ycliper

Популярное

Музыка Кино и Анимация Автомобили Животные Спорт Путешествия Игры Юмор

Интересные видео

2025 Сериалы Трейлеры Новости Как сделать Видеоуроки Diy своими руками

Топ запросов

смотреть а4 schoolboy runaway турецкий сериал смотреть мультфильмы эдисон
Скачать

CHIKODI : ರೈತರಿಂದ ತೆಲಸಂಗ ಕ್ರಾಸ್ ನಲ್ಲಿ ಸಂಕೇಶ್ವರ ಜೇವರ್ಗಿ ರಸ್ತೆ ತಡೆದು ಪ್ರತಿಭಟನೆ.*!

Автор: ನಕ್ಷತ್ರ ನ್ಯೂಸ್

Загружено: 2025-12-24

Просмотров: 3140

Описание: ಜೇವರ್ಗಿ-ಸಂಕೇಶ್ವರ ರಾಷ್ಟ್ರೀಯ ಹೆದ್ದಾರಿಯಲ್ಲಿ ಗೋವಿನ ಜೋಳ ಖರೀದಿ ಕೇಂದ್ರಗಳನ್ನು ಕೂಡಲೇ ತೆರೆಯಬೇಕೆಂದು ಆಗ್ರಹಿಸಿ ರೈತರು ರಸ್ತೆ ತಡೆದು ಪ್ರತಿಭಟನೆ ನಡೆಸಿದರು. ಅಥಣಿ ತಾಲೂಕಿನ ತೇಲಸಂಗ್ ಕ್ರಾಸ್ ಬಳಿ ಜಮಾಯಿಸಿದ ರೈತರು, ಸರ್ಕಾರದ ಆದೇಶದ ಹೊರತಾಗಿಯೂ ಖರೀದಿ ಕೇಂದ್ರಗಳು ಆರಂಭವಾಗದಿರುವುದನ್ನು ಖಂಡಿಸಿದರು. ಇದರಿಂದಾಗಿ ಹೆದ್ದಾರಿಯಲ್ಲಿ ವಾಹನ ಸಂಚಾರ ಸಂಪೂರ್ಣ ಸ್ಥಗಿತಗೊಂಡು, ಕಿಲೋಮೀಟರ್‌ಗಳಷ್ಟು ದೂರ ಟ್ರಾಫಿಕ್ ಜಾಮ್ ಉಂಟಾಯಿತು.

ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಅಥಣಿ ತಹಶೀಲ್ದಾರ್ ಅವರು ರೈತರೊಂದಿಗೆ ಮಾತುಕತೆ ನಡೆಸಿದರು. ಕೂಡಲೇ ಖರೀದಿ ಕೇಂದ್ರಗಳನ್ನು ತೆರೆಯುವುದಾಗಿ ಅವರು ಭರವಸೆ ನೀಡಿದರು. ರೈತರ ಬೇಡಿಕೆಗೆ ಸ್ಪಂದಿಸಿದ ತಹಶೀಲ್ದಾರ್ ಅವರು, ಜನವರಿ 8ರೊಳಗೆ ಖರೀದಿ ಕೇಂದ್ರಗಳನ್ನು ಪ್ರಾರಂಭಿಸದಿದ್ದರೆ, ಮತ್ತೆ ಪ್ರತಿಭಟನೆ ನಡೆಸುವುದಾಗಿ ರೈತರು ಎಚ್ಚರಿಕೆ ನೀಡಿದ್ದಾರೆ.

ರೈತರ ಈ ಪ್ರತಿಭಟನೆಯಿಂದಾಗಿ ಸಾರ್ವಜನಿಕರಿಗೆ ತೊಂದರೆಯಾಯಿತು. ಆದರೆ, ರೈತರ ಸಮಸ್ಯೆಗಳನ್ನು ಸರ್ಕಾರ ಮತ್ತು ಆಡಳಿತ ಮಂಡಳಿಗಳು ಪರಿಹರಿಸಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ. ರೈತರ ಹೋರಾಟಕ್ಕೆ ವ್ಯಾಪಕ ಬೆಂಬಲ ವ್ಯಕ್ತವಾಗಿದ್ದು, ಸರ್ಕಾರ ಕೂಡಲೇ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಲಾಗುತ್ತಿದೆ.


ವರದಿ. ವಿಠ್ಠಲ ಖೋಕಾಟೆ

Stay informed and ahead of the curve with nakshatra News Channel, your ultimate destination for the latest updates, insightful analysis, and comprehensive coverage of breaking news from around the globe. 🌍

Join us as we bring you real-time updates on the most pressing stories, from politics and current affairs to business, technology, and beyond. With our team of seasoned journalists and expert contributors, we strive to deliver accurate, unbiased reporting that keeps you informed and engaged.

From live coverage of significant events to in-depth investigative reports and exclusive interviews, nakshatra News Channel is committed to providing you with the information you need to make sense of the world around you. Whether you're following developments on the local, national, or international stage, we've got you covered.

#Nakshatra news #nakshatra NewsKannada​ #KannadaNewsChannel​ #BreakingNews​ #LatestNews​
#KarnatakaPolitics​ #KannadaNews​ #KannadaLiveTV​ #KannadaLiveNews​ #KarnatakaliveNews​, #Kannadalivetvnews​ #Kannadanewschannel​ #Livenews​, #Latestnews​, #Karnatakanews​ #KarnatakaLatestnews​ #Kannadalatestnews​ #Kannadanews​ #farmers​

Subscribe to the Youtube channel
    
Please contact
[email protected]
9880385889

Не удается загрузить Youtube-плеер. Проверьте блокировку Youtube в вашей сети.
Повторяем попытку...
CHIKODI : ರೈತರಿಂದ ತೆಲಸಂಗ ಕ್ರಾಸ್ ನಲ್ಲಿ ಸಂಕೇಶ್ವರ ಜೇವರ್ಗಿ ರಸ್ತೆ ತಡೆದು ಪ್ರತಿಭಟನೆ.*!

Поделиться в:

Доступные форматы для скачивания:

Скачать видео

  • Информация по загрузке:

Скачать аудио

Похожие видео

ಮೂವರನ್ನು ಕೊಲೆ ಮಾಡುವ ಉದ್ದೇಶದಿಂದ ಆರೋಪಿ ಫಾರೂಕ್ ಬಂದಿದ್ದ : ಪೊಲೀಸ್ ಮಾಹಿತಿ | Manjeshwar

ಮೂವರನ್ನು ಕೊಲೆ ಮಾಡುವ ಉದ್ದೇಶದಿಂದ ಆರೋಪಿ ಫಾರೂಕ್ ಬಂದಿದ್ದ : ಪೊಲೀಸ್ ಮಾಹಿತಿ | Manjeshwar

ಶೆರೆ ಅಂಗಡಿ ಸಂಗವ್ವ  ಹರೀಶ ಹಿರಿಯೂರ ಹಳ್ಳಿಗಳ ಜಾತ್ರೆಗೆ ನಾಟಕ ಕೇಳಲು 9620560335 #jevargirajannadrama #jevargi

ಶೆರೆ ಅಂಗಡಿ ಸಂಗವ್ವ ಹರೀಶ ಹಿರಿಯೂರ ಹಳ್ಳಿಗಳ ಜಾತ್ರೆಗೆ ನಾಟಕ ಕೇಳಲು 9620560335 #jevargirajannadrama #jevargi

ATHANI : ಅಥಣಿ ಶಾಸಕರ ವಿರುದ್ಧ ಮತ್ತೆ ಗುಡುಗಿದ ರಮೇಶ್ ಜಾರಕಿಹೊಳಿ..!!

ATHANI : ಅಥಣಿ ಶಾಸಕರ ವಿರುದ್ಧ ಮತ್ತೆ ಗುಡುಗಿದ ರಮೇಶ್ ಜಾರಕಿಹೊಳಿ..!!

#Belagavi#ಬಾಲಚಂದ್ರ ಜಾರಕಿಹೊಳಿಯನ್ನು ಮಾಜಿ MLA ಮಾಡಲು ಪಣ ತೊಟ್ಟ, ಶಶಿಕಾಂತ ಗುರೂಜಿ !

#Belagavi#ಬಾಲಚಂದ್ರ ಜಾರಕಿಹೊಳಿಯನ್ನು ಮಾಜಿ MLA ಮಾಡಲು ಪಣ ತೊಟ್ಟ, ಶಶಿಕಾಂತ ಗುರೂಜಿ !

ಗೋವಾದ ಸೀಕ್ರೆಟ್ ರಷ್ಯನ್ ಬೀಚ್ - Secret Russian Beach of GOA (Arambol Beach)

ಗೋವಾದ ಸೀಕ್ರೆಟ್ ರಷ್ಯನ್ ಬೀಚ್ - Secret Russian Beach of GOA (Arambol Beach)

ಹುಕ್ಕೇರಿ ನಿರಂತರ ಜ್ಯೋತಿ ಫ್ರೀ ಕೊಡ್ರಿ..ಕಂಬಾ ಕುನಿಸ್ಯಾರು ಕನೆಕ್ಷನ್ ಇಲ್ಲ..ಅಧಿಕಾರಿಗಳ ವಿರುದ್ಧ ಸಿಡಿದೆದ್ದ ರೈತರು

ಹುಕ್ಕೇರಿ ನಿರಂತರ ಜ್ಯೋತಿ ಫ್ರೀ ಕೊಡ್ರಿ..ಕಂಬಾ ಕುನಿಸ್ಯಾರು ಕನೆಕ್ಷನ್ ಇಲ್ಲ..ಅಧಿಕಾರಿಗಳ ವಿರುದ್ಧ ಸಿಡಿದೆದ್ದ ರೈತರು

ರಾಯಬಾಗದಲ್ಲಿ ವಕೀಲನ ಹತ್ಯ ಖಂಡಿಸಿ ವಕೀಲ್ ಸಂಘಟನೆಯಿಂದ  ಬೃಹತ್  ಪ್ರತಿಭಟನೆ

ರಾಯಬಾಗದಲ್ಲಿ ವಕೀಲನ ಹತ್ಯ ಖಂಡಿಸಿ ವಕೀಲ್ ಸಂಘಟನೆಯಿಂದ ಬೃಹತ್ ಪ್ರತಿಭಟನೆ

ತೇರದಾಳ ಶ್ರೀ ಶಾರದಾ ಶಾಲೆಗೆ ಶ್ರೀ ಶಶಿಕಾಂತ ಗುರೂಜಿ ಅವರು ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಕ್ಷಣ

ತೇರದಾಳ ಶ್ರೀ ಶಾರದಾ ಶಾಲೆಗೆ ಶ್ರೀ ಶಶಿಕಾಂತ ಗುರೂಜಿ ಅವರು ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಕ್ಷಣ

ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ಧ ರೈತರ ಪ್ರತಿಭಟನೆ

ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ಧ ರೈತರ ಪ್ರತಿಭಟನೆ

ರೈತರ ತಾಳ್ಮೆ ಪರೀಕ್ಷೆ ಮಾಡಬೇಡಿ ಶಶಿಕಾಂತ್ ಗುರೂಜಿ ಕಡಕ್ ಮಾತುಗಳು KANNADA SPEECH VIDEO #kannada_speech_video

ರೈತರ ತಾಳ್ಮೆ ಪರೀಕ್ಷೆ ಮಾಡಬೇಡಿ ಶಶಿಕಾಂತ್ ಗುರೂಜಿ ಕಡಕ್ ಮಾತುಗಳು KANNADA SPEECH VIDEO #kannada_speech_video

ಬಜೆಟ್ ಕಸದ ಬುಟ್ಟಿಗೆ ಎಸೆಯಿರಿ: ಸ್ವಪಕ್ಷದ ವಿರುದ್ಧವೇ ತಿರುಗಿಬಿದ್ದ ಸ್ವಾಮಿ ! | Subramanian Swamy | RSS | Modi

ಬಜೆಟ್ ಕಸದ ಬುಟ್ಟಿಗೆ ಎಸೆಯಿರಿ: ಸ್ವಪಕ್ಷದ ವಿರುದ್ಧವೇ ತಿರುಗಿಬಿದ್ದ ಸ್ವಾಮಿ ! | Subramanian Swamy | RSS | Modi

ಗೋಕಾಕ ಮತ್ತು ಮೂಡಲಗಿ ತಾಲೂಕಿನ ಹಳ್ಳಿಹಳ್ಳಿಗಳಲ್ಲಿ ಅಕ್ರಮ ಸರಾಯಿ ಖಂಡಿಸಿಘಟಪ್ರಭಾ ಸರ್ಕಲನಲ್ಲಿರೈತಸಂಘದಿಂದಪ್ರತಿಭಟನೆ

ಗೋಕಾಕ ಮತ್ತು ಮೂಡಲಗಿ ತಾಲೂಕಿನ ಹಳ್ಳಿಹಳ್ಳಿಗಳಲ್ಲಿ ಅಕ್ರಮ ಸರಾಯಿ ಖಂಡಿಸಿಘಟಪ್ರಭಾ ಸರ್ಕಲನಲ್ಲಿರೈತಸಂಘದಿಂದಪ್ರತಿಭಟನೆ

20 ಲೀಟರ್ ಹಾಲು ಕೊಡೋ ಹಸುಗಳ ಬೆಲೆ||ಸಂಕೇಶ್ವರ ಹಸುಗಳ ಸಂತೆ||Sankeshwar cow's bajar 18/07/2025#cattlesmarket

20 ಲೀಟರ್ ಹಾಲು ಕೊಡೋ ಹಸುಗಳ ಬೆಲೆ||ಸಂಕೇಶ್ವರ ಹಸುಗಳ ಸಂತೆ||Sankeshwar cow's bajar 18/07/2025#cattlesmarket

ಗಂಗಿ  ಮನ್ಯಾಗ  ಗೌರಿ ಹೊಲದಾಗ, ಹರೀಶ್, ಸುಜಾತಾ, ಮಾರುತಿ  ಮುಖ್ಯ ಹಾಸ್ಯ ಪಾತ್ರದಲ್ಲಿ P2-#jevargirajannadrama

ಗಂಗಿ ಮನ್ಯಾಗ ಗೌರಿ ಹೊಲದಾಗ, ಹರೀಶ್, ಸುಜಾತಾ, ಮಾರುತಿ ಮುಖ್ಯ ಹಾಸ್ಯ ಪಾತ್ರದಲ್ಲಿ P2-#jevargirajannadrama

ತಿಕೋಟಾದಲ್ಲಿ ಎಂಬಿ ಪಾಟೀಲ್ ಎದುರೇ ಖಡಕ್ ಭಾಷಣ ಮಾಡಿದ ಶಶಿಕಾಂತ್ ಗೂರೂಜಿ | Shashikant Guruji Specch | Tikota

ತಿಕೋಟಾದಲ್ಲಿ ಎಂಬಿ ಪಾಟೀಲ್ ಎದುರೇ ಖಡಕ್ ಭಾಷಣ ಮಾಡಿದ ಶಶಿಕಾಂತ್ ಗೂರೂಜಿ | Shashikant Guruji Specch | Tikota

ಕುಡುಕಕಲ್ಯಾ ಸಿಡುಕಮಲ್ಲಿ ಫುಲ್ ಕಾಮಿಡಿಮಾತ್ರ ಹಳ್ಳಿಗಳಜಾತ್ರೆಗೆ ನಾಟಕ ಬೇಕಾದಲ್ಲಿ9620560335 #jevargirajannadrama

ಕುಡುಕಕಲ್ಯಾ ಸಿಡುಕಮಲ್ಲಿ ಫುಲ್ ಕಾಮಿಡಿಮಾತ್ರ ಹಳ್ಳಿಗಳಜಾತ್ರೆಗೆ ನಾಟಕ ಬೇಕಾದಲ್ಲಿ9620560335 #jevargirajannadrama

ಕುಂಟ ಕೋಣ-ಹಳ್ಳಿಗಳ ಜಾತ್ರೆಗೆ ನಾಟಕ ಬೇಕಾದಲ್ಲಿ ಸಂಪರ್ಕಿಸಿರಿ 9620560335 #jevargirajannadrama #jevargi

ಕುಂಟ ಕೋಣ-ಹಳ್ಳಿಗಳ ಜಾತ್ರೆಗೆ ನಾಟಕ ಬೇಕಾದಲ್ಲಿ ಸಂಪರ್ಕಿಸಿರಿ 9620560335 #jevargirajannadrama #jevargi

ತಿಡಗುಂದಿ ರೈತರ ಕಣ್ಣಿರು ನಾವು ಭೂಮಿ ಬಿಡುವುದಿಲ್ಲ   ಎಂ ಬಿ ಪಾಟೀಲರಿಗೆ ಕಾಲಿಗಿಬಿಳ್ತಿವಿ ಎಂದ ರೈತರು ಹೇಳಿದ್ದೆನು

ತಿಡಗುಂದಿ ರೈತರ ಕಣ್ಣಿರು ನಾವು ಭೂಮಿ ಬಿಡುವುದಿಲ್ಲ ಎಂ ಬಿ ಪಾಟೀಲರಿಗೆ ಕಾಲಿಗಿಬಿಳ್ತಿವಿ ಎಂದ ರೈತರು ಹೇಳಿದ್ದೆನು

#ರೈತ ಸಂಘದ ಚೂನಪ್ಪ & ಶಶಿಕಾಂತ ಗುರೂಜಿ ಸೇರಿ,ಮಂತ್ರಿ ಶಾಸಕರಾಗಿರುವ  ಜಾರಕಿಹೊಳಿ ವಿರುದ್ಧ ಸೆಡ್ಡು ಹೊಡಿತಿದ್ದಾರಾ ?

#ರೈತ ಸಂಘದ ಚೂನಪ್ಪ & ಶಶಿಕಾಂತ ಗುರೂಜಿ ಸೇರಿ,ಮಂತ್ರಿ ಶಾಸಕರಾಗಿರುವ ಜಾರಕಿಹೊಳಿ ವಿರುದ್ಧ ಸೆಡ್ಡು ಹೊಡಿತಿದ್ದಾರಾ ?

Is Laxman Saying Goodbye to Congress? | ಸವದಿ ಮೇಲೆ ಸೇಡು ಕಾಂಗ್ರೆಸ್‌ಗೆ ಲಕ್ಷ್ಮಣ ಗುಡ್ ಬೈ

Is Laxman Saying Goodbye to Congress? | ಸವದಿ ಮೇಲೆ ಸೇಡು ಕಾಂಗ್ರೆಸ್‌ಗೆ ಲಕ್ಷ್ಮಣ ಗುಡ್ ಬೈ

© 2025 ycliper. Все права защищены.



  • Контакты
  • О нас
  • Политика конфиденциальности



Контакты для правообладателей: [email protected]