|| ಭತ್ತ ಬೇಸಾಯದಲ್ಲಿನ ಅವಸ್ಥೆ ಅಕ್ಕಿ ಬಳಸುವವರಿಗೆ ಸಮಸ್ಯೆಕೇಳುವವರಾರು? ಸರಿ ಮಾಡುವವರಾರು? || ಕೃಷಿ ಖುಷಿ ||
Автор: Namma Kudla Focus
Загружено: 2024-08-07
Просмотров: 329
Описание:
🟢ಭತ್ತದಿಂದ - ಅಕ್ಕಿಯವರೆಗಿನ ಏಳುಬಿಳುಗಳ ತಾಂತ್ರಿಕ - ವೈಜ್ಞಾನಿಕ ಅವಲೋಕನ
🟢ಭತ್ತ ಕೃಷಿ ಕುಂಟಿತವಾಗಿದೆ, ಪ್ರಸ್ತುತ ಗೇಣಿ ಪಡೆದು ಬೇಸಾಯ ಮಾಡೋ ಸಾಹಸಕ್ಕೆ ಕೈ ಹಾಕಿದರೆ ಆಗುವುದಾದರೇನು?
🟢ಅಕ್ಕಿಗೆ ಬೆಲೆ ಹೆಚ್ಚುತಿದೆ...! ಇದಕ್ಕೆ ಕೃಷಿ ಇಲಾಖೆ ಹಾಗೂ ಕೆ. ವಿ. ಕೆ ಏನು ಕ್ರಮ ಕೈಗೊಂಡಿದೆ..?
🟢ಭತ್ತ ಕೃಷಿ ಸಮೃದ್ಧಿಗೆ ರೈತರಿಗೆ ಆರ್ಥಿಕ ಸಹಕಾರ ಹೇಗೆ ನೀಡುತ್ತಿದೆ?
🟢ಕೆ.ವಿ.ಕೆ ಭತ್ತದ ಕೃಷಿ ಹೆಚ್ಚಾಗಲು ರೈತರಿಗೆ ಹೇಗೆಲ್ಲಾ ಸಹಕಾರ ಸಹಾಯ ತರಬೇತಿಗಳನ್ನು ನೀಡುತ್ತಿದೆ?
____________________________________
🟢ಡಾ. ಹರೀಶ್ ಶೆಣೈ
ಬೇಸಾಯ ಶಾಸ್ತ್ರದ ವಿಜ್ಞಾನಿ
ಕೆ.ವಿ.ಕೆ ದಕ್ಷಿಣ ಕನ್ನಡ
🟢ಶ್ರೀ ನಂದನ್ ಶೆಣೈ ಪಿ.
ಕೃಷಿ ತಾಂತ್ರಿಕ ಅಧಿಕಾರಿ
ಬಂಟ್ವಾಳ ತಾಲೂಕು
🟢ಶ್ರೀ ವಾಲ್ಟಾರ್ ಸೆಲ್ಡಾನ
ಬಹುಬೆಳೆ ಕೃಷಿಕರು,
ಮೇರ್ಲಪದವು
🟢ನಿರೂಪಕರು :ಪ್ರತೀಪ್ ಉಪಾಧ್ಯಾಯ
Повторяем попытку...
Доступные форматы для скачивания:
Скачать видео
-
Информация по загрузке: