🔴ಕರ್ಣಾರ್ಜುನರ ನಡುವಿನ ಬಿರುಸಿನ ಸಂಭಾಷಣೆ ನೀವು ಕೇಳಲೇಬೇಕು💥ಪ್ರಜ್ವಲ್ ಗುರುವಾಯನಕೆರೆ ಹಾಗೂ ಪ್ರಸಾದ್ ಸವಣೂರು🟥
Автор: Karavali Kalarava
Загружено: 2026-03-04
Просмотров: 3157
Описание:
ಯಕ್ಷಗಾನ ಪ್ರೇಮಿಗಳೇ, ನಮ್ಮ ಕರಾವಳಿಯ ಸಾಂಸ್ಕೃತಿಕ ವೈಭವವನ್ನು ನಿಮ್ಮ ಮುಂದೆ ತರುವ ಉದ್ದೇಶದಿಂದ ನಾವು ಈ YouTube ವಾಹಿನಿಯನ್ನು ಪ್ರಾರಂಭಿಸಿದ್ದೇವೆ.
ನಮ್ಮ ವಾಹಿನಿಯಲ್ಲಿ ವಿವಿಧ ಮಂಡಳಿಗಳ ಅತ್ಯುತ್ತಮ ಯಕ್ಷಗಾನ ಪ್ರದರ್ಶನಗಳನ್ನು HD Quality ನಲ್ಲಿ ವೀಕ್ಷಿಸಬಹುದು.
ಕಲೆ, ಸಂಗೀತ ಮತ್ತು ಭಾವನಾತ್ಮಕ ಅಭಿವ್ಯಕ್ತಿಯ ಅದ್ಭುತ ಸಂಯೋಜನೆಯನ್ನು ನಿಮಗೆ ತಲುಪಿಸಲು ನಮ್ಮ ತಂಡ ಸದಾ ಪ್ರಯತ್ನಶೀಲವಾಗಿದೆ.
ನಮ್ಮ ಯಕ್ಷಗಾನ ಪ್ರಯಾಣದಲ್ಲಿ ನಿಮ್ಮ ಸಹಕಾರ ಮತ್ತು ಪ್ರೋತ್ಸಾಹ ಸದಾ ಇರಲಿ…
ಪ್ರಸಂಗ : ಮಾಯ-ಮಾರುತೇಯ
ಭಾಗವತರು : ರವಿಚಂದ್ರ ಕನ್ನಡಿಕಟ್ಟೆ
ಮದ್ದಳೆ: ಕೌಶಲ್ ರಾವ್ ಪುತ್ತಿಗೆ
ಚಂಡೆ : ದೇಲಂತಮಜಲು ಸುಬ್ರಮಣ್ಯ ಭಟ್
ದ್ರೋಣ: ವಾಸುದೇವ ರಂಗ ಭಟ್
ಕೌರವ: ಜಯಪ್ರಕಾಶ್ ಶೆಟ್ಟಿ ಪೆರ್ಮುದೆ
ಕರ್ಣ: ಪ್ರಜ್ವಲ್ ಕುಮಾರ್ ಗುರುವಾಯನಕೆರೆ
ಘಟೋತ್ಗಜ: ಜಗದೀಬಿರಾಮ ಪಡುಬಿದ್ರೆ
ಅರ್ಜುನ : ಪ್ರಸಾದ್ ಸವಣೂರು
ಆಶ್ವಥಮ : ಶಿವರಾಜ್ ಬಜಕೋಡ್ಲು
ಸ್ಥಳ : ಉಡುಪಿ
#yakshagana #yakshaganadance #yakshaganacomedy #yakshaganalove #yakshaganartist #yakshaganaphotography #yakshaganamgelge #yakshaganam #yakshaganacostume #yakshaganavishwagana #karnataka #dakshinakannada #tulunadu #tulunad #udupi #kudla #karavali #mangalore #nammakudla #nammatulunad #folkcomedy #traditionalart #danceanddrama #culturalhumor #india
Повторяем попытку...
Доступные форматы для скачивания:
Скачать видео
-
Информация по загрузке: