Darshan ಕಾಮಾಕ್ಷಿಪಾಳ್ಯ ಟೈಲ್ಸ್ ಬದಲಾವಣೆ' darshan thoogudeepa Srinivas ಮೇಲೆ ಮತ್ತೊಂದು ಷಡ್ಯಂತರ! DSsudhanva
Автор: YUVARAJ GOWDA MIRJI
Загружено: 2026-02-26
Просмотров: 12703
Описание:
ದರ್ಶನ್ ಮೇಲೆ ಮತ್ತೊಂದು ಷಡ್ಯಂತ್ರ ಎಸಗಿ ಹೈಕೋರ್ಟ್ ವಕೀಲರನ್ನು ಕೂಡ ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಯಲ್ಲಿ ಬಿಡ್ತಾ ಇಲ್ಲ..
ಅಡ್ವಕೇಟ್ ಡಿ ಎಸ್ ಸುಧನ್ವ ಅವರನ್ನು ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆ ಒಳಗಡೆ ಬರಲು ಅವಕಾಶ ನೀಡುತ್ತಿಲ್ಲ....
ಮೇಲೆ ಹೈರ್ ಆಫೀಸರ್ ಆಜ್ಞೆ ಆಗಿದೆ ಎಂದು ತಿಳಿಸಿದ್ದಾರಂತೆ...
ವಕೀಲರನ್ನು ಪೊಲೀಸ್ ಠಾಣೆಯಲ್ಲಿ ಬಿಡದಿರಲು ಕಾರಣವೇನು ಎಂದು ಪ್ರಶ್ನಿಸಿದಾಗ...
ಮೇಲಿನಿಂದ ಆರ್ಡರ್ ಆಗಿದೆ ಅಂತ ಸುಮ್ಮನೆ ಹೇಳಿದ್ದಾರಂತೆ...
ಹಾಗಾದ್ರೆ ಒಂದು ಲೆಟರ್ ಬರೆದು ಕೊಡಿ ನಾನು ನ್ಯಾಯಾಲಯಕ್ಕೆ ಹೋಗ್ತೀನಿ ಅಂದಿದ್ದಾರಂತೆ ಡಿ ಎಸ್... ಸುಧನ್ವ ವಕೀಲರು..
ಆಗುವುದಿಲ್ಲ ಎಂದಿದ್ದಾರೆ..
ಹಾಗಾದ್ರೆ ನೀವು ಒಳಗೆ ಬಿಡುವುದಿಲ್ಲ ಎಂದು ಹೇಳುತ್ತಿರುವುದನ್ನು ವಿಡಿಯೋ ಮುಖಾಂತರ ತೋರಿಸುತ್ತೇನೆ ಎಂದಿದ್ದಾರಂತೆ...
ವಿಡಿಯೋ ಮಾಡಿಕೊಳ್ಳಲು ಅವಕಾಶ ಕೊಟ್ಟಿಲ್ಲವಂತೆ...
ಹೀಗಾಗಿ ಡಿಎಸ್ ಸುಧನ್ವ ಒಕ್ಕಿದರು ಈಗ ಮತ್ತೊಂದು ವಾಗ್ದಾಳಿ ನಡೆಸಿದ್ದಾರೆ....
Повторяем попытку...
Доступные форматы для скачивания:
Скачать видео
-
Информация по загрузке: