.
ಸಂಪುಟ ಸಭೆಯ ನಿರ್ಣಯಗಳ ಕುರಿತು ದೆಹಲಿಯಲ್ಲಿಂದು ಸುದ್ದಿಗೋಷ್ಠಿಯಲ್ಲಿ ವಿವರ ನೀಡಿದ ಕೇಂದ್ರ ವಾರ್ತಾ ಮತ್ತು ಪ್ರಸಾರ ಖಾತೆ ಸಚಿವ ಅಶ್ವಿನಿ ವೈಷ್ಣವ್, 8.7 ಲಕ್ಷ ಕೋಟಿ ರೂಪಾಯಿ ಮೌಲ್ಯದ ಜಲಜೀವನ್ ಮಿಷನ್ ಯೋಜನೆಯಲ್ಲಿ ಡಿಜಿಟಲೀಕರಣ ಹಾಗೂ ಸಮುದಾಯ ಪಾಲ್ಗೊಳ್ಳುವಿಕೆಗೆ ಆದ್ಯತೆ ನೀಡಲಾಗುವುದು ಎಂದರು.
2019ರಿಂದ 2024ರವರೆಗಿನ ಜಲಜೀವನ್ ಮಿಷನ್ ಯೋಜನೆಯನ್ನು 2028ರ ಡಿಸೆಂಬರ್ ವರೆಗೆ ವಿಸ್ತರಿಸಲು ಸಚಿವ ಸಂಪುಟ ಅನುಮೋದನೆ ನೀಡಿದೆ. ದೇಶದ ಗ್ರಾಮೀಣ ಭಾಗದ 12 ಕೋಟಿ 60 ಲಕ್ಷ ಮನೆಗಳಿಗೆ ಕೊಳವೆ ಮೂಲಕ ನೀರು ಸರಬರಾಜು ಮಾಡಲಾಗುವುದು. ಸ್ವಸಹಾಯ ಗುಂಪುಗಳು, ಲಖ್ ಪತಿ ದೀದಿ, ಗ್ರಾಮ ಪಂಚಾಯತಿ ಸದಸ್ಯರು, ನಾಗರಿಕರು ಸೇರಿದಂತೆ ಎಲ್ಲರನ್ನು ಈ ಯೋಜನೆಯಡಿ ಭಾಗಿದಾರರನ್ನಾಗಿ ಮಾಡಲಾಗುವುದು ಎಂದು ಹೇಳಿದರು.
' ಸುಜಲಾಂ ಭಾರತ್ ' ರಾಷ್ಟ್ರೀಯ ಡಿಜಿಟಲೀಕರಣ ಅಭಿಯಾನದಡಿ ಪ್ರತಿ ಗ್ರಾಮಕ್ಕೆ ನಿರ್ದಿಷ್ಟ ಸುಜಲ ಗ್ರಾಮ ಗುರುತಿನ ಚೀಟಿ ನೀಡಲಾಗುವುದು. ಈ ಮೂಲಕ ಸಂಪೂರ್ಣ ಕುಡಿಯುವ ನೀರು ಪೂರೈಕೆ ವ್ಯವಸ್ಥೆಯ ಮ್ಯಾಪಿಂಗ್ ಮಾಡಲಾಗುವುದು. ಅಲ್ಲದೆ ಸಮುದಾಯ ಕೇಂದ್ರಿತ ಯೋಜನೆಯಲ್ಲಿ ಅಂತರ್ಜಲ ಹೆಚ್ಚಳ ಮತ್ತು ನೀರಿನ ಗುಣಮಟ್ಟ ಏರಿಕೆಗೆ ಆದ್ಯತೆ ನೀಡಲಾಗಿದ್ದು, ಯೋಜನೆ ಸಂಬಂಧ ರಾಜ್ಯಗಳೊಂದಿಗೆ ಶೀಘ್ರ ಒಡಂಬಡಿಕೆ ಏರ್ಪಡಲಿದೆ ಎಂದು ತಿಳಿಸಿದರು.
ಇದಲ್ಲದೇ ತಮಿಳುನಾಡಿನ ಮದುರೈ ವಿಮಾನ ನಿಲ್ದಾಣವನ್ನು ಅಂತಾರಾಷ್ಟ್ರೀಯ ಶ್ರೇಣಿಗೆ ಮೇಲ್ದರ್ಜೆಗೇರಿಸಲು ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ. ಶೈಕ್ಷಣಿಕ, ಸಾಂಸ್ಕೃತಿಕ ಮತ್ತು ಧಾರ್ಮಿಕ ಕೇಂದ್ರವಾದ ಮದುರೈನಲ್ಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸ್ಥಾಪನೆಯಿಂದ ಪ್ರಾದೇಶಿಕ ಅಭಿವೃದ್ಧಿ, ಪ್ರವಾಸೋದ್ಯಮಕ್ಕೆ ಉತ್ತೇಜನ, ಜೊತೆಗೆ ಸಮೀಪದ ನಗರಗಳ ಸಂಪರ್ಕ ವೃದ್ಧಿಯಾಗಲಿದೆ ಎಂದು ಅಶ್ವಿನಿ ವೈಷ್ಣವ್ ಹೇಳಿದರು.
ಅಲ್ಲದೆ ದೆಹಲಿ-ಮುಂಬೈ ಎಕ್ಸ್ ಪ್ರೆಸ್ ಹೆದ್ದಾರಿ ಹಾಗೂ ಉತ್ತರ ಪ್ರದೇಶ ಮತ್ತು ಹರಿಯಾಣದಲ್ಲಿ ಗ್ರೀನ್ ಫೀಲ್ಡ್ ಸಂಪರ್ಕ ಯೋಜನೆಗೆ 3 ಸಾವಿರದ 630 ಕೋಟಿ ರೂಪಾಯಿ ಪರಿಷ್ಕೃತ ಬಂಡವಾಳ ವೆಚ್ಚಕ್ಕೆ ಸಚಿವ ಸಂಪುಟ ಸಮ್ಮತಿ ನೀಡಿದೆ. ರೈಲ್ವೆ ವಲಯದಲ್ಲಿ ಖರಗ್ ಪುರ್ - ಸಂತ್ರಾಗಾಚಿ ನಾಲ್ಕನೇ ಹಂತದ ರೈಲು ಮಾರ್ಗ ಸೇರಿದಂತೆ ವಿವಿಧ ಯೋಜನೆಗಳಿಗೆ ಒಟ್ಟು ನಾಲ್ಕು ಸಾವಿರದ 474 ಕೋಟಿ ರೂಪಾಯಿ ಒದಗಿಸಲು ಸಚಿವ ಸಂಪುಟ ಅನುಮೋದನೆ ನೀಡಿದೆ. (HO)
ಸಚಿವ ಸಂಪುಟ ನಿರ್ಣಯಗಳ ಕುರಿತು ಪ್ರಧಾನಿ ನರೇಂದ್ರ ಮೋದಿ ತಮ್ಮ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ವಿವರ ಹಂಚಿಕೊಂಡಿದ್ದು, ದೇಶದ ವಿವಿಧ ಭಾಗಗಳಲ್ಲಿ ಸಂಪರ್ಕ ಬಲವರ್ಧನೆ ಹಾಗೂ ಮುಂದಿನ ತಲೆಮಾರಿನ ಮೂಲ ಸೌಕರ್ಯ ಅಭಿವೃದ್ಧಿಗೆ ಈ ನಿರ್ಧಾರಗಳು ಪೂರಕ ಎಂದು ತಿಳಿಸಿದ್ದಾರೆ

#LiveDDChandanaNews #DDChandanaNews #DDChandana #DDKannada

Не удается загрузить Youtube-плеер. Проверьте блокировку Youtube в вашей сети.
Повторяем попытку...
6 ಪ್ರಮುಖ ನಿರ್ಣಯಗಳಿಗೆ ಕೇಂದ್ರ ಸಂಪುಟ ಅನುಮೋದನೆ ; ಜಲ ಜೀವನ್ ಮಿಷನ್ 2.0 ವಿಸ್ತರಣೆ

Поделиться в:

Доступные форматы для скачивания:

Скачать видео

  • Информация по загрузке:

Скачать аудио

Похожие видео

LIVE : DD CHANDANA NEWS 10.03.2026 7.00 PM

LIVE : DD CHANDANA NEWS 10.03.2026 7.00 PM

DCM DK Shivakumar ಔತಣಕೂಟಕ್ಕೆ ಸಚಿವರು, ಶಾಸಕರ ದಂಡು | Dinner Meeting | @newsfirstkannada

DCM DK Shivakumar ಔತಣಕೂಟಕ್ಕೆ ಸಚಿವರು, ಶಾಸಕರ ದಂಡು | Dinner Meeting | @newsfirstkannada

DCM DK Shivakumar ಔತಣಕೂಟಕ್ಕೆ ಬಂದ ಸಚಿವ Santosh Lad, Deshpande, Madhu Bangarappa | Dinner Meeting

DCM DK Shivakumar ಔತಣಕೂಟಕ್ಕೆ ಬಂದ ಸಚಿವ Santosh Lad, Deshpande, Madhu Bangarappa | Dinner Meeting

Pradeep Eshwar In Assembly Session 2026 | ಗೋಪಾಲ್ ಕೊಲೆ ತನಿಖೆ ಸಿಐಡಿಗೆ ಕೊಡಿ ಎಂದ ಪ್ರದೀಪ್ ಈಶ್ವರ್ | N18V

Pradeep Eshwar In Assembly Session 2026 | ಗೋಪಾಲ್ ಕೊಲೆ ತನಿಖೆ ಸಿಐಡಿಗೆ ಕೊಡಿ ಎಂದ ಪ್ರದೀಪ್ ಈಶ್ವರ್ | N18V

🔴LIVE | TV9 KANNADA NEWS | ಟಿವಿ9 ಕನ್ನಡ ನ್ಯೂಸ್ ಲೈವ್ | TV9 KANNADA NEWS LIVE |

🔴LIVE | TV9 KANNADA NEWS | ಟಿವಿ9 ಕನ್ನಡ ನ್ಯೂಸ್ ಲೈವ್ | TV9 KANNADA NEWS LIVE |

LIVE : DD CHANDANA NEWS 10.03.2026.11.00 AM

LIVE : DD CHANDANA NEWS 10.03.2026.11.00 AM

Pradeep Eshwar | ಸಾಯಿಸ್ತೀವಿ ಅಂತ ಬೆದರಿಕೆ ಕರೆ ಬಂದಿತ್ತಂತೆ.. ತಮಿಳುನಾಡು ಬಾರ್ಡರ್​ನಲ್ಲಿ ಕೊಲೆ ಆಗಿದೆ | N18V

Pradeep Eshwar | ಸಾಯಿಸ್ತೀವಿ ಅಂತ ಬೆದರಿಕೆ ಕರೆ ಬಂದಿತ್ತಂತೆ.. ತಮಿಳುನಾಡು ಬಾರ್ಡರ್​ನಲ್ಲಿ ಕೊಲೆ ಆಗಿದೆ | N18V

ಚುನಾವಣಾ ಪ್ರಕ್ರಿಯೆಯಲ್ಲಿ ಸುಧಾರಣೆ ಅಗತ್ಯ ; ಎಸ್ ಐ ಆರ್ ಕುರಿತು ಸದನದಲ್ಲಿ ವಿಸ್ತೃತ ಚರ್ಚೆ

ಚುನಾವಣಾ ಪ್ರಕ್ರಿಯೆಯಲ್ಲಿ ಸುಧಾರಣೆ ಅಗತ್ಯ ; ಎಸ್ ಐ ಆರ್ ಕುರಿತು ಸದನದಲ್ಲಿ ವಿಸ್ತೃತ ಚರ್ಚೆ

LIVE : DD CHANDANA NEWS 10.03.2026.7.30 AM

LIVE : DD CHANDANA NEWS 10.03.2026.7.30 AM

ಪ್ರಭಾವಿಗಳಿಗೆ KAS ಹುದ್ದೆ ಮಾರಿದ್ರಾ? KAS ಪರೀಕ್ಷೆಯಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ? KPSC kas exam scam news

ಪ್ರಭಾವಿಗಳಿಗೆ KAS ಹುದ್ದೆ ಮಾರಿದ್ರಾ? KAS ಪರೀಕ್ಷೆಯಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ? KPSC kas exam scam news

Kannada News LIVE | Iran vs Israel War Updates| Trump | Khamenei | Siddaramaiah | DKS | Crime News

Kannada News LIVE | Iran vs Israel War Updates| Trump | Khamenei | Siddaramaiah | DKS | Crime News

LPG Cylinder Crisis: ಪೆಟ್ರೋಲಿಯಂ ಕ್ಷೇತ್ರದಲ್ಲಿ ಭಾರತದ ಆತ್ಮನಿರ್ಬರ್ ಇಲ್ಲ | Shobha Karandlaje

LPG Cylinder Crisis: ಪೆಟ್ರೋಲಿಯಂ ಕ್ಷೇತ್ರದಲ್ಲಿ ಭಾರತದ ಆತ್ಮನಿರ್ಬರ್ ಇಲ್ಲ | Shobha Karandlaje

LIVE : DD CHANDANA NEWS 10.09.2026 1.00 PM

LIVE : DD CHANDANA NEWS 10.09.2026 1.00 PM

ಸಂಸತ್ ನಲ್ಲಿ ಕಾಗದ ರಹಿತ ಆಡಳಿತ ಜಾರಿ ; ಪ್ರಜಾತಂತ್ರ ಸಮಾವೇಶಗಳಲ್ಲಿ ಭಾರತದ ಗೌರವ ಹೆಚ್ಚಳ

ಸಂಸತ್ ನಲ್ಲಿ ಕಾಗದ ರಹಿತ ಆಡಳಿತ ಜಾರಿ ; ಪ್ರಜಾತಂತ್ರ ಸಮಾವೇಶಗಳಲ್ಲಿ ಭಾರತದ ಗೌರವ ಹೆಚ್ಚಳ

Bengaluruನ Vidyarthi Bhavanಕ್ಕೂ ಸಿಲಿಂಡರ್ ಕೊರತೆ | LPG Gas Price Hike | @newsfirstkannada

Bengaluruನ Vidyarthi Bhavanಕ್ಕೂ ಸಿಲಿಂಡರ್ ಕೊರತೆ | LPG Gas Price Hike | @newsfirstkannada

ಇಂಗ್ಲಿಷ್ Structure ಕಲಿಯಲು 11 ನಿಮಿಷ ಸಾಕು! ನೀವು ತಯಾರಿದ್ದೀರಾ? ಇದು ನನ್ನ ಭರವಸೆ!

ಇಂಗ್ಲಿಷ್ Structure ಕಲಿಯಲು 11 ನಿಮಿಷ ಸಾಕು! ನೀವು ತಯಾರಿದ್ದೀರಾ? ಇದು ನನ್ನ ಭರವಸೆ!

ಲೋಕಸಭೆ :ದಶಕದಲ್ಲಿ ದಾಖಲೆ ಆಹಾರಧಾನ್ಯ ಉತ್ಪಾದನೆ; ಸಚಿವ ಶಿವರಾಜ್‌ ಸಿಂಗ್‌ ಚೌಹಾಣ್‌ ಮಾಹಿತಿ;

ಲೋಕಸಭೆ :ದಶಕದಲ್ಲಿ ದಾಖಲೆ ಆಹಾರಧಾನ್ಯ ಉತ್ಪಾದನೆ; ಸಚಿವ ಶಿವರಾಜ್‌ ಸಿಂಗ್‌ ಚೌಹಾಣ್‌ ಮಾಹಿತಿ;

ಸಚಿವರಿಗೆ ಪ್ರಶ್ನೆ ಮೇಲೆ ಪ್ರಶ್ನೆ ಹಾಕಿದ ಸೂರಜ್ ರೇವಣ್ಣ । Legislative Council | Suraj Revanna | EesanjeNews

ಸಚಿವರಿಗೆ ಪ್ರಶ್ನೆ ಮೇಲೆ ಪ್ರಶ್ನೆ ಹಾಕಿದ ಸೂರಜ್ ರೇವಣ್ಣ । Legislative Council | Suraj Revanna | EesanjeNews

🔴 LIVE | ಟಾಪ್ ಸುದ್ದಿಗಳ ಸಮಗ್ರ ನ್ಯೂಸ್ | Top Stories Of The Day | 09-03-2026 | #tv9d

🔴 LIVE | ಟಾಪ್ ಸುದ್ದಿಗಳ ಸಮಗ್ರ ನ್ಯೂಸ್ | Top Stories Of The Day | 09-03-2026 | #tv9d

LIVE : ವಿಧಾನ ಪರಿಷತ್ ಬಜೆಟ್ ಅಧಿವೇಶನದ ನೇರಪ್ರಸಾರ

LIVE : ವಿಧಾನ ಪರಿಷತ್ ಬಜೆಟ್ ಅಧಿವೇಶನದ ನೇರಪ್ರಸಾರ

© 2025 ycliper. Все права защищены.



  • Контакты
  • О нас
  • Политика конфиденциальности



Контакты для правообладателей: [email protected]