ವಾರಕ್ಕೊಂದು ವಿಸಿಟ್ ಅಷ್ಟೆ, ತೋಟಕ್ಕೆ ಎಂಟು ಕ್ಯಾಮೆರಾ ಹಾಕೀದೀನಿ, ಬೆಂಗಳೂರಿನಲ್ಲಿ ಕೂತ್ಕಂಡೆ ನೋಡೋದಷ್ಟೆ.
Автор: Vivara - ವಿವರ
Загружено: 2025-09-14
Просмотров: 10741
Описание:
ಕಳೆದ ಮೂರು ನಾಲ್ಕು ವರ್ಷಗಳಲ್ಲಿ ನೀರು ಬಿಟ್ರೆ ಇನ್ನೇನು ಕೊಟ್ಟಿಲ್ಲ ನನ್ನ ತೋಟಕ್ಕೆ ನಾನು. ನಾಲ್ಕು ವರ್ಷಗಳ ಹಿಂದೆ ಕುರಿ ಮಂದೆ ಒಂದು ನಾಲ್ಕು ತಿಂಗಳು ನಿಲ್ಸಿದ್ವಿ. ಸದ್ಯದಲ್ಲೊಂತು ಏನೂ ಕೊಟ್ಟಿಲ್ಲ ಬರೀ ನೀರು ಮತ್ತು ಮಲ್ಚಿಂಗ್ ಅಷ್ಟೆ. ತೋಟ ಪೂರ್ತಿ ಸಿಹಿಗೆಣಸು ಬಳ್ಳಿ ಇದೆ ಅದೇ ನನ್ನ ತೋಟದ ಪೂರ ಹೊದಿಕೆಯಾಗಿದೆ.
ಇದು ಹಾಸನ ಜಿಲ್ಲೆ ಅರಸಿಕೆರೆ ತಾಲೂಕಿನ ಸಾವಯವ ಕೃಷಿಕ ಶ್ರೀ ವೇಣುಗೋಪಾಲ್ ಅವರ ಮಾತುಗಳು.
ಈ ಸಂಚಿಕೆಯಲ್ಲಿ ಶ್ರೀಯುತರ ತೋಟದ ಬೆಳೆ ಮಾಹಿತಿ ನೀಡಲಾಗಿದೆ.
ಮುಂದಿನ ಸಂಚಿಕೆಯಲ್ಲಿ ಇನ್ನಷ್ಟು ವಿಸ್ಕೃತ ಮಾಹಿತಿ ನಿಮ್ಮ ಮುಂದೆ ಸದ್ಯದಲ್ಲಿ ತಪ್ಪದೇ ನೋಡಿ.
ರೈತ ಸಂಪರ್ಕ ಸಂಖ್ಯೆ
ಶ್ರೀ ಜಿ ಬಿ ವೇಣುಗೋಪಾಲ್
+91 96631 04506
ಧನ್ಯವಾದಗಳು
#vivarainfo #vivaraorganics #agriculture #farming #organic #sustainablefarming #natural #Vivaramanure
Повторяем попытку...
Доступные форматы для скачивания:
Скачать видео
-
Информация по загрузке: