ycliper

Популярное

Музыка Кино и Анимация Автомобили Животные Спорт Путешествия Игры Юмор

Интересные видео

2025 Сериалы Трейлеры Новости Как сделать Видеоуроки Diy своими руками

Топ запросов

смотреть а4 schoolboy runaway турецкий сериал смотреть мультфильмы эдисон
Скачать

ಸಂಸತ್ ನಲ್ಲಿ ಕಾಗದ ರಹಿತ ಆಡಳಿತ ಜಾರಿ ; ಪ್ರಜಾತಂತ್ರ ಸಮಾವೇಶಗಳಲ್ಲಿ ಭಾರತದ ಗೌರವ ಹೆಚ್ಚಳ

Автор: DD Chandana News

Загружено: 2026-03-10

Просмотров: 47

Описание: ಪ್ರಜಾಸತ್ತಾತ್ಮಕ ವ್ಯವಸ್ಥೆ ಬಲಗೊಳಿಸುವಲ್ಲಿ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರ ಕೊಡುಗೆ ಅನನ್ಯವಾಗಿದ್ದು, ಸುಗಮ ಕಲಾಪ ನಡೆಸುವಲ್ಲಿ ಶ್ಲಾಘನೀಯ ಕಾರ್ಯ ನಿರ್ವಹಿಸಿದ್ದಾರೆ ಎಂದು ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಲೋಕಸಭೆಯಲ್ಲಿಂದು ಹೇಳಿದ್ದಾರೆ.
ಸ್ಪೀಕರ್ ವಿರುದ್ಧದ ಅವಿಶ್ವಾಸ ಪ್ರಸ್ತಾವಕ್ಕೆ ಉತ್ತರ ನೀಡಿದ ಅವರು, ಸಂಸತ್ ನಲ್ಲಿ ಕಾಗದ ರಹಿತ ಆಡಳಿತ ಜಾರಿಗೊಳಿಸುವಲ್ಲಿ, ಜಾಗತಿಕ ಸಂಸದೀಯ ಪ್ರಜಾತಂತ್ರ ಸಮಾವೇಶಗಳಲ್ಲಿ ಭಾರತದ ಗೌರವ ಹೆಚ್ಚಿಸುವಲ್ಲಿ ಓಂ ಬಿರ್ಲಾ ಮಹತ್ತರ ಕೊಡುಗೆ ನೀಡಿದ್ದಾರೆ. ಆಡಳಿತ ಹಾಗೂ ವಿರೋಧ ಪಕ್ಷಗಳ ಎಲ್ಲಾ ಸದಸ್ಯರಿಗೆ, ಅನುಭವಿ ಹಾಗೂ ಪ್ರಥಮ ಬಾರಿಯ ಸಂಸದರಿಗೆ ಮಾತನಾಡಲು ಗರಿಷ್ಠ ಅವಕಾಶ ನೀಡಿದ್ದಾರೆ. ಆದರೆ ಸ್ಪೀಕರ್ ವಿರುದ್ಧ ಅವಿಶ್ವಾಸ ಗೊತ್ತುವಳಿ ಮಂಡಿಸಿರುವುದು ದುರದೃಷ್ಟಕರ ಎಂದರು.
18ನೇ ಲೋಕಸಭೆಯಲ್ಲಿ ಸದನದಲ್ಲಿ ಆಡಳಿತ ಪಕ್ಷದ ಸದಸ್ಯರಿಗೆ 321 ಪೂರಕ ಪ್ರಶ್ನೆಗಳಿಗೆ ಅವಕಾಶ ನೀಡಿದ್ದರೆ, ಪ್ರತಿಪಕ್ಷಗಳ ಸದಸ್ಯರ 364 ಪ್ರಶ್ನೆಗಳಿಗೆ ಅವಕಾಶ ನೀಡಿದ್ದಾರೆ. ಯಾವುದೇ ಪಕ್ಷಪಾತವಿಲ್ಲದೆ ಗಂಭೀರ ವಿಷಯಗಳ ಚರ್ಚೆಗೆ ಹೆಚ್ಚಿನ ಆದ್ಯತೆ ನೀಡಿದ್ದಾರೆ. ಆದರೆ 40 ವರ್ಷಗಳ ನಂತರ ಸಭಾಧ್ಯಕ್ಷರ ವಿರುದ್ಧ ಅವಿಶ್ವಾಸ ವ್ಯಕ್ತವಾಗಿರುವುದು ಖಂಡನೀಯ ಎಂದರು.
1987ರಲ್ಲಿ ಅಂದಿನ ಸ್ಪೀಕರ್ ವಿರುದ್ಧ ಅವಿಶ್ವಾಸ ಗೊತ್ತುವಳಿ ಮಂಡನೆಯಾದಾಗ ಆಗಿನ ಪ್ರಧಾನಿ ರಾಜೀವ್ ಗಾಂಧಿ ಅವರ ಭಾಷಣ ಪ್ರಸ್ತಾಪಿಸಿದ ಕಿರಣ್ ರಿಜಿಜು, ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ತಾವು ಸದನದಲ್ಲಿ ಮಾತನಾಡಲು ಯಾರ ಅನುಮತಿಯೂ ಬೇಕಿಲ್ಲ ಎಂದು ಹೇಳಿರುವುದು ಖಂಡನೀಯ. ಸದನದಲ್ಲಿ ಪ್ರಧಾನಿ ಸೇರಿದಂತೆ ಯಾರೇ ಮಾತನಾಡಲು ಸ್ಪೀಕರ್ ಅನುಮತಿ ಅತ್ಯಗತ್ಯ ಎಂದರು.
ಗೃಹ ಸಚಿವ ಅಮಿತ್ ಶಾ, ಸ್ಪೀಕರ್ ಸ್ಥಾನದ ಬಗ್ಗೆ ತಪ್ಪು ವ್ಯಾಖ್ಯಾನ ಮಾಡಬಾರದು. ಸ್ಪೀಕರ್ ಹುದ್ಧೆ ಅತ್ಯಂತ ಘನತೆಯದಾಗಿದ್ದು, ಸಾಂವಿಧಾನಿಕವಾಗಿದೆ. ಲೋಕಸಭೆ ವಿಸರ್ಜನೆಯಾದ ಸಂದರ್ಭದಲ್ಲಿಯೂ ಸ್ಪೀಕರ್ ಸ್ಥಾನ ಜಾರಿಯಲ್ಲಿರುತ್ತದೆ ಎಂದರು.
ಇದಕ್ಕೂ ಮುನ್ನ ಕಾಂಗ್ರೆಸ್ ನಾಯಕ ಗೌರವ್ ಗೊಗೊಯ್, ಆಡಳಿತ ಮತ್ತು ಪ್ರತಿಪಕ್ಷಗಳ ಎಲ್ಲಾ ಸದಸ್ಯರಿಗೆ ಸದನದಲ್ಲಿ ಮಾತನಾಡಲು ಸ್ಪೀಕರ್ ಅವಕಾಶ ನೀಡಬೇಕು. ಆದರೆ, ವಿರೋಧ ಪಕ್ಷದ ನಾಯಕರಿಗೆ ಸಮರ್ಪಕವಾಗಿ ಅವಕಾಶ ನೀಡಿಲ್ಲ. ರಾಷ್ಟ್ರಪತಿ ಭಾಷಣಕ್ಕೆ ವಂದನೆ ಸಲ್ಲಿಸುವ ವೇಳೆ ಪ್ರತಿಪಕ್ಷ ನಾಯಕರ ಭಾಷಣಕ್ಕೆ ಪದೇ ಪದೇ ಅಡ್ಡಿಪಡಿಸಲಾಗಿದೆ ಎಂದು ಆರೋಪಿಸಿದರು.

#LiveDDChandanaNews #DDChandanaNews #DDChandana #DDKannada

Не удается загрузить Youtube-плеер. Проверьте блокировку Youtube в вашей сети.
Повторяем попытку...
ಸಂಸತ್ ನಲ್ಲಿ ಕಾಗದ ರಹಿತ ಆಡಳಿತ ಜಾರಿ ; ಪ್ರಜಾತಂತ್ರ ಸಮಾವೇಶಗಳಲ್ಲಿ ಭಾರತದ ಗೌರವ ಹೆಚ್ಚಳ

Поделиться в:

Доступные форматы для скачивания:

Скачать видео

  • Информация по загрузке:

Скачать аудио

Похожие видео

ಸ್ಪೀಕರ್ ವಿರುದ್ಧ ಅವಿಶ್ವಾಸ ಗೊತ್ತುವಳಿ ಚರ್ಚೆ | ಸ್ಪೀಕರ್ ಸ್ಥಾನ ಪಕ್ಷೇತರ, ಸಂವಿಧಾನದ ರಕ್ಷಕ

ಸ್ಪೀಕರ್ ವಿರುದ್ಧ ಅವಿಶ್ವಾಸ ಗೊತ್ತುವಳಿ ಚರ್ಚೆ | ಸ್ಪೀಕರ್ ಸ್ಥಾನ ಪಕ್ಷೇತರ, ಸಂವಿಧಾನದ ರಕ್ಷಕ

Самая опасная утренняя привычка для печени, о которой молчат врачи | ТРАВНИК

Самая опасная утренняя привычка для печени, о которой молчат врачи | ТРАВНИК

Каролина Мухова против Иги Швентек | 1/16 финала турнира в Индиан-Уэллсе 2026 | Обзор матча WTA

Каролина Мухова против Иги Швентек | 1/16 финала турнира в Индиан-Уэллсе 2026 | Обзор матча WTA

ಕರ್ಮದಿಂದ ತಪ್ಪಿಸಿಕೊಂಡು ಎಲ್ಲಿ ಓಡ್ತೀರೀ? ಓಂ ಬಿರ್ಲಾಗೆ ಮಹುವಾ ಚಾಟಿಯೇಟು! Mahua Moitra | Om Birla

ಕರ್ಮದಿಂದ ತಪ್ಪಿಸಿಕೊಂಡು ಎಲ್ಲಿ ಓಡ್ತೀರೀ? ಓಂ ಬಿರ್ಲಾಗೆ ಮಹುವಾ ಚಾಟಿಯೇಟು! Mahua Moitra | Om Birla

ಸ್ಪೀಕರ್ ವಿರುದ್ಧದ ಅವಿಶ್ವಾಸ ಗೊತ್ತುವಳಿ ಮೇಲಿನ ಚರ್ಚೆ | ಬೇಜವಾಬ್ದಾರಿ ಆರೋಪ ಸಲ್ಲ-ಸಚಿವ ಕಿರಣ್ ರಿಜಿಜು

ಸ್ಪೀಕರ್ ವಿರುದ್ಧದ ಅವಿಶ್ವಾಸ ಗೊತ್ತುವಳಿ ಮೇಲಿನ ಚರ್ಚೆ | ಬೇಜವಾಬ್ದಾರಿ ಆರೋಪ ಸಲ್ಲ-ಸಚಿವ ಕಿರಣ್ ರಿಜಿಜು

Как описана ВТОРАЯ МИРОВАЯ в учебниках ЯПОНИИ

Как описана ВТОРАЯ МИРОВАЯ в учебниках ЯПОНИИ

Israel,US -Iran War Update : ರಷ್ಯಾ, ಚೀನಾ ಎಂಟ್ರಿ ಸೈಲೆಂಟಾದ ಟ್ರಂಪ್ ಇರಾನ್ ಗೆ ಮೇಲುಗೈ.?

Israel,US -Iran War Update : ರಷ್ಯಾ, ಚೀನಾ ಎಂಟ್ರಿ ಸೈಲೆಂಟಾದ ಟ್ರಂಪ್ ಇರಾನ್ ಗೆ ಮೇಲುಗೈ.?

Почему МАЛЕНЬКИЙ атом создает такой ОГРОМНЫЙ взрыв?

Почему МАЛЕНЬКИЙ атом создает такой ОГРОМНЫЙ взрыв?

Cylinder Crisis In India | Iran Israel War Effect | ಪೆಟ್ರೋಲ್-ಗ್ಯಾಸ್ ಸಿಗ್ತಿಲ್ಲ.. ದುಬಾರಿ ದುನಿಯಾ! |N18G

Cylinder Crisis In India | Iran Israel War Effect | ಪೆಟ್ರೋಲ್-ಗ್ಯಾಸ್ ಸಿಗ್ತಿಲ್ಲ.. ದುಬಾರಿ ದುನಿಯಾ! |N18G

ಆ ಧೈರ್ಯ ಬೇಡ, ಮಮತಾ ಬ್ಯಾನರ್ಜಿ, ಚುನಾವಣಾ ಆಯೋಗಕ್ಕೆ ಸುಪ್ರೀಂ ಕೋರ್ಟ್ ವಾರ್ನಿಂಗ್‌! ಸಿಜೆಐ ಫುಲ್‌ ಗರಂ! SRI

ಆ ಧೈರ್ಯ ಬೇಡ, ಮಮತಾ ಬ್ಯಾನರ್ಜಿ, ಚುನಾವಣಾ ಆಯೋಗಕ್ಕೆ ಸುಪ್ರೀಂ ಕೋರ್ಟ್ ವಾರ್ನಿಂಗ್‌! ಸಿಜೆಐ ಫುಲ್‌ ಗರಂ! SRI

ಕೊಂಕಣ ರೈಲ್ವೆ ಸಾಮರ್ಥ್ಯ ಬಲವರ್ದನೆ | ಅತ್ಯಾಧುನಿಕ ತಂತ್ರಜ್ಞಾನ ಅಳವಡಿಕೆ

ಕೊಂಕಣ ರೈಲ್ವೆ ಸಾಮರ್ಥ್ಯ ಬಲವರ್ದನೆ | ಅತ್ಯಾಧುನಿಕ ತಂತ್ರಜ್ಞಾನ ಅಳವಡಿಕೆ

ಕೃಷಿ, ನೀಲಿ ಆರ್ಥಿಕತೆ ಅಭಿವೃದ್ಧಿ ಕೇಂದ್ರದ ಆದ್ಯತೆ | 11 ಸಾವಿರ ಕೋಟಿ ರೂ. ಯೋಜನೆಗಳಿಗೆ ಪ್ರಧಾನಿ ಚಾಲನೆ

ಕೃಷಿ, ನೀಲಿ ಆರ್ಥಿಕತೆ ಅಭಿವೃದ್ಧಿ ಕೇಂದ್ರದ ಆದ್ಯತೆ | 11 ಸಾವಿರ ಕೋಟಿ ರೂ. ಯೋಜನೆಗಳಿಗೆ ಪ್ರಧಾನಿ ಚಾಲನೆ

1 ПРИВЫЧКА ПЕРЕД СНОМ — И ЖИВОТ ИСЧЕЗАЕТ! Висцеральный жир сгорает после 55

1 ПРИВЫЧКА ПЕРЕД СНОМ — И ЖИВОТ ИСЧЕЗАЕТ! Висцеральный жир сгорает после 55

LIVE : DD CHANDANA NEWS 11.03.2026 7.00 PM

LIVE : DD CHANDANA NEWS 11.03.2026 7.00 PM

ಸದನದಲ್ಲಿ ಅಡುಗೆ ಅನಿಲ ಪೂರೈಕೆ ಚರ್ಚೆ | ಆಡಳಿತ-ವಿರೋಧ ಪಕ್ಷದ ಸದಸ್ಯರ ನಡುವೆ ಗದ್ದಲ

ಸದನದಲ್ಲಿ ಅಡುಗೆ ಅನಿಲ ಪೂರೈಕೆ ಚರ್ಚೆ | ಆಡಳಿತ-ವಿರೋಧ ಪಕ್ಷದ ಸದಸ್ಯರ ನಡುವೆ ಗದ್ದಲ

АНГЛИЙСКИЙ ДЛЯ БАБУШКИ. УРОК 1

АНГЛИЙСКИЙ ДЛЯ БАБУШКИ. УРОК 1

ವಿಧಾನಸಭೆ ಪ್ರಶ್ನೋತ್ತರ ಕಲಾಪ | ಡೇಟಾ ಸೆಂಟರ್, ವೇತನ ಪರಿಷ್ಕರಣೆ ಬಗ್ಗೆ ಚರ್ಚೆ

ವಿಧಾನಸಭೆ ಪ್ರಶ್ನೋತ್ತರ ಕಲಾಪ | ಡೇಟಾ ಸೆಂಟರ್, ವೇತನ ಪರಿಷ್ಕರಣೆ ಬಗ್ಗೆ ಚರ್ಚೆ

Drony nad Dubajem, statki w płomieniach. Konflikt eskaluje

Drony nad Dubajem, statki w płomieniach. Konflikt eskaluje

Gdzie jest Netanjahu? Iran uderza, rynki zamierają.

Gdzie jest Netanjahu? Iran uderza, rynki zamierają.

Жириновский: остатки Ирана и Турции войдут в состав России! Воскресный вечер с Соловьевым. 13.05.18

Жириновский: остатки Ирана и Турции войдут в состав России! Воскресный вечер с Соловьевым. 13.05.18

© 2025 ycliper. Все права защищены.



  • Контакты
  • О нас
  • Политика конфиденциальности



Контакты для правообладателей: [email protected]