ಸಾತ್ವಿಕಾಭಿನಯದ ಅಳವಡಿಕೆಗೆ ಯಕ್ಷಗಾನ ಎದುರಿಸುತ್ತಿರುವ ತೊಡಕುಗಳು | ಸಾತ್ವಿಕಾಭಿನಯ ಕಮ್ಮಟ ಭಾಗ - 11
Автор: Diwanagraphy
Загружено: 2026-02-21
Просмотров: 2978
Описание:
ಕಟೀಲು ಸಾತ್ವಿಕಾಭಿನಯ ಕಮ್ಮಟ 2026 | ಭಾಗ 11
ಉಪನ್ಯಾಸ & ಪ್ರಾತ್ಯಕ್ಷಿಕೆ...
ಸಾತ್ವಿಕಾಭಿನಯದ ಅಳವಡಿಕೆಗೆ ಯಕ್ಷಗಾನ ಎದುರಿಸುತ್ತಿರುವ ತೊಡಕುಗಳು:
▪︎ ಶ್ರೀ ಮಂಟಪ ಪ್ರಭಾಕರ ಉಪಾಧ್ಯ
▪︎ ಶ್ರೀ ಸುಣ್ಣಂಬಳ ವಿಶ್ವೇಶ್ವರ ಭಟ್
▪︎ ವಿದುಷಿ ಡಾ. ಶೋಭಾ ಶಶಿಕುಮಾರ್
ಭಾಗ 1 - • ಶತಾವಧಾನಿ ಡಾ. ಆರ್. ಗಣೇಶ್ - ಪ್ರಾಸ್ತಾವಿಕ ನುಡಿ...
ಭಾಗ 2 - • ಡಾ. ಶೋಭಾ ಶಶಿಕುಮಾರ್ - ಪ್ರಾಸ್ತಾವಿಕ ನುಡಿ | ಕಟ...
ಭಾಗ 3 - • ಶತಾವಧಾನಿ ಡಾ. ಆರ್. ಗಣೇಶ್ | ಡಾ. ಶೋಭಾ ಶಶಿಕುಮಾ...
ಭಾಗ 4 - • ಶತಾವಧಾನಿ ಡಾ. ಆರ್. ಗಣೇಶ್ | ಡಾ. ಶೋಭಾ ಶಶಿಕುಮಾ...
ಭಾಗ 5 - • ಶತಾವಧಾನಿ ಡಾ. ಆರ್. ಗಣೇಶ್ | ಸಾತ್ವಿಕಾಭಿನಯ: ವಿ...
ಭಾಗ 6 - • ಶತಾವಧಾನಿ ಡಾ. ಆರ್. ಗಣೇಶ್ | ಡಾ. ಶೋಭಾ ಶಶಿಕುಮಾ...
ಭಾಗ 7 - • ನಾಟ್ಯಭಾಸ್ಕರ ಮಂಟಪ ಪ್ರಭಾಕರ ಉಪಾಧ್ಯ | ಸಾತ್ವಿಕಾ...
ಭಾಗ 8 - • ಕಾರಾಗಾರೇ ಪ್ರಸೂತಿಃ - ಪ್ರಾತ್ಯಕ್ಷಿಕೆ | ಡಾ. ಶ...
ಭಾಗ 9 - • ಶತಾವಧಾನಿ ಡಾ. ಆರ್. ಗಣೇಶ್ | ಡಾ. ಶೋಭಾ ಶಶಿಕುಭಾ...
ಭಾಗ 10 - • ಸಾತ್ವಿಕಾಭಿನಯ: ಒಂದಷ್ಟು ವಿಚಾರಗಳು | ಅವಲೋಕನ - ...
ಭಾಗ 11 - • ಸಾತ್ವಿಕಾಭಿನಯದ ಅಳವಡಿಕೆಗೆ ಯಕ್ಷಗಾನ ಎದುರಿಸುತ್ತ...
ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನ, ಕಟೀಲು
ಶ್ರೀ ದುರ್ಗಾ ಮಕ್ಕಳ ಮೇಳ (ರಿ.) ಕಟೀಲು
ಶ್ರೀ ದುರ್ಗಾಪರಮೇಶ್ವರೀ ದೇವಳ ಪ್ರಥಮದರ್ಜೆ ಕಾಲೇಜು, ಕಟೀಲು ಇವುಗಳ ಸಂಯುಕ್ತ ಆಶ್ರಯದಲ್ಲಿ...
|| ಸಾತ್ವಿಕಾಭಿನಯ ಕಮ್ಮಟ ||
ನಿರ್ದೇಶನ - ಪದ್ಮಭೂಷಣ ಶತಾವಧಾನಿ ಡಾ. ಆರ್. ಗಣೇಶ್
ಪ್ರಾತ್ಯಕ್ಷಿಕೆ - ಡಾ. ಶೋಭಾ ಶಶಿಕುಮಾರ್ ಮತ್ತು ಬಳಗ, ಬೆಂಗಳೂರು
ದಿನಾಂಕ: 2026 ಜನವರಿ 12, 13, 14
ಸ್ಥಳ: ಶ್ರೀ ದುರ್ಗಾಪರಮೇಶ್ವರೀ ದೇವಳ ಪ್ರಥಮದರ್ಜೆ ಕಾಲೇಜು ಕಟೀಲು
ಪರಿಕಲ್ಪನೆ ಮತ್ತು ಸಂಯೋಜನೆ:
ವೇದಮೂರ್ತಿ ಶ್ರೀಹರಿನಾರಾಯಣದಾಸ ಆಸ್ರಣ್ಣ, ಕಟೀಲು
ವೀಡಿಯೋ: ದಿವಾಣ ದುರ್ಗಾಪ್ರಸಾದ್ ಭಟ್ ಕಟೀಲು
#ಕಟೀಲು #ಶತಾವಧಾನಿಗಣೇಶ್ #ಯಕ್ಷಗಾನ
#ಭರತನಾಟ್ಯ #ShatavadhaniRGanesh
Повторяем попытку...
Доступные форматы для скачивания:
Скачать видео
-
Информация по загрузке: