ycliper

Популярное

Музыка Кино и Анимация Автомобили Животные Спорт Путешествия Игры Юмор

Интересные видео

2025 Сериалы Трейлеры Новости Как сделать Видеоуроки Diy своими руками

Топ запросов

смотреть а4 schoolboy runaway турецкий сериал смотреть мультфильмы эдисон
Скачать

ಕನ್ನಡ ಮಾಸ್ಟರರ ನೈಸರ್ಗಿಕ ಕೃಷಿ ಪಾಠ । ನಿತ್ಯೋತ್ಸವವಲ್ಲ ನಿತ್ಯವ್ಯವಸಾಯೋತ್ಯವ.

Автор: Vivara - ವಿವರ

Загружено: 2025-09-11

Просмотров: 1127

Описание: Ep-3, ಪುಸ್ತಕದ ಮತ್ತು ಕೃಷಿಯ ಹುಚ್ಚಿರಬೇಕು ನನಗೆ ಎರಡೂ ಇದೆ, ಊರಿಂದ ದೂರ ಗುಡ್ಡದ ಕೆಳಗೊಂದು ಮನೆ ಮಾಡಿ, ಮನೆ ಸುತ್ತ ಸುಂದರ ಕಾಡು ಮಾಡಿ... ಜೀವನ ಸಾಗುತ್ತಿರಲು ಇನ್ನೇನು ಬೇಕು ನಮ್ಮ ಬಾಳ್ವೆಗೆ.
ಹೌದು ಡಾ. ಶ್ರೀ. B D ಕುಮಾರ್, ಗುಡ್ಡದಮನೆ, ಭಾಗೇಶಪುರ 12 ವರ್ಷಗಳ ಹಿಂದೆ ಸಂಪೂರ್ಣ ಹುಲ್ಲುಗಾವಲಾಗಿದ್ದ ಪ್ರದೇಶವನ್ನ ಹೇಗೆ ಕಾಡು ಮರಗಳನ್ನ ಜೋಡಿಸಿ ನೈಸರ್ಗಿಕ ಕಾಡಾಗಿ ಪರಿವರ್ತನೆ ಮಾಡಿದ್ದಾರೆ ಎಂಬುದಕ್ಕೆ ಈ ವಿಡಿಯೋ ಏನೇನೂ ಅಲ್ಲ. ಖುದ್ದಾಗಿ ಇವರ ಕಾಡು ಕೃಷಿ ಶಾಲೆಗೆ ನೀವೊಮ್ಮೆ ಬೇಟಿಕೊಡಬೇಕು, ಅಲ್ಲಿರುವ ಮರ, ಪ್ರಾಣಿ, ಪಕ್ಷಿಗಳ ಜೊತೆ ಬೆರೆಯಬೇಕು, ಜೀವನ ಸುಂದರವೆನಿಸೋದು ಆಗ್ಲೆ, ಈಗ ಹೇಳಿ ದಿನಪ್ರತಿ ಇವುಗಳ ನಡುವೆ ಇರುವ ಡಾ. ದಂಪತಿಗಳು ಇನ್ನೆಷ್ಟು ಅದೃಷ್ಟವಂತರು ಅಂತೇಳಿ.
ಶ್ರೀಯುತರ ಗಂಧ ಹಾಗೂ ಸೀಬೆ ತೋಟದ ಪರಿಚಯ ಈ ಸಂಚಿಕೆ.
ಮುಂದಿನ ಸಂಚಿಕೆಯಲ್ಲಿ ಇವರು ತಮ್ಮ ತೋಟದಲ್ಲಿ ಬೆಳೆದಿರುವ ಇನ್ನಷ್ಟು ಬೆಳೆಗಳ ಜೊತೆಗೆ ವಿಶೇಷವಾಗಿ ಕನ್ನಡದ ಪದಗಳ ಬಗ್ಗೆ ವಿವರಣೆ ಇದೆ ತಪ್ಪದೇ ನೋಡಿ.

ರೈತ ಸಂಪರ್ಕ ಸಂಖ್ಯೆ.
ಡಾ. ಶ್ರೀ. B D ಕುಮಾರ್
8197307127
ಧನ್ಯವಾದಗಳು.

#vivarainfo #farming #vivaraorganics #agriculture #sustainablefarming #natural #Kadukrushi #forestfarming

Не удается загрузить Youtube-плеер. Проверьте блокировку Youtube в вашей сети.
Повторяем попытку...
ಕನ್ನಡ ಮಾಸ್ಟರರ ನೈಸರ್ಗಿಕ ಕೃಷಿ ಪಾಠ । ನಿತ್ಯೋತ್ಸವವಲ್ಲ ನಿತ್ಯವ್ಯವಸಾಯೋತ್ಯವ.

Поделиться в:

Доступные форматы для скачивания:

Скачать видео

  • Информация по загрузке:

Скачать аудио

Похожие видео

ಗಂಧ ಬರ್ತಿದೆ ಎಂದು ಖುಷಿ ಪಡೋದಾ..? ಸೀಬೆ ಮಾರ್ಕೆಟ್ ತಲುಪ್ತಿಲ್ಲಾ ಅಂತ ದುಃಖ ಪಡೋದಾ..? ಗೊತ್ತಾಗ್ತಿಲ್ಲ.

ಗಂಧ ಬರ್ತಿದೆ ಎಂದು ಖುಷಿ ಪಡೋದಾ..? ಸೀಬೆ ಮಾರ್ಕೆಟ್ ತಲುಪ್ತಿಲ್ಲಾ ಅಂತ ದುಃಖ ಪಡೋದಾ..? ಗೊತ್ತಾಗ್ತಿಲ್ಲ.

ಪೋಷಣೆ ಸರಿಯಾಗಿದ್ರೆ ಅಡಿಕೆಗೆ ಯಾವ ಸೀಮೆಯಾದ್ರೇನು..? ಬಯಲುಸೀಮೆಯ ಹಿತ್ತಲ ಅಡಿಕೆ ತೋಟ.

ಪೋಷಣೆ ಸರಿಯಾಗಿದ್ರೆ ಅಡಿಕೆಗೆ ಯಾವ ಸೀಮೆಯಾದ್ರೇನು..? ಬಯಲುಸೀಮೆಯ ಹಿತ್ತಲ ಅಡಿಕೆ ತೋಟ.

ರಾಜಕುಮಾರ್ ಸಿನಿಮಾ ಬಂದ್ರೆ ಥೀಯೇಟರ್ ಗಳು ಕಾಣಿಸ್ತಿರಲಿಲ್ಲ | BK Srinivas with Vijay Bharamasagara | KTV

ರಾಜಕುಮಾರ್ ಸಿನಿಮಾ ಬಂದ್ರೆ ಥೀಯೇಟರ್ ಗಳು ಕಾಣಿಸ್ತಿರಲಿಲ್ಲ | BK Srinivas with Vijay Bharamasagara | KTV

ರಾಜ್ಯಕ್ಕೆ ಸಿಕ್ಕಿದ್ದೇನು? | Union Budget 2026-27 | Nirmala Sitharaman | Modi | Masth Magaa Amar

ರಾಜ್ಯಕ್ಕೆ ಸಿಕ್ಕಿದ್ದೇನು? | Union Budget 2026-27 | Nirmala Sitharaman | Modi | Masth Magaa Amar

ನೀವು ಕೇಳಿರದ ಹಣ್ಣಿನ ಗಿಡಗಳು ಇವರ ತೋಟದಲ್ಲಿದೆ...  ಬೇರೆಯವರ ರೀತಿ ನನ್ನ ತೋಟದಲ್ಲಿ ಬರೀ ಅಡಿಕೆ ತೆಂಗು ಇಲ್ಲಾ

ನೀವು ಕೇಳಿರದ ಹಣ್ಣಿನ ಗಿಡಗಳು ಇವರ ತೋಟದಲ್ಲಿದೆ... ಬೇರೆಯವರ ರೀತಿ ನನ್ನ ತೋಟದಲ್ಲಿ ಬರೀ ಅಡಿಕೆ ತೆಂಗು ಇಲ್ಲಾ

ಸ್ವಯಂಚಾಲಿತ  ಜೀವಾಮೃತ ಘಟಕ l Automated jeevamrutha unit l kannada

ಸ್ವಯಂಚಾಲಿತ ಜೀವಾಮೃತ ಘಟಕ l Automated jeevamrutha unit l kannada

ಭಾನುವಾರ ಬಜೆಟ್ ದಾಖಲೆ..! ನಿರ್ಮಲಕ್ಕ ಕರ್ನಾಟಕಕ್ಕೆ ಕೊಟ್ಟಿದ್ದೇನು..? ರಕ್ಷಣೆ..ಮೇಕಿನ್ ಇಂಡಿಯಾಗೆ ಸಿಕ್ಕಿದ್ದೇನು..?

ಭಾನುವಾರ ಬಜೆಟ್ ದಾಖಲೆ..! ನಿರ್ಮಲಕ್ಕ ಕರ್ನಾಟಕಕ್ಕೆ ಕೊಟ್ಟಿದ್ದೇನು..? ರಕ್ಷಣೆ..ಮೇಕಿನ್ ಇಂಡಿಯಾಗೆ ಸಿಕ್ಕಿದ್ದೇನು..?

ರಾತ್ರೋರಾತ್ರಿ ಬದಲಾದ ಅಮೆರಿಕದ ಪ್ಲಾನ್! | America's Big U-Turn on India!  | Masth Magaa | Amar

ರಾತ್ರೋರಾತ್ರಿ ಬದಲಾದ ಅಮೆರಿಕದ ಪ್ಲಾನ್! | America's Big U-Turn on India! | Masth Magaa | Amar

ಈ ತೋಟ ನೋಡಲು ದೇಶವಿದೇಶಗಳಿಂದ ಕೃಷಿ ತಜ್ಞರು ಭೇಟಿ ನೀಡುತ್ತಿದ್ದಾರೆ!! 919945011754

ಈ ತೋಟ ನೋಡಲು ದೇಶವಿದೇಶಗಳಿಂದ ಕೃಷಿ ತಜ್ಞರು ಭೇಟಿ ನೀಡುತ್ತಿದ್ದಾರೆ!! 919945011754

FARM TOUR-

FARM TOUR-"ಲಂಡನ್ನಿಗೆ ದಾಳಿಂಬೆ ಕಳಿಸಿ 2 ಕೋಟಿ ದುಡಿಯುತ್ತಿರುವ ತೋಟ !!"-E02-Madhu Sankal pomegranate Farm

ಕಳೆ ಔಷಧಿ ಬೇಡ ಖರ್ಚು ಉಳಿತಾಯ ಈ ಪ್ಲಾನ್ ನಿಂದ ಭೂಮಿಯ ರಕ್ಷಣೆ I weed cutter machine I krushi suddi I krishi

ಕಳೆ ಔಷಧಿ ಬೇಡ ಖರ್ಚು ಉಳಿತಾಯ ಈ ಪ್ಲಾನ್ ನಿಂದ ಭೂಮಿಯ ರಕ್ಷಣೆ I weed cutter machine I krushi suddi I krishi

ಬೆಂಡೆಕಾಯಿ ನೀರು ಕುಡಿದರೆ ಈ ಎಲ್ಲ ಸಮಸ್ಯೆಗೂ ಪರಿಹಾರವೇ? Control Sugar Naturally: Drink This Every Morning

ಬೆಂಡೆಕಾಯಿ ನೀರು ಕುಡಿದರೆ ಈ ಎಲ್ಲ ಸಮಸ್ಯೆಗೂ ಪರಿಹಾರವೇ? Control Sugar Naturally: Drink This Every Morning

ಬರಡು ಭೂಮಿಯಲ್ಲಿ ಬಂಗಾರದ ಬೆಳೆ ! | ಕೇವಲ ಒಂದೂಕಾಲು ಎಕರೆಯಲ್ಲಿ ಏನುಂಟು ಏನಿಲ್ಲ...!?

ಬರಡು ಭೂಮಿಯಲ್ಲಿ ಬಂಗಾರದ ಬೆಳೆ ! | ಕೇವಲ ಒಂದೂಕಾಲು ಎಕರೆಯಲ್ಲಿ ಏನುಂಟು ಏನಿಲ್ಲ...!?

ಗ್ರಾಫ್ಟಿಂಗ್ ಮಾಡುವ ಸರಳ ವಿಧಾನಗಳು  ತರಬೇತಿ ಭಾಗ 2 ಏರ್ ಲಾಯೆರಿಂಗ್

ಗ್ರಾಫ್ಟಿಂಗ್ ಮಾಡುವ ಸರಳ ವಿಧಾನಗಳು ತರಬೇತಿ ಭಾಗ 2 ಏರ್ ಲಾಯೆರಿಂಗ್

ಗೊಬ್ಬರ ಹಾಕೋಕೆ ಗಿಡದ ಬುಡ ಬಿಡಿಸುವ ಅವಶ್ಯಕತೆಯಿಲ್ಲ ರೈತರಿಗೆ ಹಣ ಉಳೀಬೇಕಂದ್ರೆ ಕೆಲ ಅನವಶ್ಯಕ ಕೆಲಸಗಳನ್ನ ಬಿಡಬೇಕು.

ಗೊಬ್ಬರ ಹಾಕೋಕೆ ಗಿಡದ ಬುಡ ಬಿಡಿಸುವ ಅವಶ್ಯಕತೆಯಿಲ್ಲ ರೈತರಿಗೆ ಹಣ ಉಳೀಬೇಕಂದ್ರೆ ಕೆಲ ಅನವಶ್ಯಕ ಕೆಲಸಗಳನ್ನ ಬಿಡಬೇಕು.

ಕೂಡಿ ಬೆಳೆಯೋಣ,ಕೂಡಿ ಬಾಳೋಣ।ಭೂಮಿ ಆಸರೆಗಾಗೆ ಹೊರತು ಲೋಭಕಲ್ಲ-ಶ್ರೀ ಶ್ರೀನಿವಾಸ್ ಭಟ್,ಇರ್ವತ್ತೂರು.

ಕೂಡಿ ಬೆಳೆಯೋಣ,ಕೂಡಿ ಬಾಳೋಣ।ಭೂಮಿ ಆಸರೆಗಾಗೆ ಹೊರತು ಲೋಭಕಲ್ಲ-ಶ್ರೀ ಶ್ರೀನಿವಾಸ್ ಭಟ್,ಇರ್ವತ್ತೂರು.

[ಭಾಗ-2] ತೋಟದ ಮಣ್ಣು ಹೇಗಿರಬೇಕು ಗಿಡಗಳನ್ನು ಯಾವ ನರ್ಸರಿಯಿಂದ ಆಯ್ಕೆ ಮಾಡಬೇಕು ತೋಟವನ್ನು ಹೇಗೆ ನಿರ್ವಹಣೆ ಮಾಡಬೇಕು

[ಭಾಗ-2] ತೋಟದ ಮಣ್ಣು ಹೇಗಿರಬೇಕು ಗಿಡಗಳನ್ನು ಯಾವ ನರ್ಸರಿಯಿಂದ ಆಯ್ಕೆ ಮಾಡಬೇಕು ತೋಟವನ್ನು ಹೇಗೆ ನಿರ್ವಹಣೆ ಮಾಡಬೇಕು

ಕಬ್ಬಿನಿಂದ ಅಸಾಧ್ಯವಾದ ದುಡಿಮೆ ಸಾಧ್ಯ – ರೈತ ಬುದ್ಧಿವಂತನಾಗಬೇಕು ಹೇಗೆ? ತಿಳ್ಕೊಳ್ಳಿ ಈ ಯಶೋಗಾಥೆ

ಕಬ್ಬಿನಿಂದ ಅಸಾಧ್ಯವಾದ ದುಡಿಮೆ ಸಾಧ್ಯ – ರೈತ ಬುದ್ಧಿವಂತನಾಗಬೇಕು ಹೇಗೆ? ತಿಳ್ಕೊಳ್ಳಿ ಈ ಯಶೋಗಾಥೆ

ಕಡಲೆ ಬೀಜ ತಿನ್ನುವವರು ತಪ್ಪದೇ ನೋಡಿ !

ಕಡಲೆ ಬೀಜ ತಿನ್ನುವವರು ತಪ್ಪದೇ ನೋಡಿ !

ಕೋಳಿ ಪ್ರಪಂಚ ನೋಡೋಣ ಬನ್ನಿ.! ಯಾವ ಕೋಳಿ ಸಾಕಿದರೆ ಜಾಸ್ತಿ ಆದಾಯಗಳಿಸಬಹುದು.? ಇಲ್ಲಿದೆ ಸಂಪೂರ್ಣ ಮಾಹಿತಿ.!

ಕೋಳಿ ಪ್ರಪಂಚ ನೋಡೋಣ ಬನ್ನಿ.! ಯಾವ ಕೋಳಿ ಸಾಕಿದರೆ ಜಾಸ್ತಿ ಆದಾಯಗಳಿಸಬಹುದು.? ಇಲ್ಲಿದೆ ಸಂಪೂರ್ಣ ಮಾಹಿತಿ.!

© 2025 ycliper. Все права защищены.



  • Контакты
  • О нас
  • Политика конфиденциальности



Контакты для правообладателей: [email protected]