ಹಲಗಲಿಯ ಬೇಡರು ಬ್ರಿಟೀಷರ ಅಟ್ಟಾಡಿಸಿದ ಕಥೆ ಗೊತ್ತಾ!?
Автор: Chakravarthy Sulibele [Official]
Загружено: 2021-11-11
Просмотров: 63692
Описание: ಕನ್ನಡ ನಾಡು ಹುಟ್ಟಿದ್ದು ಸ್ವಾಭಿಮಾನದ ಅಡಿಪಾಯದ ಮೇಲೆಯೇ. ಕನ್ನಡ ನಾಡನ್ನು ಕಟ್ಟಲು ಆಲೂರು ವೆಂಕಟರಾಯರೇ ಮೊದಲಾಗಿ ಹಲವರು ತಮ್ಮ ಜೀವಮಾನವಿಡೀ ಅರ್ಪಿಸಿದ್ದಾರೆ. ಅಷ್ಟೇ ಅಲ್ಲ, ದೇಶಕಟ್ಟುವ ಕಾಯಕದಲ್ಲೂ ಕನ್ನಡ ನಾಡು ಸದಾ ಮುಂದು. ಆಕ್ರಮಣಕಾರರನ್ನು ಎದುರಿಸಿ, ದೇಶವನ್ನು ಕಟ್ಟಿದ ಕದನಕಲಿ ಕನ್ನಡಿಗರ ಪರಿಚಯವನ್ನು ಗೋಖಲೆ ಸಾರ್ವಜನಿಕ ಸಂಸ್ಥೆಯಲ್ಲಿ ನಡೆದ ಉಪನ್ಯಾಸ ಸರಣಿಯಲ್ಲಿ ಮಾಡಿಕೊಡಲಾಯ್ತು. ಕೇಳಿ, ಪ್ರತಿಕ್ರಿಯಿಸಿ...
Повторяем попытку...
Доступные форматы для скачивания:
Скачать видео
-
Информация по загрузке: