💥 ಕೊನೆಯ 20 ನಿಮಿಷಗಳು 💥 ಬಲಿಪ ಶಿವಶಂಕರ ಭಟ್ | ಪ್ರೇಮರಾಜ ಕೊಯಿಲ × ಅಕ್ಷಯ ಭಟ್ ಶಿರ್ತಾಡಿ | ಸುದಾಸ್ ಆಚಾರ್ಯ ಕಾವೂರು
Автор: Diwanagraphy
Загружено: 2025-06-19
Просмотров: 2308
Описание:
ಕಟೀಲು ಶ್ರೀದುರ್ಗಾಪರಮೇಶ್ವರೀ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿ, ಕಟೀಲು ಮೇಳ
ದಿನಾಂಕ 17-03-2025 ರಂದು ಕಟೀಲು ಮಹಾಲಕ್ಷ್ಮೀ ಸದನದಲ್ಲಿ ಶ್ರೀಮತಿ ಮತ್ತು ಶ್ರೀ ಟಿ. ರಾಮಕೃಷ್ಣ ಭಟ್ ಮತ್ತು ಮನೆಯವರು, ಶಿವದುರ್ಗಾ, ಪಾಣೂರು ಇವರ ವತಿಯಿಂದ ಸೇವಾರೂಪದಲ್ಲಿ ಸಂಪನ್ನಗೊಂಡ ಪೌರಾಣಿಕ ಯಕ್ಷಗಾನ ಬಯಲಾಟ
ಪ್ರಸಂಗ: ಚಂದ್ರಕಲಾ ಪರಿಣಯ
ಕವಿ: ಕಿರಿಯ ಬಲಿಪ ನಾರಾಯಣ ಭಾಗವತ
ಹಿಮ್ಮೇಳ:
ಬಲಿಪ ಶಿವಶಂಕರ ಭಟ್
ಸುದಾಸ್ ಆಚಾರ್ಯ ಕಾವೂರು
ಜಯರಾಮ ಚೇಳಾರ್
ಜಯಪ್ರಕಾಶ ಮರ್ಕಂಜ
ಮುಮ್ಮೇಳ:
ಯುಧಾಜಿತು - ಬಾಯಾರು ಮೋಹನ್ ಶೆಟ್ಟಿ
ಸುನೇತ್ರ - ಅಕ್ಷಯ್ ಭಟ್
ಸುದರ್ಶನ - ಪ್ರೇಮರಾಜ್ ಕೊಯಿಲ
ಶ್ರೀದೇವಿ - ಅಕ್ಷಯ್ ಕಾಂತಾವರ
ವೀಡಿಯೋ: ದಿವಾಣ ದುರ್ಗಾಪ್ರಸಾದ್ ಭಟ್ ಕಟೀಲು
ಚಿತ್ರಕೃಪೆ:
ಸುಮಂತ್ ಫೋಟೋಗ್ರಫಿ (ಅಕ್ಷಯ್ ಶಿರ್ತಾಡಿ)
ಸ್ಥಳ: ಕಟೀಲು | ದಿನಾಂಕ: 03-17-2025
#ಯಕ್ಷಗಾನ #ಕಟೀಲುಮೇಳ #ಚಂದ್ರಕಲಾಪರಿಣಯ
__________________________________________________
🔴 Diwanagraphy
Website:
http://www.shrisutha.com
Photography Page:
http://diwanagraphy.shrisutha.com
Instagram Page:
/ diwanagraphy
Facebook Page:
/ diwanagraphy
Copyright©2025 Diwanagraphy - All rights reserved.
Any reproduction or illegal distribution of the content in any form will result in immediate action against the person concerned.
#diwanagraphy #diwanagraphyvideos #kateel
Subscribe this YouTube channel for more Videos.
Thank you.
__________________________________________________
Повторяем попытку...
Доступные форматы для скачивания:
Скачать видео
-
Информация по загрузке: