|| ಕೃಷಿ ಪ್ರಶಸ್ತಿ- ಇಲಾಖೆ ಸವಲತ್ತು - ರೈತ ಸಂಘಗಳನ್ನು ಬಳಸಿಕೊಳ್ಳುವ ನೈಜ ಮಾತು || ಕೃಷಿ ಖುಷಿ ||
Автор: Namma Kudla Focus
Загружено: 2023-12-06
Просмотров: 124
Описание:
🟢ಕೃಷಿಕ ತನ್ನ ಕೃಷಿಯಲ್ಲೇ ಯಾರ ಪ್ರಭಾವ ಇಲ್ಲದೆ ಪ್ರಶಸ್ತಿ ಪಡೆದುಕೊಳ್ಳುವ ಮರ್ಗೋಪಾಯ ಹೇಗಿದೆ ಗೊತ್ತಾ...!
🟢ರೈತ ಸಂಘಗಳನ್ನು ರೈತರ ಹಿತದೃಷ್ಟಿಯಿಂದ ಇಟ್ಟುಕೊಳ್ಳಲು ಸಾಕಾರಾತ್ಮ ಆಲೋಚನೆಗಳು ತಿಳಿದಿದೆಯೇ!?
🟢ಇಲಾಖೆ ಸವಲತ್ತು ಪಡೆದು ಅತ್ಯುತ್ತಮ ಕೃಷಿ ಮಾಡುವ ವಿಧಾನ ತಪ್ಪದೇ ಗಮನಿಸಿ..
🟢ರೈತರ ಸಮಸ್ಯೆ-ಗೊಂದಲಗಳಿಗೆ ರೈತ ಸಂಘ ಯಾವ ರೀತಿಯಾಗಿ ನಿಲ್ಲಬೇಕೆಂದು ನೇರ ನೇರವಾಗಿ ತಿಳಿಸುವರು ಇಲ್ಲಿ ನೋಡಿ..
🟢ಇಲಾಖೆಗಳು ಕೃಷಿಕರಿಗೆ ಸರ್ವ ಸವಲತ್ತುಗಳನ್ನು ಒದಗಿಸುವ ಹಾದಿ ತಿಳಿಸುವೆವು ಇತ್ತ ಗಮನಿಸಿ..!
__________________________________________
🟢ಶ್ರೀ ಯುಗೇಂದ್ರ ಕೆ.
ಸಹಾಯಕ ತೋಟಗಾರಿಕಾ ಅಧಿಕಾರಿ
ಸುರತ್ಕಲ್-ಮೂಡಬಿದ್ರಿ
🟢ಶ್ರೀ ಎಚ್. ದನಕೀರ್ತಿ ಬಲಿಪ
ಗೌರವ ಅಧ್ಯಕ್ಷರು, ರೈತ ಸಂಘ; ಪ್ರಗತಿ ಪರ ರೈತರು
🟢ಡಾ. ನಾಗರಾಜ್ ಶೆಟ್ಟಿ
ಸಮಗ್ರ ಯುವ ಕೃಷಿಕ
ಸಪ್ತಗಿರಿಧಾಮ, ಅಂಬೂರಿ ಬೆಳುವಾಯಿ
🟢ನಿರೂಪಕರು : ಪ್ರತೀಪ್ ಉಪಾಧ್ಯಾಯ
Повторяем попытку...
Доступные форматы для скачивания:
Скачать видео
-
Информация по загрузке: