ಸಾವಯವ ಕೃಷಿಯಲ್ಲಿ ಬಂಪರ್ ಅಡಿಕೆ ಫಸಲು | Inspiring Story | ಬೆಂಗಳೂರು ಬಿಟ್ಟು ಹಳ್ಳಿ ಸೇರಿದ ಯುವಕ
Автор: Krushi360
Загружено: 2023-08-30
Просмотров: 5036
Описание:
#Krushi360 #organicfarming #naturalfarming #arecanut
ಇದು ಇಂಜಿನಿಯರಿಂಗ್ ಪದವೀಧರ ಯಶಸ್ವೀ ಕೃಷಿಕನಾದ ಕಥೆ. ಹಾವೇರಿ ಜಿಲ್ಲೆ ಶಿಗ್ಗಾಂವ ತಾಲೂಕಿನ ಮಲ್ಲಿಕಾರ್ಜುನ್, ಪರಿಸರದ ಬಗ್ಗೆ ಅಪಾರ ಕಾಳಜಿಯುಳ್ಳ ಯುವಕ. ಆ ಪರಿಸರ ಪ್ರಜ್ಞೆಯೇ ಇಂದು ರಾಸಾಯನಿಕ ಮುಕ್ತ ಕೃಷಿಯಲ್ಲಿ ತೊಡಗಿಕೊಳ್ಳಲು ಪ್ರೇರಣೆ ನೀಡಿದೆ. ಸುಮಾರು 5 ಎಕರೆ ಪ್ರದೇಶದಲ್ಲಿ ಬಹುಬೆಳೆ ಪದ್ಧತಿಯನ್ನು ಅನುಸರಿಸುತ್ತಿದ್ದು ಇಲ್ಲಿಯ ಪ್ರಧಾನ ಬೆಳೆ ಅಡಿಕೆ. ಸಾವಯವ ಕೃಷಿಯಲ್ಲಿ ಬಂಪರ್ ಅಡಿಕೆ ಫಸಲಿನ ಜೊತೆ ಅಧಿಕ ಆದಾಯವನ್ನೂ ಗಳಿಸುತ್ತಿದ್ದಾರೆ. ವಿಷಮುಕ್ತ ಕೃಷಿ ಪದ್ಧತಿಯನ್ನು ಅಳವಡಿಸಿಕೊಳ್ಳುವುದರ ಮೂಲಕ ಉತ್ಪಾದನಾ ವೆಚ್ಚವನ್ನು ಕಡಿಮೆ ಮಾಡಿಕೊಳ್ಳುವುದರೊಂದಿಗೆ ಮಣ್ಣಿನ ಆರೋಗ್ಯವನ್ನೂ ಕಾಪಾಡಿಕೊಳ್ಳುತ್ತಿದ್ದಾರೆ. Go With Nature ಅನ್ನೋದು ಇವರ ಬದುಕಿನ ಮೂಲ ಮಂತ್ರ.. ಇವರ ಈ ಕೃಷಿ ಸಾಧನೆ ಇತರರಿಗೆ ಪ್ರೇರಣೆಯಾಗಲಿ
An Engineer became a successful organic farmer. Getting higher yield and income from Arecanut plantation. By doing chemical free farming he reduce the cost of production and at the same time maintaining the soil health. The success story of Mr. Mallikarjun can inspire others too
Повторяем попытку...
Доступные форматы для скачивания:
Скачать видео
-
Информация по загрузке: