ycliper

Популярное

Музыка Кино и Анимация Автомобили Животные Спорт Путешествия Игры Юмор

Интересные видео

2025 Сериалы Трейлеры Новости Как сделать Видеоуроки Diy своими руками

Топ запросов

смотреть а4 schoolboy runaway турецкий сериал смотреть мультфильмы эдисон
Скачать

ಸಂಸತ್ತಿನ ಚಳಿಗಾಲದ ಅಧಿವೇಶನ ಮುಂದುವರಿಕೆ - ಹಲವು ಸಚಿವಾಲಯಗಳಿಗ ಕಾಗದ ಪತ್ರಗಳ ಮಂಡನೆ

Автор: DD Chandana News

Загружено: 2025-12-10

Просмотров: 8

Описание: ಸಂಸತ್ತಿನ ಚಳಿಗಾಲದ ಅಧಿವೇಶನದ ಕಲಾಪ ಇಂದೂ ಸಹ ಮುಂದುವರಿಯಲಿದೆ.
ಲೋಕಸಭೆಯಲ್ಲಿ ಮೊದಲಿಗೆ ಪ್ರಶ್ನೋತ್ತರ ಕಲಾಪ ಕೈಗೆತ್ತಿಕೊಳ್ಳಲಾಗುವುದು. ಬಳಿಕ ಹಲವು ಸಚಿವರು ತಮ್ಮ ಸಚಿವಾಲಯಗಳಿಗೆ ಸಂಬಂಧಿಸಿದ ಕಾಗದ ಪತ್ರಗಳನ್ನು ಮಂಡಿಸುವರು.
ಆನಂತರ ಸಾರ್ವಜನಿಕ ಉದ್ದಿಮೆಗಳು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಕುರಿತ ಸ್ಥಾಯಿ ಸಮಿತಿಗಳು ತನ್ನ ವರದಿಗಳನ್ನು ಮಂಡಿಸಲಿವೆ.
ಬಳಿಕ ಪೂರಕ ಅಂದಾಜುಗಳ ಪಟ್ಟಿಯನ್ನು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿ ಅನುಮೋದನೆ ಕೋರುವರು. ಆನಂತರ ಶಾಸನ ರಚನಾ ಕಲಾಪ ಕೈಗೆತ್ತಿಕೊಳ್ಳಲಾಗುವುದು.
**
ರಾಜ್ಯಸಭೆಯಲ್ಲಿ ಮೊದಲಿಗೆ ಸಚಿವರು ತಮ್ಮ ಇಲಾಖೆಗಳಿಗೆ ಸಂಬಂಧಿಸಿದ ವರದಿಗಳನ್ನು ಮಂಡಿಸುವರು. ಆನಂತರ ಸ್ಥಾಯಿ ಸಮಿತಿಗಳು ವರದಿಗಳನ್ನು ಮಂಡಿಸಲಿವೆ.
ಬಳಿಕ ಹಣಕಾಸು ಖಾತೆ ರಾಜ್ಯ ಸಚಿವ ಡಾ. ಜಿತೇಂದ್ರ ಪ್ರಸಾದ್, ಪೂರಕ ಅಂದಾಜುಗಳ ಪಟ್ಟಿಯನ್ನು ಮಂಡಿಸುವರು.
ಆನಂತರ ವಂದೇ ಮಾತರಂ ರಾಷ್ಟ್ರೀಯ ಗೀತೆ 150 ವರ್ಷ ಪೂರ್ಣಗೊಳಿಸಿದ ಹಿನ್ನೆಲೆಯಲ್ಲಿ ಚರ್ಚೆ ಮುಂದುವರಿಯಲಿದ್ದು, ಸಭಾ ನಾಯಕ ಹಾಗೂ ಸಚಿವ ಜೆ.ಪಿ. ನಡ್ಡಾ ಸಮಾರೋಪ ಭಾಷಣವನ್ನು ಮಾಡಲಿದ್ದಾರೆ.
ಬಳಿಕ ರಾಜ್ಯಸಭೆಯಲ್ಲಿ ಚುನಾವಣಾ ಸುಧಾರಣೆಗಳ ಕುರಿತ ಚರ್ಚೆಯನ್ನು ಕೈಗೆತ್ತಿಕೊಳ್ಳಲಾಗುವುದು.

#LiveDDChandanaNews #DDChandanaNews #DDChandana #DDKannada

Не удается загрузить Youtube-плеер. Проверьте блокировку Youtube в вашей сети.
Повторяем попытку...
ಸಂಸತ್ತಿನ ಚಳಿಗಾಲದ ಅಧಿವೇಶನ ಮುಂದುವರಿಕೆ - ಹಲವು ಸಚಿವಾಲಯಗಳಿಗ ಕಾಗದ ಪತ್ರಗಳ ಮಂಡನೆ

Поделиться в:

Доступные форматы для скачивания:

Скачать видео

  • Информация по загрузке:

Скачать аудио

Похожие видео

LIVE : DD CHANDANA NEWS 15.12.2025 4.30 PM

LIVE : DD CHANDANA NEWS 15.12.2025 4.30 PM

LIVE : DD CHANDANA NEWS 15.12.2025 10.30 AM

LIVE : DD CHANDANA NEWS 15.12.2025 10.30 AM

ರಾಜ್ಯಸಭೆ; ಸಚಿವಾಲಯಗಳ ಕಾಗದ ಪತ್ರ ಮಂಡನೆ ; ಪ್ರಧಾನಿ ವಿರುದ್ಧ ಆಕ್ಷೇಪಾರ್ಹ ಪದ ಬಳಕೆ ಆರೋಪ

ರಾಜ್ಯಸಭೆ; ಸಚಿವಾಲಯಗಳ ಕಾಗದ ಪತ್ರ ಮಂಡನೆ ; ಪ್ರಧಾನಿ ವಿರುದ್ಧ ಆಕ್ಷೇಪಾರ್ಹ ಪದ ಬಳಕೆ ಆರೋಪ

ರಾಜ್ಯಸಭೆಯಲ್ಲಿ ವಿವಿಧ ಸಚಿವಾಲಯಗಳ ಕಾಗದ ಪತ್ರ ಮಂಡನೆ

ರಾಜ್ಯಸಭೆಯಲ್ಲಿ ವಿವಿಧ ಸಚಿವಾಲಯಗಳ ಕಾಗದ ಪತ್ರ ಮಂಡನೆ

ಕೃಷಿ-ಖುಷಿ ನೇರಪ್ರಸಾರ |  FarmTV Live

ಕೃಷಿ-ಖುಷಿ ನೇರಪ್ರಸಾರ | FarmTV Live

Big Bulletin With HR Ranganath |  ಪಾರ್ಲಿಮೆಂಟ್‌ನಲ್ಲಿ ವಂದೇ ಮಾತರಂ ಗೀತೆಯ ಚರ್ಚೆ..! | Dec 08, 2025

Big Bulletin With HR Ranganath | ಪಾರ್ಲಿಮೆಂಟ್‌ನಲ್ಲಿ ವಂದೇ ಮಾತರಂ ಗೀತೆಯ ಚರ್ಚೆ..! | Dec 08, 2025

Mallikarjun Kharge And CM Siddaramaiah Arrives At Davangere To Pay Last Respect To Shivashankarappa

Mallikarjun Kharge And CM Siddaramaiah Arrives At Davangere To Pay Last Respect To Shivashankarappa

MLAs, ministers stuck on IndiGo flight: ಇಂಡಿಗೋ ವಿಮಾನದಲ್ಲೇ ಸಿಕ್ಕಾಕ್ಕೊಂಡ ಕಾಂಗ್ರೆಸ್​ ಸಚಿವರು, ಶಾಸಕರು..

MLAs, ministers stuck on IndiGo flight: ಇಂಡಿಗೋ ವಿಮಾನದಲ್ಲೇ ಸಿಕ್ಕಾಕ್ಕೊಂಡ ಕಾಂಗ್ರೆಸ್​ ಸಚಿವರು, ಶಾಸಕರು..

Public Reaction On Gurantee: ತಗೊಂಡು ಹೊಡೀಬೇಕು.. ಬಾಯಿಗೆ ಬಂದಂಗ ಬೈದ ಅಜ್ಜಿ| #TV9D

Public Reaction On Gurantee: ತಗೊಂಡು ಹೊಡೀಬೇಕು.. ಬಾಯಿಗೆ ಬಂದಂಗ ಬೈದ ಅಜ್ಜಿ| #TV9D

ರಾಜ್ಯಸಭೆ; ಸಚಿವಾಲಯಗಳ ಕಾಗದ ಪತ್ರ ಮಂಡನೆ ; ಪ್ರಧಾನಿ ವಿರುದ್ಧ ಆಕ್ಷೇಪಾರ್ಹ ಪದ ಬಳಕೆ ಆರೋಪ

ರಾಜ್ಯಸಭೆ; ಸಚಿವಾಲಯಗಳ ಕಾಗದ ಪತ್ರ ಮಂಡನೆ ; ಪ್ರಧಾನಿ ವಿರುದ್ಧ ಆಕ್ಷೇಪಾರ್ಹ ಪದ ಬಳಕೆ ಆರೋಪ

ದಿನದ ಟಾಪ್ 30 ಸುದ್ದಿಗಳು  | Kannada News | 12-12-2025 | Top 30 Kannada | Part-02 | News18

ದಿನದ ಟಾಪ್ 30 ಸುದ್ದಿಗಳು | Kannada News | 12-12-2025 | Top 30 Kannada | Part-02 | News18

МАРР - лингвист СССР ДОКАЗАЛ: ВСЕ ЯЗЫКИ произошли из ОДНОГО: 20 ЛЕТ монополия, СТАЛИН смёл СТАТЬЁЙ

МАРР - лингвист СССР ДОКАЗАЛ: ВСЕ ЯЗЫКИ произошли из ОДНОГО: 20 ЛЕТ монополия, СТАЛИН смёл СТАТЬЁЙ

NEWS@ 6 | LIVE | 20 ಕ್ವಿಂಟಾಲ್ ಭತ್ತ ಭಸ್ಮ..! | ಸೇತುವೆ ಮೇಲೆ ಆತ್ಮಹತ್ಯೆಗೆ ಯತ್ನ

NEWS@ 6 | LIVE | 20 ಕ್ವಿಂಟಾಲ್ ಭತ್ತ ಭಸ್ಮ..! | ಸೇತುವೆ ಮೇಲೆ ಆತ್ಮಹತ್ಯೆಗೆ ಯತ್ನ

ವಿಧಾನಪರಿಷತ್ ನಲ್ಲಿ ಶಾಮನೂರು ಅವರಿಗೆ ಸಂತಾಪ ; ಶಿವಶಂಕರಪ್ಪ ಅವರ ಸಾಧನೆ, ಕೊಡುಗೆ ಕುರಿತು ಸ್ಮರಣೆ

ವಿಧಾನಪರಿಷತ್ ನಲ್ಲಿ ಶಾಮನೂರು ಅವರಿಗೆ ಸಂತಾಪ ; ಶಿವಶಂಕರಪ್ಪ ಅವರ ಸಾಧನೆ, ಕೊಡುಗೆ ಕುರಿತು ಸ್ಮರಣೆ

Лукашенко умеет договариваться | США снимает санкции с «Калия» Беларуси | Пустовой

Лукашенко умеет договариваться | США снимает санкции с «Калия» Беларуси | Пустовой

🔴LIVE:ಮೊಟ್ಟೆಯಲ್ಲಿ ಕ್ಯಾನ್ಸರ್​ಕಾರಕ ಡೇಂಜರಸ್​ ಅಂಶ ಪತ್ತೆ | Power Focus With Rakesh Shetty | Power TV News

🔴LIVE:ಮೊಟ್ಟೆಯಲ್ಲಿ ಕ್ಯಾನ್ಸರ್​ಕಾರಕ ಡೇಂಜರಸ್​ ಅಂಶ ಪತ್ತೆ | Power Focus With Rakesh Shetty | Power TV News

Shamanuru Shiva Shankarappa Passes Away : ಶಾಸಕ ಶಾಮನೂರು ಶಿವಶಂಕರಪ್ಪ ಮುಖ ನೋಡಿ ನಮಿಸಿದ ಡಿಕೆಶಿ | DCM DKS

Shamanuru Shiva Shankarappa Passes Away : ಶಾಸಕ ಶಾಮನೂರು ಶಿವಶಂಕರಪ್ಪ ಮುಖ ನೋಡಿ ನಮಿಸಿದ ಡಿಕೆಶಿ | DCM DKS

Santosh Lad on Yatnal: ಯತ್ನಾಳ್ ಭಾಷಣದ ನಂತ್ರ ವೇದಿಕೆಗೆ ಬಂದ ಸಚಿವ ಲಾಡ್ ಹೀಗ್ಯಾಕೆ ಹೇಳಿದ್ರು? #pratidhvani

Santosh Lad on Yatnal: ಯತ್ನಾಳ್ ಭಾಷಣದ ನಂತ್ರ ವೇದಿಕೆಗೆ ಬಂದ ಸಚಿವ ಲಾಡ್ ಹೀಗ್ಯಾಕೆ ಹೇಳಿದ್ರು? #pratidhvani

ಕೇರಳದಲ್ಲಿ ಕೇಸರಿ ಕಹಳೆ  ಲೇಡಿ ಸಿಂಗಂ ರೇಡ್ ಶ್ರೀಲೇಖಾ

ಕೇರಳದಲ್ಲಿ ಕೇಸರಿ ಕಹಳೆ ಲೇಡಿ ಸಿಂಗಂ ರೇಡ್ ಶ್ರೀಲೇಖಾ

ಭಾಗವತದ ಸಂದೇಶ  ಶ್ರೀ ಸುಶ್ರೀಂದ್ರ ತೀರ್ಥ ಶ್ರೀಪಾದರು ತೀರ್ಥ ಪ್ರಬಂಧದಲ್ಲಿ ಗೀತಾ ಚಿಂತನೆ ವೇದವ್ಯಾಸ ಐತಾಳ ಉಡುಪಿ

ಭಾಗವತದ ಸಂದೇಶ ಶ್ರೀ ಸುಶ್ರೀಂದ್ರ ತೀರ್ಥ ಶ್ರೀಪಾದರು ತೀರ್ಥ ಪ್ರಬಂಧದಲ್ಲಿ ಗೀತಾ ಚಿಂತನೆ ವೇದವ್ಯಾಸ ಐತಾಳ ಉಡುಪಿ

© 2025 ycliper. Все права защищены.



  • Контакты
  • О нас
  • Политика конфиденциальности



Контакты для правообладателей: [email protected]