ycliper

Популярное

Музыка Кино и Анимация Автомобили Животные Спорт Путешествия Игры Юмор

Интересные видео

2025 Сериалы Трейлеры Новости Как сделать Видеоуроки Diy своими руками

Топ запросов

смотреть а4 schoolboy runaway турецкий сериал смотреть мультфильмы эдисон
Скачать

ರಿಯಲ್ ದೆವ್ವ ಬಿಡಿಸುವ ದೇವಸ್ಥಾನ | ANEKAL YELLAMMA DEVI TEMPLE | ರಿಯಲ್ ದೆವ್ವ ರಿಯಲ್ ಸ್ಟೋರಿ | TVKANNADA

Автор: TV Kannada

Загружено: 2023-02-24

Просмотров: 587082

Описание: ಶ್ರೀ ಎಲ್ಲಮ್ಮ ದೇವಿ ದೇವಸ್ಥಾನ ( ದೇವಸ್ಥಾನ No - 9035448529)
ಕೃಷ್ಣ ದೊಡ್ಡಿ ಗ್ರಾಮ
ಜಿಗಣಿ ಹೋಬಳಿ
ಆನೇಕಲ್ ತಾಲೋಕು
ಬೆಂಗಳೂರು ಗ್ರಾಮಾಂತರ ಜಿಲ್ಲೆ

ವೀಕ್ಷಕರೆ ನಮ್ಮ ಟಿವಿ ಕನ್ನಡ ಯೂಟ್ಯೂಬ್ ಚಾನೆಲ್ ನಲ್ಲಿ ಪ್ರಸಾರವಾಗುವ ವಿಡಿಯೋಗಳು ಕರ್ನಾಟಕದಲ್ಲಿರುವ ಎಲ್ಲಾ ಪ್ರಸಿದ್ಧ ದೇವಸ್ಥಾನಗಳನ್ನು ಅಲ್ಲಿಯ ಆಚಾರ ವಿಚಾರಗಳನ್ನು ಭಕ್ತರ ಅನಿಸಿಕೆ ಅಭಿಪ್ರಾಯ ಗಳನ್ನು ನಿಮಗೆ ಪರಿಚಯ ಮಾಡಿಸುವುದಷ್ಟೆ ನಮ್ಮ ಮುಖ್ಯ ಉದ್ದೇಶ. ಯಾವುದೇ ಧರ್ಮ, ಜಾತಿ, ವ್ಯಕ್ತಿಯನ್ನು ಪ್ರತಿನಿಧಿಸುವುದಿಲ್ಲ ಹಾಗೂ ಯಾವುದೇ ಧರ್ಮ ಜಾತಿಯ ವಿರುದ್ಧವು ಅಲ್ಲ ಈ ವಿಡಿಯೋ ಮೂಲಕ ಯಾವುದೇ ವೈಯಕ್ತಿಕ ನಂಬಿಕೆ, ಸಮುದಾಯ, ವರ್ಗ, ಮತ ,ವರ್ಣ, ಪ್ರದೇಶ, ಲಿಂಗ, ಜನಾಂಗ, ಭಾಷೆ, ಅಥವಾ ಸಂಸ್ಥೆಗಳ ನಂಬಿಕೆ, ನಿಲುವು ,ಆಚಾರ, ವಿಚಾರಗಳನ್ನು ಕೀಳಾಗಿ ಕಾಣುವ ಮತ್ತು ಯಾವುದೇ ಮೃತ ಅಥವಾ ಜೀವಂತ ವ್ಯಕ್ತಿಯ ಮನ ನೋಯಿಸುವ ಉದ್ದೇಶ ಹೊಂದಿರುವುದಿಲ್ಲ . ಯಾವುದೇ ರೀತಿಯ ನಂಬಿಕೆ ಆಚರಣೆಗಳನ್ನು ಪಕ್ಷೀಕರಿಸುವುದಾಗಲಿ ಅಥವಾ ಹಲ್ಲೆಗಳಿಯುವುದಾಗಲಿ ನಮ್ಮ ವಾಹಿನಿಯ ಉದ್ದೇಶವಾಗಿರುವುದಿಲ್ಲ ಹಾಗೂ ಭಾವನೆಗಳಿಗೆ ಧಕ್ಕೆ ತರುವ ಉದ್ದೇಶ ಇರುವುದಿಲ್ಲ . ನಾವು ಯಾವುದೇ ವೈಯಕ್ತಿಕ ವ್ಯಕ್ತಿಗಳು, ಸಂಸ್ಥೆಗಳು ಅಥವಾ ಉತ್ಪನ್ನಗಳನ್ನು ಪ್ರಚಾರ ಮಾಡುತ್ತಿಲ್ಲ. ಸಂಬಂಧಪಟ್ಟ ವ್ಯಕ್ತಿಗಳ ಮಾಹಿತಿಗಾಗಿ ನಾವು ಪ್ರದರ್ಶಿಸುವ ಸಂಖ್ಯೆಗಳಿಗೆ ಕರೆಮಾಡಲು ಮತ್ತು ಸ್ಥಳಗಳಿಗೆ ಭೇಟಿ ನೀಡುವಂತೆ ನಾವು ವೀಕ್ಷಕರನ್ನು ಒತ್ತಾಯಿಸುವುದಿಲ್ಲ ನಂಬುವುದು ಅಥವಾ ನಂಬದಿರುವುದು ವೀಕ್ಷಕರ ಗ್ರಹಿಕೆಗಳಿಗೆ ಬಿಡಲಾಗುತ್ತದೆ ಒಂದು ವೇಳೆ ಮೇಲ್ಕಂಡ ಯಾವುದೇ ವಿಚಾರಗಳಿಗೆ ಧಕ್ಕೆ ತಂದಲ್ಲಿ ಅದು ನಮ್ಮ ಉದ್ದೇಶವು ಅಲ್ಲ ನಾವು ಜವಾಬ್ದಾರರು ಅಲ್ಲ .


ರಿಯಲ್ ದೆವ್ವ ಬಿಡಿಸುವ ದೇವಸ್ಥಾನ ದೆವ್ವ ಬಂದ ವ್ಯೆಕ್ತಿ ಮೇಲೆ ಎಲ್ಲಮ್ಮ ದೇವರು ಬರುತ್ತಾಳೆ , ಒಂದು ಸಾರಿ ದೆವ್ವ ಬಿಡಿಸಿದ ಮೇಲೆ ಆ ವ್ಯೆಕ್ತಿಯ ಮೇಲೆ ಮತ್ತೆ ಯಾವತ್ತು ದೆವ್ವ ಬರುವುದಿಲ್ಲ ಇದು ಕರ್ನಾಟಕದ ಏಕೈಕ ದೇವಸ್ಥಾನ ಇಲ್ಲಿ ಯಾರಿಗೂ ಅಂತ್ರ ಮಂತ್ರ ಕಟ್ಟುವುದಿಲ್ಲ ,ದೆವ್ವ ಬಿಡಿಸಿಕೊಳ್ಳಲು ಬರುವ ಜನರಿಗೆ ಊಟ ವಸತಿ ವ್ಯೆವಸ್ಥೆ ಇರುತ್ತದೆ
ಈ YouTube ಚಾನೆಲ್ ನಿಮಗೆ ಕರ್ನಾಟಕದ ಹೆಸರಾಂತ ದೇವಾಲಯಗಳ ಬಗ್ಗೆ ವಿವರಗಳನ್ನು ಕೊಡುತ್ತದೆ. ಪ್ರಪಂಚದ ಎಲ್ಲಾ ಜನತೆಗೂ ನಮ್ಮ ಕರ್ನಾಟಕ ಹಾಗು ಭಾರತದ ದೇವಾಲಯಗಳ ವೈಶಿಷ್ಟ್ಯತೆಗಳನ್ನು ತಲುಪಿಸುವುದೇ ನಮ್ಮ ಚಾನಲ್ಲಿನ ಪ್ರಮುಖ ಉದ್ದೇಶ.
ದೇವಸ್ತಾನಗಳ ಚರಿತ್ರೆಯ ಬಗ್ಗೆ ಹೇಳುವ ನಮ್ಮ ವಿಧಾನ ನಿಜಕ್ಕೂ ವಿಭಿನ್ನ ಹಾಗು ಅಲ್ಲಿಗೆ ಸಂಬಂಧಪಟ್ಟ ಪ್ರತಿ ಒಂದು ವಿಚಾರವನ್ನೂ ವೀಕ್ಷಕರಿಗೆ ತಲುಪಿಸುವ ಧ್ಯೇಯ ನಮ್ಮದು. ಅಲ್ಲಿ ಬಂದಿರುವ ಭಕ್ತದಿಗಳು ತಮ್ಮ ಸ್ವಯಂ ಅನುಭಗಳನ್ನು ಹಂಚಿಕೊಂಡಿರುವ ಮಾಹಿತಿಗಳೂ ನಿಮಗೆ ನಮ್ಮ ವೀಡಿಯೋಗಳಲ್ಲಿ ದೊರೆಯುತ್ತದೆ.

This YouTube channel is your hub for immense information about major holy temples from Karnataka and across India. We wish to let the people of the world know the real stories of all the famous temples of Karnataka.
What makes us unique is the way we delve into the historic significance of all the temples. We give you abundant details about the place, how to reach, the specialty of the temple and a good glimpse of the deity.

TV ಕನ್ನಡ ವಾಹಿನಿಯಲ್ಲಿ ಜಾಹೀರಾತುಗಾಗಿ ಸಂಪರ್ಕಿಸಿ 9986964119

Keep watching, keep enjoying!
#tvkannada #yellammadevitemple #tending #vairal

Не удается загрузить Youtube-плеер. Проверьте блокировку Youtube в вашей сети.
Повторяем попытку...
ರಿಯಲ್ ದೆವ್ವ ಬಿಡಿಸುವ ದೇವಸ್ಥಾನ | ANEKAL YELLAMMA DEVI TEMPLE | ರಿಯಲ್ ದೆವ್ವ ರಿಯಲ್ ಸ್ಟೋರಿ  | TVKANNADA

Поделиться в:

Доступные форматы для скачивания:

Скачать видео

  • Информация по загрузке:

Скачать аудио

Похожие видео

ಈ ಪಟ್ಟಣ ಯಾಕೆ ಹೀಗೆ⁉️ 🤯| Dr Bro

ಈ ಪಟ್ಟಣ ಯಾಕೆ ಹೀಗೆ⁉️ 🤯| Dr Bro

Mr. Theertha Kannada Full Movie | Sudeep | Saloni | Anantnag | Doddanna | Sadhu Kokila

Mr. Theertha Kannada Full Movie | Sudeep | Saloni | Anantnag | Doddanna | Sadhu Kokila

Signs of Negative Energy in a Person | Vijay Karnataka

Signs of Negative Energy in a Person | Vijay Karnataka

ಗೋಕರ್ಣದಲ್ಲಿ ಆ ಸಂಜೆ ನಡೆದ ನೈಜ ಘಟನೆ ಇದು!?| Rajesh Reveals Ft.Akshay vasu | Rajesh

ಗೋಕರ್ಣದಲ್ಲಿ ಆ ಸಂಜೆ ನಡೆದ ನೈಜ ಘಟನೆ ಇದು!?| Rajesh Reveals Ft.Akshay vasu | Rajesh

What is Black Magic? How Can We Protect Ourselves From It? | Vijay Karnataka

What is Black Magic? How Can We Protect Ourselves From It? | Vijay Karnataka

ನಿಮ್ಮ ಪ್ರಶ್ನೆಗೆ ಕಲ್ಲು ತಿರುಗುತ್ತೆ ಉತ್ತರ ಸಿಗುತ್ತೆ, ಬೆಂಗ್ಳೂರಲ್ಲಿ ವಿಸ್ಮಯ ಗುಡಿ | SSS Dharma Vahini

ನಿಮ್ಮ ಪ್ರಶ್ನೆಗೆ ಕಲ್ಲು ತಿರುಗುತ್ತೆ ಉತ್ತರ ಸಿಗುತ್ತೆ, ಬೆಂಗ್ಳೂರಲ್ಲಿ ವಿಸ್ಮಯ ಗುಡಿ | SSS Dharma Vahini

ಸೋತವರ ಕೈ ಹಿಡಿದು ಕಾಪಾಡುವ ಪವರ್ ಫುಲ್ ದೇವಿ ಇರೋದು ಎಲ್ಲಿ ಗೊತ್ತಾ ? Vadanbailu Sri Padmavathi Temple

ಸೋತವರ ಕೈ ಹಿಡಿದು ಕಾಪಾಡುವ ಪವರ್ ಫುಲ್ ದೇವಿ ಇರೋದು ಎಲ್ಲಿ ಗೊತ್ತಾ ? Vadanbailu Sri Padmavathi Temple

АННУНАКИ БЕГУТ! ГАГАРИН УШЁЛ НА ВОЙНУ С БОГАМИ! ТАЙНА НКВД 1968 ГОДА

АННУНАКИ БЕГУТ! ГАГАРИН УШЁЛ НА ВОЙНУ С БОГАМИ! ТАЙНА НКВД 1968 ГОДА

ಏನೇ ಬೇಡಿಕೊಂಡರೂ ಈಡೇರಿಸುತ್ತಾನೆ ಈ 'ಉದ್ಭವ ಗಣಪ' |  Halkere Batte Vinayaka Temple Mahime | Heggadde Studio

ಏನೇ ಬೇಡಿಕೊಂಡರೂ ಈಡೇರಿಸುತ್ತಾನೆ ಈ 'ಉದ್ಭವ ಗಣಪ' | Halkere Batte Vinayaka Temple Mahime | Heggadde Studio

ЭТОТ СИМПТОМ - ГЛАВНЫЙ ПРИЗНАК МАГИЧЕСКОГО ВЛИЯНИЯ!

ЭТОТ СИМПТОМ - ГЛАВНЫЙ ПРИЗНАК МАГИЧЕСКОГО ВЛИЯНИЯ!

ಮದುವೆ ಆಗದವರು ಇಲ್ಲಿಗೆ ಬಂದರೆ ಐದೇ ವಾರದೊಳಗೆ ಮದುವೆ ನಿಶ್ಚಯವಾಗುವುದಂತೆ..!

ಮದುವೆ ಆಗದವರು ಇಲ್ಲಿಗೆ ಬಂದರೆ ಐದೇ ವಾರದೊಳಗೆ ಮದುವೆ ನಿಶ್ಚಯವಾಗುವುದಂತೆ..!

ಮೈಮೇಲೆ ಭೂತ ಗಾಳಿ ಸೇರುವುದು, ಎಲ್ಲದಕ್ಕೂ ಪರಿಹಾರ ಉಕ್ಕಡಗಾತ್ರಿ ಅಜ್ಜಯ್ಯನ ಕ್ಷೇತ್ರದಲ್ಲಿ ಭಾಗ-1

ಮೈಮೇಲೆ ಭೂತ ಗಾಳಿ ಸೇರುವುದು, ಎಲ್ಲದಕ್ಕೂ ಪರಿಹಾರ ಉಕ್ಕಡಗಾತ್ರಿ ಅಜ್ಜಯ್ಯನ ಕ್ಷೇತ್ರದಲ್ಲಿ ಭಾಗ-1

ಗಾಳಿ (ದೆವ್ವ) ಚೇಷ್ಟೆ ಹೇಗಿರುತ್ತೆ? ಮೈಮೇಲೆ ಗಾಳಿ ಇದ್ರೆ ಆ ವ್ಯಕ್ತಿ ಹೇಗಿರ್ತಾರೆ? | Horror Effect how to know?

ಗಾಳಿ (ದೆವ್ವ) ಚೇಷ್ಟೆ ಹೇಗಿರುತ್ತೆ? ಮೈಮೇಲೆ ಗಾಳಿ ಇದ್ರೆ ಆ ವ್ಯಕ್ತಿ ಹೇಗಿರ್ತಾರೆ? | Horror Effect how to know?

ತ್ರಿಶೂಲ ಪವಾಡದಿಂದ ನಿಮ್ಮ ಜೀವನವೇ ಬದಲಾಗುತ್ತೆI KALIKA DEVI TEMPLE BHAKTHARAHALLI NEAR HOSAKOTE

ತ್ರಿಶೂಲ ಪವಾಡದಿಂದ ನಿಮ್ಮ ಜೀವನವೇ ಬದಲಾಗುತ್ತೆI KALIKA DEVI TEMPLE BHAKTHARAHALLI NEAR HOSAKOTE

ದೆವ್ವಗಳು ಸ್ಮಶಾನದಲ್ಲಿ ಊಟ ಮಾಡುವುದನ್ನು ನೋಡಿದ್ದೀರಾ ? ಶ್ರೀ ಕಾಳಿಕಾದೇವಿ ದೇವಸ್ಥಾನ | Ghost Stories

ದೆವ್ವಗಳು ಸ್ಮಶಾನದಲ್ಲಿ ಊಟ ಮಾಡುವುದನ್ನು ನೋಡಿದ್ದೀರಾ ? ಶ್ರೀ ಕಾಳಿಕಾದೇವಿ ದೇವಸ್ಥಾನ | Ghost Stories

ಇಡೀ ರಾಜ್ಯವೇ ಬೆಚ್ಚಿಬೀಳುವಂತಿದೆ ಮೈಲಾರ ಕಾರ್ಣಿಕ! ಇದು ಶುಭವೋ ಅಥವಾ ಗಂಡಾಂತರವೋ? ಮೈಲಾರ ಗೊರವಯ್ಯನ ಈ ನುಡಿ | Mylara

ಇಡೀ ರಾಜ್ಯವೇ ಬೆಚ್ಚಿಬೀಳುವಂತಿದೆ ಮೈಲಾರ ಕಾರ್ಣಿಕ! ಇದು ಶುಭವೋ ಅಥವಾ ಗಂಡಾಂತರವೋ? ಮೈಲಾರ ಗೊರವಯ್ಯನ ಈ ನುಡಿ | Mylara

ನಿಮ್ಮ ಸಮಸ್ಯೆಗೆ ಕಳಶದಲ್ಲಿ ಪರಿಹಾರ ಬರೆಯುವ ಚೌಡೇಶ್ವರಿ | ಕಳಶ ಬರವಣಿಗೆಯ ಮೂಲ ದೇವಸ್ಥಾನ

ನಿಮ್ಮ ಸಮಸ್ಯೆಗೆ ಕಳಶದಲ್ಲಿ ಪರಿಹಾರ ಬರೆಯುವ ಚೌಡೇಶ್ವರಿ | ಕಳಶ ಬರವಣಿಗೆಯ ಮೂಲ ದೇವಸ್ಥಾನ

ಯಾವುದೇ ಆರೋಗ್ಯ ಸಮಸ್ಯೆ ಇದ್ದರು ಇಲ್ಲಿ ಪರಿಹಾರ । Kalika Devi Temple |Bhaktharahalli | EesanjeNews

ಯಾವುದೇ ಆರೋಗ್ಯ ಸಮಸ್ಯೆ ಇದ್ದರು ಇಲ್ಲಿ ಪರಿಹಾರ । Kalika Devi Temple |Bhaktharahalli | EesanjeNews

ಮುನೇಶ್ವರ ಸ್ವಾಮಿ ನಡೆದ ಘಟನೆಗಳನ್ನು ಹೇಳಿಬಿಟ್ರು | 11 ಮೇಕೆ ಒಂದು ನರಬಲಿ | ನಿಧಿ ವಿಚಾರ | Real speech of god

ಮುನೇಶ್ವರ ಸ್ವಾಮಿ ನಡೆದ ಘಟನೆಗಳನ್ನು ಹೇಳಿಬಿಟ್ರು | 11 ಮೇಕೆ ಒಂದು ನರಬಲಿ | ನಿಧಿ ವಿಚಾರ | Real speech of god

ಚೌಡಿ ಪ್ರಯೋಗ | ದೇವಿ ನ್ಯಾಯ ಧರ್ಮ ನೋಡೋದೇ ಇಲ್ಲ | ಯಾರು ಮಾಡಿಸುವನೋ ಅವನಿಗೆ ಸಪೋರ್ಟ್ ಮಾಡುತ್ತೆ | chowdi prayoga

ಚೌಡಿ ಪ್ರಯೋಗ | ದೇವಿ ನ್ಯಾಯ ಧರ್ಮ ನೋಡೋದೇ ಇಲ್ಲ | ಯಾರು ಮಾಡಿಸುವನೋ ಅವನಿಗೆ ಸಪೋರ್ಟ್ ಮಾಡುತ್ತೆ | chowdi prayoga

© 2025 ycliper. Все права защищены.



  • Контакты
  • О нас
  • Политика конфиденциальности



Контакты для правообладателей: [email protected]