ycliper

Популярное

Музыка Кино и Анимация Автомобили Животные Спорт Путешествия Игры Юмор

Интересные видео

2025 Сериалы Трейлеры Новости Как сделать Видеоуроки Diy своими руками

Топ запросов

смотреть а4 schoolboy runaway турецкий сериал смотреть мультфильмы эдисон
Скачать

ವಿಜಯಪುರದಲ್ಲಿ ನಡುಕ ಹುಟ್ಟಿಸಿದ ಭೀಕರ ಕೊಲೆ! | ಬಂದೇ ನವಾಜ್ ಎಂಬ ಯುವಕನ ಕತ್ತು ಕುಯ್ದು ಹತ್ಯೆ! | Vijayapura News

Автор: First Kannada

Загружено: 2026-02-11

Просмотров: 34312

Описание: ವಿಜಯಪುರದಲ್ಲಿ ಮೈ ನಡುಗಿಸುವಂತಹ ಭೀಕರ ಕೊಲೆಯೊಂದು ನಡೆದಿದೆ!

ಗುಮ್ಮಟ ನಗರಿ ವಿಜಯಪುರದ ಪೇಟಿ ಬೌಡಿಯ ನಿವಾಸಿ, 31 ವರ್ಷದ ಬಂದೇ ನವಾಜ್ ಎಂಬುವವರನ್ನು ಶಿವಗಿರಿಯ ಬಳಿ ಅತ್ಯಂತ ಕ್ರೂರವಾಗಿ ಕುತ್ತಿಗೆ ಕುಯ್ದು ಕೊಲೆ ಮಾಡಲಾಗಿದೆ. ಯಾರೋ ಇಬ್ಬರು ವ್ಯಕ್ತಿಗಳು ಮುಖಕ್ಕೆ ಕರ್ಚೀಫ್ ಕಟ್ಟಿಕೊಂಡು ಬಂದು ಬೈಕ್‌ನಲ್ಲಿ ಕರೆದೊಯ್ದು ಈ ಕೃತ್ಯ ಎಸಗಿದ್ದಾರೆ ಎನ್ನಲಾಗಿದೆ. 20 ರೂಪಾಯಿ ಪಡೆದು ಮನೆಯಿಂದ ಹೊರಟವನು ಹೆಣವಾಗಿ ಮರಳಿದ್ದಾನೆ.

ಈ ಕೊಲೆಯ ಹಿಂದಿನ ಉದ್ದೇಶವೇನು? ಕೃಷ್ಣ ಮತ್ತು ಬಾಬು ಎಂಬುವವರ ಹೆಸರನ್ನು ಕುಟುಂಬದವರು ಏಕೆ ಹೇಳುತ್ತಿದ್ದಾರೆ? ಪೊಲೀಸರ ತನಿಖೆ ಎಲ್ಲಿಗೆ ಬಂದಿದೆ? ಸಂಪೂರ್ಣ ಮಾಹಿತಿಯನ್ನು ಈ ವಿಡಿಯೋದಲ್ಲಿ ನೋಡಿ.

ಮುಖ್ಯಾಂಶಗಳು:

ವಿಜಯಪುರ ರೂರಲ್ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲು.

ಬಿಎಲ್ ಡಿ ಇ (BLDE) ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ.

ಸಾರಾಯಿ ಕುಡಿಸಿ ಕೊಲೆ ಮಾಡಿರುವ ಶಂಕೆ.

ಇಂತಹ ಇನ್ನಷ್ಟು ಕ್ರೈಂ ಸ್ಟೋರಿಗಳಿಗಾಗಿ ನಮ್ಮ ಚಾನೆಲ್ ಅನ್ನು ಸಬ್‌ಸ್ಕ್ರೈಬ್ ಮಾಡಿ.


ರಾಜಿ ಇಲ್ಲದ ಪತ್ರಿಕೋದ್ಯಮ, ಇದುವೇ ಫಸ್ಟ್‌ ಕನ್ನಡ.

ವಿವರಣೆ: ಮುಖ್ಯವಾಹಿನಿಯ ಮಾಧ್ಯಮಗಳ ಅಬ್ಬರದಲ್ಲಿ ಕಳೆದುಹೋಗುತ್ತಿರುವ ಸತ್ಯವನ್ನು ಹುಡುಕಿ, ಜನರೆದುರು ಇಡುವ ಪ್ರಾಮಾಣಿಕ ಪ್ರಯತ್ನವೇ 'ಫಸ್ಟ್‌ ಕನ್ನಡ' (First Kannada).

ಒಂದು ಕಾಲದಲ್ಲಿ ಅಬ್ಬರದ ಮಾಧ್ಯಮಗಳನ್ನು ಪ್ರಶ್ನಿಸಿ, ತಪ್ಪುಗಳನ್ನು ಎತ್ತಿ ತೋರಿಸಿ, ಪತ್ರಿಕೋದ್ಯಮದ ನೈಜ ಮೌಲ್ಯಗಳನ್ನು ಎತ್ತಿಹಿಡಿದಿದ್ದ ಅದೇ ತಂಡ, ಈಗ ಡಿಜಿಟಲ್ ರೂಪದಲ್ಲಿ ನಿಮ್ಮ ಮುಂದೆ ಬಂದಿದೆ. ಇಲ್ಲಿ ಸುದ್ದಿಯೆಂದರೆ ಕೇವಲ ವರದಿಯಲ್ಲ, ಅದು ಸತ್ಯದ ಶೋಧ. ಯಾರ ಓಲೈಕೆಗೂ ಒಳಗಾಗದೆ, ಅಂಜಿಕೆ ಇಲ್ಲದೆ, ನೇರ ಮತ್ತು ನಿಷ್ಠುರ ವಿಶ್ಲೇಷಣೆ ನೀಡುವುದು ನಮ್ಮ ಬದ್ಧತೆ.

ರಾಜಕೀಯ, ಸಾಮಾಜಿಕ, ಅಪರಾಧ ಮತ್ತು ತನಿಖಾ ವರದಿಗಳಿಗಾಗಿ 'ಫಸ್ಟ್‌ ಕನ್ನಡ'ವನ್ನು ಫಾಲೋ ಮಾಡಿ. ಇದು ಸುದ್ದಿಯಲ್ಲ, ಬದಲಾವಣೆಯ ಸಂಕಲ್ಪ.

ನಮ್ಮನ್ನು ಸಂಪರ್ಕಿಸಿ: firstkannadanews.com

#Vijayapura #CrimeNews #MurderCase #KarnatakaNews #BandeNawaz #FirstKannada #BreakingNews #CrimeStory #VijayapuraPolice

Не удается загрузить Youtube-плеер. Проверьте блокировку Youtube в вашей сети.
Повторяем попытку...
ವಿಜಯಪುರದಲ್ಲಿ ನಡುಕ ಹುಟ್ಟಿಸಿದ ಭೀಕರ ಕೊಲೆ! | ಬಂದೇ ನವಾಜ್ ಎಂಬ ಯುವಕನ ಕತ್ತು ಕುಯ್ದು ಹತ್ಯೆ! | Vijayapura News

Поделиться в:

Доступные форматы для скачивания:

Скачать видео

  • Информация по загрузке:

Скачать аудио

Похожие видео

"9 ಲಕ್ಷದ ಚಿನ್ನಕ್ಕೆ ಬರೀ 3 ಲಕ್ಷ ಕೊಟ್ಟು ಹೊಡೆದು ಕಳಿಸಿದ್ರು! Gold Buying Cheating- Poornima-Ka;amadhyama

ಎಪ್ಸ್ಟೀನ್ ಫೈಲ್ಸ್ ರಹಸ್ಯ: ಎಲೈಟ್ಸ್ ಹೆಸರುಗಳು ಬಹಿರಂಗ? | Deep Dive Analysis Kannada

ಎಪ್ಸ್ಟೀನ್ ಫೈಲ್ಸ್ ರಹಸ್ಯ: ಎಲೈಟ್ಸ್ ಹೆಸರುಗಳು ಬಹಿರಂಗ? | Deep Dive Analysis Kannada

ರಾಹುಲ್ ಸದಸ್ಯತ್ವ ರದ್ದು? ಬಿಜೆಪಿ ಭಯಪಟ್ಟಿದೆಯಾ? | Article 105 Explained

ರಾಹುಲ್ ಸದಸ್ಯತ್ವ ರದ್ದು? ಬಿಜೆಪಿ ಭಯಪಟ್ಟಿದೆಯಾ? | Article 105 Explained

Epstein Files 2026: ಎಪ್‌ಸ್ಟೀನ್ ಲಿಸ್ಟ್‌ನಲ್ಲಿ ಮೋದಿ, ಅಂಬಾನಿ ಹೆಸರು?

Epstein Files 2026: ಎಪ್‌ಸ್ಟೀನ್ ಲಿಸ್ಟ್‌ನಲ್ಲಿ ಮೋದಿ, ಅಂಬಾನಿ ಹೆಸರು?

Bagalkote | B. Y. Vijayendra | ಉಪಚುನಾವಣೆಯಲ್ಲಿ BJP ಗೆಲುವು ನಿಶ್ಚಿತವೆಂದ BYV

Bagalkote | B. Y. Vijayendra | ಉಪಚುನಾವಣೆಯಲ್ಲಿ BJP ಗೆಲುವು ನಿಶ್ಚಿತವೆಂದ BYV

ಆ ಕಡೆಯಿಂದ ಬೇಬಿ, ಡಿಯರ್.. ಈ ಕಡೆಯಿಂದ ಚಿನ್ನಿ.. ಬಂಗಾರಿ..! |  D J Halli Police Love Story | Guarantee News

ಆ ಕಡೆಯಿಂದ ಬೇಬಿ, ಡಿಯರ್.. ಈ ಕಡೆಯಿಂದ ಚಿನ್ನಿ.. ಬಂಗಾರಿ..! | D J Halli Police Love Story | Guarantee News

17 ವರ್ಷದ ಕಲ್ಯಾಣಿ ಸಂಪ್‌ಗೆ ಬಿದ್ದು ಅನುಮಾನಸ್ಪದ ಸಾವು ! | ಚಿಕ್ಕಬಳ್ಳಾಪುರ @MMTV-News 10-02-2026

17 ವರ್ಷದ ಕಲ್ಯಾಣಿ ಸಂಪ್‌ಗೆ ಬಿದ್ದು ಅನುಮಾನಸ್ಪದ ಸಾವು ! | ಚಿಕ್ಕಬಳ್ಳಾಪುರ @MMTV-News 10-02-2026

Kamalakar Bhat - Suchitra Case | ಸುಚಿತ್ರಾ ಬಗ್ಗೆ ಗ್ರಾಮಸ್ಥರ ಶಾಕಿಂಗ್ ಹೇಳಿಕೆ | N18V

Kamalakar Bhat - Suchitra Case | ಸುಚಿತ್ರಾ ಬಗ್ಗೆ ಗ್ರಾಮಸ್ಥರ ಶಾಕಿಂಗ್ ಹೇಳಿಕೆ | N18V

ಬೆಂಗಳೂರಿನಲ್ಲೊಂದು ಘನಘೋರ ಘಟನೆ- ತಂದೆಯೆದುರೇ ವಿವಲವಿಲ ಒದ್ದಾಡಿ ಪ್ರಾಣಬಿಟ್ಟ ಮಕ್ಕಳು- Bangalore incident

ಬೆಂಗಳೂರಿನಲ್ಲೊಂದು ಘನಘೋರ ಘಟನೆ- ತಂದೆಯೆದುರೇ ವಿವಲವಿಲ ಒದ್ದಾಡಿ ಪ್ರಾಣಬಿಟ್ಟ ಮಕ್ಕಳು- Bangalore incident

Jitendra Kamble Ka Yashwantraya Gouda Par Bayan | Karnataka | Bijapur | 11-02-2026

Jitendra Kamble Ka Yashwantraya Gouda Par Bayan | Karnataka | Bijapur | 11-02-2026

ಖಾಕಿ ಹಾಕಿ ಬಾಕಿ ಡ್ಯೂಟಿ ಮಾಡ್ತಿರೋ ಪೊಲೀಸರು? | Editor Special

ಖಾಕಿ ಹಾಕಿ ಬಾಕಿ ಡ್ಯೂಟಿ ಮಾಡ್ತಿರೋ ಪೊಲೀಸರು? | Editor Special

ರೀ ಹಾಲು ಕುಡಿರಿ ಉತ್ತರ ಕರ್ನಾಟಕ ಕಾಮಿಡಿ

ರೀ ಹಾಲು ಕುಡಿರಿ ಉತ್ತರ ಕರ್ನಾಟಕ ಕಾಮಿಡಿ

Belthangady Kidnap Mystery Solved: Student Confesses to Faking Abduction to Change College

Belthangady Kidnap Mystery Solved: Student Confesses to Faking Abduction to Change College

ವಿಮಾನ ಇಳಿಯುತ್ತಿದ್ದಂತೆ ಸಿಐಡಿ ಬಲೆಗೆ ಬಿದ್ದ ಶಾಸಕ ಬೈರತಿ ಬಸವರಾಜ್! | Byrathi Basavaraj | Suvarna News Hour

ವಿಮಾನ ಇಳಿಯುತ್ತಿದ್ದಂತೆ ಸಿಐಡಿ ಬಲೆಗೆ ಬಿದ್ದ ಶಾಸಕ ಬೈರತಿ ಬಸವರಾಜ್! | Byrathi Basavaraj | Suvarna News Hour

Keral Drum Case - ಕೆರೆಯಲ್ಲಿ ಸಿಕ್ತು ಬ್ಲೂ ಡ್ರಮ್‌ | ಕಾಂಕ್ರೀಟ್‌ ಒಳಗೆ ಮಹಿಳೆ ಶ.ವ | ಸಿಬಿ ಟಾಮ್‌ ರೋಚಕ ತನಿಖೆ

Keral Drum Case - ಕೆರೆಯಲ್ಲಿ ಸಿಕ್ತು ಬ್ಲೂ ಡ್ರಮ್‌ | ಕಾಂಕ್ರೀಟ್‌ ಒಳಗೆ ಮಹಿಳೆ ಶ.ವ | ಸಿಬಿ ಟಾಮ್‌ ರೋಚಕ ತನಿಖೆ

Byrathi Basavaraj Surrenders To CID | ಬೈರತಿ ಬಸವರಾಜ್ CIDಗೆ ಸರೆಂಡರ್ | Supreme Court | Biklu Shiva Case

Byrathi Basavaraj Surrenders To CID | ಬೈರತಿ ಬಸವರಾಜ್ CIDಗೆ ಸರೆಂಡರ್ | Supreme Court | Biklu Shiva Case

Big Bulletin | ಕೆಂಪೇಗೌಡ ಏರ್‌ ಪೋರ್ಟ್‌ನಲ್ಲಿ ಬೈರತಿ ಅರೆಸ್ಟ್‌ | HR Ranganath | Feb 12, 2026

Big Bulletin | ಕೆಂಪೇಗೌಡ ಏರ್‌ ಪೋರ್ಟ್‌ನಲ್ಲಿ ಬೈರತಿ ಅರೆಸ್ಟ್‌ | HR Ranganath | Feb 12, 2026

ಟೈಲರ್ ಟು 'ಮೋಸ್ಟ್ ವಾಂಟೆಡ್': NIA ಅರೆಸ್ಟ್ ಮಾಡಿದ್ದ ಸಾದಿಕ್ ಬಾಷಾ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದೇಕೆ?

ಟೈಲರ್ ಟು 'ಮೋಸ್ಟ್ ವಾಂಟೆಡ್': NIA ಅರೆಸ್ಟ್ ಮಾಡಿದ್ದ ಸಾದಿಕ್ ಬಾಷಾ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದೇಕೆ?

ದೆಹಲಿಯಲ್ಲಿ ಡಿಕೆಶಿ ಬಿರು'ಗಾಳಿ'! | DK Shivakumar Power Struggle | Siddaramaiah | Suvarna News Hour Full

ದೆಹಲಿಯಲ್ಲಿ ಡಿಕೆಶಿ ಬಿರು'ಗಾಳಿ'! | DK Shivakumar Power Struggle | Siddaramaiah | Suvarna News Hour Full

Новый Убийца в UFC! Пугающая Мощь Атеба Готье

Новый Убийца в UFC! Пугающая Мощь Атеба Готье

© 2025 ycliper. Все права защищены.



  • Контакты
  • О нас
  • Политика конфиденциальности



Контакты для правообладателей: [email protected]