ಧರ್ಮಸಂಕ್ರಾತಿ - ಮೀನಾಕ್ಷಿ ಕಲ್ಯಾಣ | ಶ್ರೀ ಅಮೃತೇಶ್ವರಿ ದಶಾವತಾರ ಯಕ್ಷಗಾನ ಮಂಡಳಿ ಶ್ರೀ ಕ್ಷೇತ್ರ ಕೋಟ
Автор: Malyadi live
Загружено: 2026-03-16
Просмотров: 4612
Описание:
ಕದ್ರಿಕಟ್ಟು ಊರ ಹತ್ತು ಸಮಸ್ತರಿಂದ ವರ್ಷಂಪ್ರತಿ ನಡೆಯುವ
ಶ್ರೀ ಕ್ಷೇತ್ರ ಅಮೃತೇಶ್ವರಿ ದಶಾವತಾರ ಯಕ್ಷಗಾನ ಮಂಡಳಿ ಶ್ರೀ ಕ್ಷೇತ್ರ ಕೋಟ ಇವರಿಂದ
ದಿನಾಂಕ 16- 03- 2026ನೇ ಸೋಮವಾರ
ಧರ್ಮ ಸಂಕ್ರಾಂತಿ
ಮೀನಾಕ್ಷಿ ಕಲ್ಯಾಣ
ಹಾಗೂ
ರಂಗಕರ್ಮಿ - ನಿರ್ದೇಶಕ- ರಚನೆಗಾರ- ಕಲಾವಿದ
ಕದ್ರಿಕಟ್ಟು ಸಂಜೀವ ಪೂಜಾರಿ ಸ್ಮರಣಾರ್ಥ
ಪ್ರಶಸ್ತಿ ಪ್ರದಾನ ಸಮಾರಂಭ
ಪ್ರಶಸ್ತಿ ಪುರಸ್ಕೃತರು:
ಪ್ರಸಿದ್ದ ಯಕ್ಷಗಾನ ಸ್ತ್ರೀವೇಷಧಾರಿ
ಶ್ರೀ ಮಾಧನ ನಾಗೂರು
ಮತ್ತು 2025- 26ನೇ ಸಾಲಿನ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು
ಕೋಟ ಶ್ರೀ ಸುರೇಶ್ ಬಂಗೇರ ಇವರಿಗೆ ಅಭಿನಂದನಾ ಕಾರ್ಯಕ್ರಮ
ಸ್ವಾಗತಬಯಸುವ :
ಕದ್ರಿಕಟ್ಟು ಊರ ಹತ್ತು ಸಮಸ್ತರು ಹಾಗೂ
ಅಮೃತ್ ಯುವಕ ಸಂಘ (ರಿ) ಕದ್ರಿಕಟ್ಟು ಕೋಟ
/ malyadilive
#Malyadi_live 9036719621
GPAY 7829024801
Instagram:
https://www.instagram.com/malyadi_pho...
Facebook :
https://www.facebook.com/malyadlive2?...
WhatsApp :
WhatsApp :
Group1 https://chat.whatsapp.com/HuXbpfXcsog...
Group2 https://chat.whatsapp.com/FvD0TY4fELv...
Mail id
[email protected]
Повторяем попытку...
Доступные форматы для скачивания:
Скачать видео
-
Информация по загрузке: