ycliper

Популярное

Музыка Кино и Анимация Автомобили Животные Спорт Путешествия Игры Юмор

Интересные видео

2025 Сериалы Трейлеры Новости Как сделать Видеоуроки Diy своими руками

Топ запросов

смотреть а4 schoolboy runaway турецкий сериал смотреть мультфильмы эдисон
Скачать

ಒಳಮಿಸಲಾತಿ ಗೊಂದಲ ಕೂಡಲೇ ಸರಿಪಡಿಸಬೇಕು ; ಶೇಕಡ 56ರ ಮೀಸಲಾತಿಯೊಂದಿಗೆ ನೇಮಕಾತಿಗೆ ಆಗ್ರಹ

Автор: DD Chandana News

Загружено: 2026-03-13

Просмотров: 464

Описание: ರಾಜ್ಯ ಸರ್ಕಾರ ಶೇಕಡ 56 ರ ಮೀಸಲಾತಿಯೊಂದಿಗೆ ಉದ್ಯೋಗ ನೇಮಕಾತಿ ಪ್ರಕ್ರಿಯೆ ನಡೆಸಬೇಕು. ಒಳಮಿಸಲಾತಿ ಗೊಂದಲವನ್ನು ಕೂಡಲೇ ಸರಿಪಡಿಸಬೇಕೆಂದು ಸಂಸದ ಬಸವರಾಜ ಬೊಮ್ಮಾಯಿ ಆಗ್ರಹಿಸಿದ್ದಾರೆ.
ಬೆಂಗಳೂರಿನಲ್ಲಿಂದು ಅವರು, ಪರಿಶಿಷ್ಟ ಸಮುದಾಯದ ಒಳ ಮೀಸಲಾತಿ ಜಾರಿಗೆ ರಾಜ್ಯ ಸರ್ಕಾರ ಮೀನಾಮೇಷ ಎಣಿಸುತ್ತಿದೆ. ತಾನೇ ರೂಪಿಸಿದ ಕಾನೂನು ಜಾರಿಗೆ ವಿಳಂಬ ದೋರಣೆ ಅನುಸರಿಸುತ್ತಿದೆ. ಸರ್ಕಾರದಲ್ಲೇ ಒಳ ಮಿಸಲಾತಿ ವಿರೋಧಿಸುವ ಒಂದು ಗುಂಪಿನ ಒತ್ತಡಕ್ಕೆ ಮುಖ್ಯಮಂತ್ರಿ ಮಣಿದಿದ್ದಾರೆ ಎಂದರು.
ಉದ್ಯೋಗ ಭರ್ತಿಗೆ ಆದೇಶ ಹೊರಡಿಸಲಾಗಿದೆ, ಆದರೆ ಸರ್ಕಾರಕ್ಕೆ ಇದುವರೆಗೆ ಮೀಸಲಾತಿ ಬಗ್ಗೆ ಸ್ಪಷ್ಟನೆ ಇಲ್ಲ. ಉಚ್ಚ ನ್ಯಾಯಾಲಯದ ಮಾರ್ಗದರ್ಶಿ ಸೂಚನೆ ಹಾಗೂ ನ್ಯಾಯಮೂರ್ತಿ ನಾಗಮೋಹನ್ ದಾಸ್ ಸಮಿತಿ ಶಿಫಾರಸ್ಸನ್ನು ಪರಿಗಣಿಸಿ ಒಳ ಮೀಸಲಾತಿ ಜಾರಿಗೊಳಿಸಬೇಕು ಎಂದು ಒತ್ತಾಯಿಸಿದರು.

ಈ ವೇಳೆ, ಸಂಸದ ಗೋವಿಂದ ಕಾರಜೋಳ, ಮಾಜಿ ಸಚಿವ ಬಿ ಶ್ರೀರಾಮುಲು, ಶಾಸಕ ಪ್ರಭು ಚೌಹಾಣ್, ಬಿಜೆಪಿ ರಾಜ್ಯ ಉಪಾಧ್ಯಕ್ಷ ಎನ್ ಮಹೇಶ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

#LiveDDChandanaNews #DDChandanaNews #DDChandana #DDKannada

Не удается загрузить Youtube-плеер. Проверьте блокировку Youtube в вашей сети.
Повторяем попытку...
ಒಳಮಿಸಲಾತಿ ಗೊಂದಲ ಕೂಡಲೇ ಸರಿಪಡಿಸಬೇಕು ; ಶೇಕಡ 56ರ ಮೀಸಲಾತಿಯೊಂದಿಗೆ ನೇಮಕಾತಿಗೆ ಆಗ್ರಹ

Поделиться в:

Доступные форматы для скачивания:

Скачать видео

  • Информация по загрузке:

Скачать аудио

Похожие видео

LIVE : DD CHANDANA NEWS 14.03.2026 7.30 AM

LIVE : DD CHANDANA NEWS 14.03.2026 7.30 AM

Big Bulletin With HR Ranganath | ಇರಾಕ್‌ನಲ್ಲಿ ಅಮೆರಿಕ ಸೇನಾ ವಿಮಾನ ಪತನ | March  13, 2026

Big Bulletin With HR Ranganath | ಇರಾಕ್‌ನಲ್ಲಿ ಅಮೆರಿಕ ಸೇನಾ ವಿಮಾನ ಪತನ | March 13, 2026

ವಿಧಾನಸೌಧದಲ್ಲಿ ಕೆಲಸ ಮಾಡುವ ಒಂದೇ ಕುಟುಂಬದ 3 ಜನ ಆಯ್ಕೆ! KAS ಪರೀಕ್ಷೆ ಅಕ್ರಮದ ತೀವ್ರತೆ ಎಷ್ಟಿದೆ ನೋಡಿ KPSC Scam

ವಿಧಾನಸೌಧದಲ್ಲಿ ಕೆಲಸ ಮಾಡುವ ಒಂದೇ ಕುಟುಂಬದ 3 ಜನ ಆಯ್ಕೆ! KAS ಪರೀಕ್ಷೆ ಅಕ್ರಮದ ತೀವ್ರತೆ ಎಷ್ಟಿದೆ ನೋಡಿ KPSC Scam

ವಿಧಾನ ಮಂಡಲದಲ್ಲಿ ಇಂದು -14-03-2026

ವಿಧಾನ ಮಂಡಲದಲ್ಲಿ ಇಂದು -14-03-2026

Minister Krishna Byregowda Podcast: TV9 ವಿಶೇಷ ಪಾಡ್​ಕಾಸ್ಟ್​ನಲ್ಲಿ ಸಚಿವ ಕೃಷ್ಣಬೈರೇಗೌಡ ಮಾತು-ಮಂಥನ|#TV9D

Minister Krishna Byregowda Podcast: TV9 ವಿಶೇಷ ಪಾಡ್​ಕಾಸ್ಟ್​ನಲ್ಲಿ ಸಚಿವ ಕೃಷ್ಣಬೈರೇಗೌಡ ಮಾತು-ಮಂಥನ|#TV9D

HC Mahadevappa : ಮೀಸಲಾತಿ ಭಿಕ್ಷೆ ಅಲ್ಲ.. ನಮ್ಮ ಆ ಜನ್ಮಸಿದ್ಧ ಹಕ್ಕು | Madiga Misalati Samavesha

HC Mahadevappa : ಮೀಸಲಾತಿ ಭಿಕ್ಷೆ ಅಲ್ಲ.. ನಮ್ಮ ಆ ಜನ್ಮಸಿದ್ಧ ಹಕ್ಕು | Madiga Misalati Samavesha

ಅಸ್ಸಾಂ ಪ್ರವಾಸದಲ್ಲಿ ಪ್ರಧಾನಿ ನರೇಂದ್ರ ಮೋದಿ;ಪಿಎಂ ಕಿಸಾನ್ ಸಮ್ಮಾನ್ ನಿಧಿ 22ನೇ ಕಂತು ಬಿಡುಗಡೆ

ಅಸ್ಸಾಂ ಪ್ರವಾಸದಲ್ಲಿ ಪ್ರಧಾನಿ ನರೇಂದ್ರ ಮೋದಿ;ಪಿಎಂ ಕಿಸಾನ್ ಸಮ್ಮಾನ್ ನಿಧಿ 22ನೇ ಕಂತು ಬಿಡುಗಡೆ

Bengaluru | KPSC Shiva Shankar Land Record  | ಜೀ ಕನ್ನಡ ನ್ಯೂಸ್‌ ವರದಿ ಬೆನ್ನಲ್ಲೇ KPSC ಅಧ್ಯಕ್ಷರು ಅಲರ್ಟ್‌

Bengaluru | KPSC Shiva Shankar Land Record | ಜೀ ಕನ್ನಡ ನ್ಯೂಸ್‌ ವರದಿ ಬೆನ್ನಲ್ಲೇ KPSC ಅಧ್ಯಕ್ಷರು ಅಲರ್ಟ್‌

Budget Assembly : ಸಚಿವ ಮಲ್ಲಿಕಾರ್ಜುನ್ ಮಾತಿಗೆ ಕಾಂಗ್ರೆಸ್‌ ನಾಯಕರು ಶಾಕ್‌..! #ssmallikarjun #pratidhvani

Budget Assembly : ಸಚಿವ ಮಲ್ಲಿಕಾರ್ಜುನ್ ಮಾತಿಗೆ ಕಾಂಗ್ರೆಸ್‌ ನಾಯಕರು ಶಾಕ್‌..! #ssmallikarjun #pratidhvani

ಟೆಲ್ ಅವೀವ್ ನಲ್ಲಿ ವಿನಾಶಕ್ಕೆ ಕಾರಣವಾಗುತ್ತಿರುವ ಇರಾನ್ ಕ್ಷಿಪಣಿಗಳು ! Iran-Israel war | Tel Aviv - Netanyahu

ಟೆಲ್ ಅವೀವ್ ನಲ್ಲಿ ವಿನಾಶಕ್ಕೆ ಕಾರಣವಾಗುತ್ತಿರುವ ಇರಾನ್ ಕ್ಷಿಪಣಿಗಳು ! Iran-Israel war | Tel Aviv - Netanyahu

PM Modi Calls Iran President | ಮಾತುಕತೆ ಮೂಲಕ ಯುದ್ಧ ನಿಲ್ಲಿಸಿ ಅಂತಾ ಇರಾನ್‌ ಅಧ್ಯಕ್ಷರಿಗೆ ಮೋದಿ ಮನವಿ | N18G

PM Modi Calls Iran President | ಮಾತುಕತೆ ಮೂಲಕ ಯುದ್ಧ ನಿಲ್ಲಿಸಿ ಅಂತಾ ಇರಾನ್‌ ಅಧ್ಯಕ್ಷರಿಗೆ ಮೋದಿ ಮನವಿ | N18G

🔴LIVE | ಇಸ್ರೇಲ್ ಪ್ರಧಾನಿ ಬೆಂಜಮಿನ್‌ ನೆತನ್ಯಾಹು ಸಾ*ವ*ನ್ನಪ್ಪಿದ್ದಾರಾ..? | Guarantee News

🔴LIVE | ಇಸ್ರೇಲ್ ಪ್ರಧಾನಿ ಬೆಂಜಮಿನ್‌ ನೆತನ್ಯಾಹು ಸಾ*ವ*ನ್ನಪ್ಪಿದ್ದಾರಾ..? | Guarantee News

SC Internal reservation: 6:6:5 ಹಂಚಿಕೆಯಂತೆಯೇ ಈಗ ಸಮಾನ ಹಂಚಿಕೆ ಎಂದ ಸಚಿವ KH ಮುನಿಯಪ್ಪ | #TV9D

SC Internal reservation: 6:6:5 ಹಂಚಿಕೆಯಂತೆಯೇ ಈಗ ಸಮಾನ ಹಂಚಿಕೆ ಎಂದ ಸಚಿವ KH ಮುನಿಯಪ್ಪ | #TV9D

ಇಂದಿನ ಪತ್ರಿಕೆಗಳ ಇಣುಕು ನೋಟ 14-03-2026

ಇಂದಿನ ಪತ್ರಿಕೆಗಳ ಇಣುಕು ನೋಟ 14-03-2026

ಈ ದೇಶದ ವಿರೋಧ ಪಕ್ಷ ಭಾರತದ್ದೋ..ಪಾಕಿಸ್ಥಾನದ್ದೋ..?!!

ಈ ದೇಶದ ವಿರೋಧ ಪಕ್ಷ ಭಾರತದ್ದೋ..ಪಾಕಿಸ್ಥಾನದ್ದೋ..?!!

ಗ್ರಂಥಪಾಲಕಿ ಆತ್ಮಹತ್ಯೆ ಮಾಡ್ಕೊಂಡ್ರು ಸರ್ಕಾರ  ಸಂಬಳ ಕೊಡದಿದ್ದಕ್ಕೆ

ಗ್ರಂಥಪಾಲಕಿ ಆತ್ಮಹತ್ಯೆ ಮಾಡ್ಕೊಂಡ್ರು ಸರ್ಕಾರ ಸಂಬಳ ಕೊಡದಿದ್ದಕ್ಕೆ

ಕರ್ನಾಟಕ ಮಾಧ್ಯಮ ಅಕಾಡೆಮಿ ವಾರ್ಷಿಕ ಪ್ರಶಸ್ತಿ ಪ್ರದಾನ; ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ಗೌರವ

ಕರ್ನಾಟಕ ಮಾಧ್ಯಮ ಅಕಾಡೆಮಿ ವಾರ್ಷಿಕ ಪ್ರಶಸ್ತಿ ಪ್ರದಾನ; ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ಗೌರವ

SC Internal reservation: ಒಳ ಮೀಸಲಾತಿ ಪ್ರಮಾಣ ಮತ್ತೆ ನಿಗದಿ ಮಾಡಿನೇ ನೇಮಕಾತಿ ಎಂದ H ಆಂಜನೇಯ  | #TV9D

SC Internal reservation: ಒಳ ಮೀಸಲಾತಿ ಪ್ರಮಾಣ ಮತ್ತೆ ನಿಗದಿ ಮಾಡಿನೇ ನೇಮಕಾತಿ ಎಂದ H ಆಂಜನೇಯ | #TV9D

ಭಾರತದ ನೆರವಿಗೆ ನಿಂತ ಇರಾನ್- ಮುಂಬೈ ತಲುಪಿದ ಮೊದಲ ಹಡಗು- ಈ ಕ್ಷಣದ ದೊಡ್ಡ ಸುದ್ದಿ- Isreal vs iran war update

ಭಾರತದ ನೆರವಿಗೆ ನಿಂತ ಇರಾನ್- ಮುಂಬೈ ತಲುಪಿದ ಮೊದಲ ಹಡಗು- ಈ ಕ್ಷಣದ ದೊಡ್ಡ ಸುದ್ದಿ- Isreal vs iran war update

⚔️Davanagere By Election: ಮುಸ್ಲಿಂಗೆ ಮೋಸ ಮಾಡುದ್ರು! | BJP VS Congress | Public Reaction | Karnataka TV

⚔️Davanagere By Election: ಮುಸ್ಲಿಂಗೆ ಮೋಸ ಮಾಡುದ್ರು! | BJP VS Congress | Public Reaction | Karnataka TV

© 2025 ycliper. Все права защищены.



  • Контакты
  • О нас
  • Политика конфиденциальности



Контакты для правообладателей: [email protected]