ycliper

Популярное

Музыка Кино и Анимация Автомобили Животные Спорт Путешествия Игры Юмор

Интересные видео

2025 Сериалы Трейлеры Новости Как сделать Видеоуроки Diy своими руками

Топ запросов

смотреть а4 schoolboy runaway турецкий сериал смотреть мультфильмы эдисон
Скачать

ಪ್ರಧಾನಿ ವಿರುದ್ಧ ಅಸಂವಿಧಾನಿಕ ಪದ ಬಳಕೆ ಆರೋಪ ; ಕಾಂಗ್ರೆಸ್‌ ಕ್ಷಮೆ ಯಾಚನೆಗೆ ಸಚಿವ ಕಿರಣ್‌ ರಿಜಿಜು ಆಗ್ರಹ

Автор: DD Chandana News

Загружено: 2025-12-15

Просмотров: 16

Описание: ಕಾಂಗ್ರೆಸ್‌ ಪಕ್ಷ ನಿನ್ನೆ ಹಮ್ಮಿಕೊಂಡಿದ್ದ Rally ವೇಳೆ ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಅಸಾಂವಿಧಾನಿಕ ಪದವನ್ನು ಬಳಕೆ ಮಾಡಿರುವುದು ಖಂಡನೀಯ. ಈ ಬಗ್ಗೆ ಕಾಂಗ್ರೆಸ್‌ ಕ್ಷಮೆ ಯಾಚಿಸಬೇಕು ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಕಿರಣ್‌ ರಿಜಿಜು ಲೋಕಸಭೆಯಲ್ಲಿ ಇಂದು ಆಗ್ರಹಿಸಿದ್ದಾರೆ.
ಬಳಿಕ ಕಲಾಪ ಆರಂಭವಾಗುತ್ತಿದ್ದಂತೆ, ಜನರಿಂದ ಚುನಾಯಿತರಾಗಿ ಸಂಸದರಾಗಿರುವ ನಾವೆಲ್ಲ ರಾಜಕೀಯ ವಿರೋಧಿಗಳಷ್ಟೇ ಹೊರತು, ಪರಸ್ಪರ ಶತ್ರುಗಳಲ್ಲ. ಈ ಹಿಂದೆ 2014ರಲ್ಲಿ ಬಿಜೆಪಿ ಸಂಸದರೊಬ್ಬರು ಪ್ರತಿಪಕ್ಷದ ನಾಯಕರ ವಿರುದ್ಧ ಅಸಂವಿಧಾನಿಕ ಪದ ಬಳಕೆ ಮಾಡಿದ್ದ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಕ್ಷಮೆ ಯಾಚಿಸುವಂತೆ ಅವರಿಗೆ ಸೂಚನೆ ನೀಡಿದ್ದರು. ಅದರಂತೆ ಅವರು ಕ್ಷಮೆ ಕೋರಿದ್ದರು ಎಂದರು.
ಈ ವೇಳೆ ಬಿಜೆಪಿಯ ಎಲ್ಲ ಸಂಸದರು ದೇಶದ ಪ್ರಧಾನಿ ವಿರುದ್ಧ ಹಿಂಸಾತ್ಮಕ ಪದಗಳನ್ನು ಬಳಕೆ ಮಾಡುವುದನ್ನು ಸಹಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಈ ವೇಳೆ ಗದ್ದಲದ ವಾತಾವರಣ ನಿರ್ಮಾಣವಾದ ಹಿನ್ನೆಲೆಯಲ್ಲಿ ಸದನವನ್ನು 12 ಗಂಟೆಗೆ ಮುಂದೂಡಲಾಯಿತು.
ಬಳಿಕ ಸದನ ಪುನರಾರಂಭಗೊಂಡಾಗ ಸಚಿವರಾದ ಗಜೇಂದ್ರಸಿಂಗ್‌ ಶೇಖಾವತ್‌, ಪಂಕಜ್‌ ಚೌಧರಿ, ಶೋಭಾ ಕರಂದ್ಲಾಜೆ, ಅರ್ಜುನ್‌ರಾಮ್‌ ಮೇಘ್ವಾಲ್‌, ಸುರೇಶ್‌ ಗೋಪಿ ಮುಂತಾದವರು ತಮ್ಮ ಸಚಿವಾಲಯಗಳಿಗೆ ಸಂಬಂಧಿಸಿದ ಕಾಗದ ಪತ್ರಗಳನ್ನು ಮಂಡನೆ ಮಾಡಿದರು.
ಈ ವೇಳೆ ಪ್ರತಿಪಕ್ಷಗಳ ಸದಸ್ಯರು ಸದನದ ಬಾವಿಗೆ ಇಳಿದು ಪ್ರತಿಭಟನೆಗೆ ಮುಂದಾದರು.
ಈ ಸಂದರ್ಭದಲ್ಲಿ ಸಭಾಧ್ಯಕ್ಷ ಪೀಠದಲ್ಲಿದ್ದ ದಿಲೀಪ್‌ ಸೈಕಿಯಾ ಶೂನ್ಯ ವೇಳೆಯ ನಂತರ ಪ್ರತಿಪಕ್ಷಗಳ ಸದಸ್ಯರಿಗೆ ಮಾತನಾಡಲು ಅವಕಾಶ ನೀಡುವುದಾಗಿ ಭರವನೆ ನೀಡಿದರೂ ಸಹ, ಗದ್ದಲ ಮುಂದುವರೆದ ಹಿನ್ನೆಲೆಯಲ್ಲಿ ಸದನವನ್ನು ಪುನಃ 2 ಗಂಟೆಗೆ ಮುಂದೂಡಲಾಯಿತು.


ಮಧ್ಯಾಹ್ನ ಕಲಾಪ ಆರಂಭಗೊಂಡಾಗ, ಸಚಿವ ಅರ್ಜುನ್ ರಾಮ್ ಮೇಘ್ವಾಲ್ 'ರದ್ದುಗೊಳಿಸುವಿಕೆ ಮತ್ತು ತಿದ್ದುಪಡಿ ಮಸೂದೆ-2025'ನ್ನು ಮಂಡಿಸಿದರು.
ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್, 'ವಿಕಸಿತ ಭಾರತ ಶಿಕ್ಷಣ ಸಂಸ್ಥೆಗಳ ಮಸೂದೆ-2025'ನ್ನು ಮಂಡಿಸಿದರು. ಹೆಚ್ಚಿನ ಪರಿಶೀಲನೆಗಾಗಿ ಮಸೂದೆಯನ್ನು ಜಂಟಿ ಸಂಸದೀಯ ಸಮಿತಿಗೆ ವಹಿಸಲಾಯಿತು.
ಅಣು ಇಂಧನ ಖಾತೆ ರಾಜ್ಯ ಸಚಿವ ಜಿತೇಂದ್ರ ಸಿಂಗ್, ಪರಿವರ್ತನೆ ಹೊಂದುತ್ತಿರುವ ಭಾರತಕ್ಕಾಗಿ ಅಣು ಇಂಧನದ ಸುಸ್ಥಿರ ಬಳಕೆ ಮತ್ತು ಪ್ರಗತಿ ಮಸೂದೆ-2025ನ್ನು ಮಂಡಿಸಿದರು.
#LiveDDChandanaNews #DDChandanaNews #DDChandana #DDKannada

Не удается загрузить Youtube-плеер. Проверьте блокировку Youtube в вашей сети.
Повторяем попытку...
ಪ್ರಧಾನಿ ವಿರುದ್ಧ ಅಸಂವಿಧಾನಿಕ ಪದ ಬಳಕೆ ಆರೋಪ ; ಕಾಂಗ್ರೆಸ್‌ ಕ್ಷಮೆ ಯಾಚನೆಗೆ ಸಚಿವ ಕಿರಣ್‌ ರಿಜಿಜು ಆಗ್ರಹ

Поделиться в:

Доступные форматы для скачивания:

Скачать видео

  • Информация по загрузке:

Скачать аудио

Похожие видео

DAY - 8 | ವಿಧಾನಸಭೆಯ ಚಳಿಗಾಲದ ಅಧಿವೇಶನ । Karnataka Legislative Assembly | Winter session #varthabharati

DAY - 8 | ವಿಧಾನಸಭೆಯ ಚಳಿಗಾಲದ ಅಧಿವೇಶನ । Karnataka Legislative Assembly | Winter session #varthabharati

DD CHANDANA NEWS 17.12.2025 7.00 PM

DD CHANDANA NEWS 17.12.2025 7.00 PM

Belagavi Session:ಸದನಕ್ಕೆ ತಪ್ಪು ಹೇಳಿದ ಸಚಿವೆ ಹೆಬ್ಬಾಳ್ಕರ್ ಕ್ಷಮೆ ಕೇಳ್ಬೇಕು ಅಂತ ಬಿಜೆಪಿ ಪಟ್ಟು #pratidhvani

Belagavi Session:ಸದನಕ್ಕೆ ತಪ್ಪು ಹೇಳಿದ ಸಚಿವೆ ಹೆಬ್ಬಾಳ್ಕರ್ ಕ್ಷಮೆ ಕೇಳ್ಬೇಕು ಅಂತ ಬಿಜೆಪಿ ಪಟ್ಟು #pratidhvani

ಕಾನೂನು ಸಚಿವ ಎಚ್.ಕೆ. ಪಾಟೀಲ್‌ಗೆ ಸುಪ್ರೀಂ ಕೋರ್ಟ್ ಶಾಕ್! | HK Patil | Supreme Court | Suvarna News

ಕಾನೂನು ಸಚಿವ ಎಚ್.ಕೆ. ಪಾಟೀಲ್‌ಗೆ ಸುಪ್ರೀಂ ಕೋರ್ಟ್ ಶಾಕ್! | HK Patil | Supreme Court | Suvarna News

LIVE : DD CHANDANA NEWS - 17.12.2025 1.00 PM

LIVE : DD CHANDANA NEWS - 17.12.2025 1.00 PM

Почему Лукашенко освободил Колесникову?

Почему Лукашенко освободил Колесникову?

ಪ್ರಧಾನಿ ವಿರುದ್ಧ ಅಸಂವಿಧಾನಿಕ ಪದ ಬಳಕೆ ಆರೋಪ ; ಕಾಂಗ್ರೆಸ್‌ ಕ್ಷಮೆ ಯಾಚನೆಗೆ ಸಚಿವ ಕಿರಣ್‌ ರಿಜಿಜು ಆಗ್ರಹ

ಪ್ರಧಾನಿ ವಿರುದ್ಧ ಅಸಂವಿಧಾನಿಕ ಪದ ಬಳಕೆ ಆರೋಪ ; ಕಾಂಗ್ರೆಸ್‌ ಕ್ಷಮೆ ಯಾಚನೆಗೆ ಸಚಿವ ಕಿರಣ್‌ ರಿಜಿಜು ಆಗ್ರಹ

BURZA W SEJMIE - AWANTURA NA POCZĄTKU OBRAD!

BURZA W SEJMIE - AWANTURA NA POCZĄTKU OBRAD!

ಇಥಿಯೋಪಿಯಾ ಪ್ರವಾಸದಲ್ಲಿ ಪ್ರಧಾನಿ | ಸಂಸತ್ ಉದ್ದೇಶಿಸಿ ಭಾಷಣ

ಇಥಿಯೋಪಿಯಾ ಪ್ರವಾಸದಲ್ಲಿ ಪ್ರಧಾನಿ | ಸಂಸತ್ ಉದ್ದೇಶಿಸಿ ಭಾಷಣ

Shamanur Shivashankarappa Passes Away | ಕಾಂಗ್ರೆಸ್ ನಾಯಕರ ಜೊತೆ ಕೂತ ವಿಜಯೇಂದ್ರ | N18V

Shamanur Shivashankarappa Passes Away | ಕಾಂಗ್ರೆಸ್ ನಾಯಕರ ಜೊತೆ ಕೂತ ವಿಜಯೇಂದ್ರ | N18V

LIVE : DD CHANDANA NEWS - 17.12.2025 10.30 AM

LIVE : DD CHANDANA NEWS - 17.12.2025 10.30 AM

Belagavi Session: ವಿಧಾನಸಭೆ ಕಲಾಪದಲ್ಲಿ ಶಾಮನೂರು ಶಿವಶಂಕರಪ್ಪ ಒಡನಾಟ ಸ್ಮರಿಸಿದ ಸಿಎಂ ಸಿದ್ದು #pratidhvani

Belagavi Session: ವಿಧಾನಸಭೆ ಕಲಾಪದಲ್ಲಿ ಶಾಮನೂರು ಶಿವಶಂಕರಪ್ಪ ಒಡನಾಟ ಸ್ಮರಿಸಿದ ಸಿಎಂ ಸಿದ್ದು #pratidhvani

3 ರಾಷ್ಟ್ರಗಳ ಪ್ರವಾಸದಲ್ಲಿ ಪ್ರಧಾನಿ | ಅಂತಿಮ ಚರಣದಲ್ಲಿ ಒಮನ್ ಗೆ ಆಗಮನ

3 ರಾಷ್ಟ್ರಗಳ ಪ್ರವಾಸದಲ್ಲಿ ಪ್ರಧಾನಿ | ಅಂತಿಮ ಚರಣದಲ್ಲಿ ಒಮನ್ ಗೆ ಆಗಮನ

ШОКИРУЮЩЕЕ интервью пленного «МОНАХА». Из МОНАСТЫРЯ на ФРОНТ: «Я искал ТАМ СМЕРТЬ» | «Хочу жить»

ШОКИРУЮЩЕЕ интервью пленного «МОНАХА». Из МОНАСТЫРЯ на ФРОНТ: «Я искал ТАМ СМЕРТЬ» | «Хочу жить»

Belagavi Winter Session 2025: ಸಭಾತ್ಯಾಗ ಮಾಡಿ ಹೊರಟ ಬಿಜೆಪಿ..| Gruhalakshmi Scheme | Lakshmi Hebbalkar

Belagavi Winter Session 2025: ಸಭಾತ್ಯಾಗ ಮಾಡಿ ಹೊರಟ ಬಿಜೆಪಿ..| Gruhalakshmi Scheme | Lakshmi Hebbalkar

LIVE : DD CHANDANA NEWS 17.12.2025 7.00 PM

LIVE : DD CHANDANA NEWS 17.12.2025 7.00 PM

ಸದನಕ್ಕೆ ಸೂಕ್ತ ಉತ್ತರ ನೀಡುವಂತೆ ಒತ್ತಾಯ | ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್‍ ಗೆ ವಿಪಕ್ಷ ನಾಯಕ ಆರ್‌.ಅಶೋಕ ಒತ್ತಾಯ

ಸದನಕ್ಕೆ ಸೂಕ್ತ ಉತ್ತರ ನೀಡುವಂತೆ ಒತ್ತಾಯ | ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್‍ ಗೆ ವಿಪಕ್ಷ ನಾಯಕ ಆರ್‌.ಅಶೋಕ ಒತ್ತಾಯ

ಪ್ರಧಾನಿ ವಿರುದ್ಧ ಅಸಂವಿಧಾನಿಕ ಪದ ಬಳಕೆ ಆರೋಪ ; ಕಾಂಗ್ರೆಸ್‌ ಕ್ಷಮೆ ಯಾಚನೆಗೆ ಸಚಿವ ಕಿರಣ್‌ ರಿಜಿಜು ಆಗ್ರಹ

ಪ್ರಧಾನಿ ವಿರುದ್ಧ ಅಸಂವಿಧಾನಿಕ ಪದ ಬಳಕೆ ಆರೋಪ ; ಕಾಂಗ್ರೆಸ್‌ ಕ್ಷಮೆ ಯಾಚನೆಗೆ ಸಚಿವ ಕಿರಣ್‌ ರಿಜಿಜು ಆಗ್ರಹ

Мира до конца года не будет? Война России и Европы неизбежна? Угроза полной блокировки мессенджеров

Мира до конца года не будет? Война России и Европы неизбежна? Угроза полной блокировки мессенджеров

ದಿವ್ಯಾಂಗ ಮಕ್ಕಳ ಅನುಕೂಲಕ್ಕಾಗಿ ಹಲವು ಕ್ರಮ | ಲೋಕಸಭೆಗೆ ಮಾಹಿತಿ ನೀಡಿದ ಸಚಿವ ಜಯಂತ್ ಚೌಧರಿ

ದಿವ್ಯಾಂಗ ಮಕ್ಕಳ ಅನುಕೂಲಕ್ಕಾಗಿ ಹಲವು ಕ್ರಮ | ಲೋಕಸಭೆಗೆ ಮಾಹಿತಿ ನೀಡಿದ ಸಚಿವ ಜಯಂತ್ ಚೌಧರಿ

© 2025 ycliper. Все права защищены.



  • Контакты
  • О нас
  • Политика конфиденциальности



Контакты для правообладателей: [email protected]