ಸುಸ್ತಿರ ಕೊಪ್ಪಳ, ರಾಯಚೂರು, ಸಮೃದ್ದ ಕರ್ನಾಟಕ.
Автор: Department of Minor Irrigation, GOK
Загружено: 2026-01-06
Просмотров: 193
Описание:
ನಮ್ಮ ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆಯ, ಸನ್ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯ ನವರು ಹಾಗು ಮಾನ್ಯ ಉಪಮುಖ್ಯಮಂತ್ರಿಗಳಾದ ಶ್ರೀ ಡಿ. ಕೆ. ಶಿವಕುಮಾರ್ ಅವರ ನೇತೃತ್ವದಲ್ಲಿ, ಹತ್ತಿಯ ಬಟ್ಟಲು ರಾಯಚೂರು, ಭತ್ತದ ಕಣಜ ಕೊಪ್ಪಳ ಜಿಲ್ಲೆಗಳಲ್ಲಿ,
✅ಕೆರೆಗಳ ಸಮಗ್ರ ಅಭಿವೃದ್ಧಿ,
✅ಜಲ ಸಂರಕ್ಷಣಾ ರಚನೆಗಳಿಗೆ ಆದ್ಯತೆ,
✅ಚೆಕ್ ಡ್ಯಾಂ ಹಾಗು ಇತರೆ ಅಂತರ್ಜಲ ವೃದ್ಧಿಸುವ ಯೋಜನೆಗಳಿಗೆ ಚಾಲನೆ ನೀಡುವ ಮೂಲಕ, ಎರಡೂ ಜಿಲ್ಲೆಗಳಲ್ಲಿ ಅಂತರ್ಜಲ ಅಭಿವೃದ್ಧಿಗೊಳಿಸಲು ಸಮಗ್ರವಾಗಿ ಯೋಜನೆಗಳನ್ನು ರೂಪಿಸಿ, ಜಾರಿಗೆ ತರಲಾಗುತ್ತಿದೆ. ಬಸವಳಿದ ರಾಯಚೂರು, ಕೊಪ್ಪಳದ ಜನತೆಗೆ ನೀರಾವರಿ ಯೋಜನೆಗಳ ಮೂಲಕ ಶಾಶ್ವತ ಪರಿಹಾರವನ್ನು ಒದಗಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಲಾಗುತ್ತಿದೆ.
ರಾಯಚೂರು ಜಿಲ್ಲೆಯಲ್ಲಿ ಮಾವಿನ ಕೆರೆ ಅಭಿವೃದ್ದಿ ಕಾಮಗಾರಿ, ದೇವನಪಲ್ಲಿ ಊರಕೆರೆಗೆ ಕಾಯಕಲ್ಪ ಹಾಗೂ ಚೀಕಪರ್ವಿ ಬ್ರಿಡ್ಜ್ ಕಂ ಬ್ಯಾರೇಜ್ ನಿರ್ಮಾಣ ಯೋಜನೆಯ ರೂಪುರೇಶೆ, ಕೊಪ್ಪಳ ಜಿಲ್ಲೆಯಲ್ಲಿ 4.50 ಕೋಟಿ ವೆಚ್ಚದಲ್ಲಿ ಆಳವಂಡಿ ಕೆರೆ, ಗಿಣಿಗೇರ ಕೆರೆಗಳ ಅಭಿವೃದ್ಧಿಯಂಥ ಹಲವಾರು ಯೋಜನೆಗಳ ಸಮಗ್ರ ಮಾಹಿತಿ ಈ ಕಿರು ಚಿತ್ರಣದಲ್ಲಿದೆ.
Повторяем попытку...
Доступные форматы для скачивания:
Скачать видео
-
Информация по загрузке: