ycliper

Популярное

Музыка Кино и Анимация Автомобили Животные Спорт Путешествия Игры Юмор

Интересные видео

2025 Сериалы Трейлеры Новости Как сделать Видеоуроки Diy своими руками

Топ запросов

смотреть а4 schoolboy runaway турецкий сериал смотреть мультфильмы эдисон
Скачать

ತಿನ್ನೋದು ಬಿಟ್ರೆ ಬೇರೆ ಏನು ಕೆಲಸ ಮಾಡಿದ್ದೀಪಾ? ಶಿವಾನಂದ ಪಾಟೀಲಗೆ ಯತ್ನಾಳ್‌ ಪ್ರಶ್ನೆ | Vijay Karnataka

Автор: Vijay Karnataka | ವಿಜಯ ಕರ್ನಾಟಕ

Загружено: 2024-04-16

Просмотров: 710709

Описание: ನಾನು ಬಂದ ಮೇಲೆ ನಮ್ಮದೇ ಹವಾ. ಈ ಬಾರಿ ಸಂಸದ ರಮೇಶ ಜಿಗಜಿಣಗಿ ಎರಡು ಲಕ್ಷ ಮತಗಳ ಅಂತರದಿಂದ ಗೆಲ್ಲಲಿದ್ದಾರೆ. ವಿಜಯಪುರ ಲೋಕಸಭೆ ಕ್ಷೇತ್ರದಲ್ಲಿ ಮತ್ತೆ ಬಿಜೆಪಿ ವಿಜಯ ಪತಾಕೆ ಹಾರಿಸಲಿದೆ ಎಂದು ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದ್ದಾರೆ. ವಿಜಯಪುರ ನಗರದಲ್ಲಿ ಬಿಜೆಪಿ ಅಭ್ಯರ್ಥಿ ಮತ್ತು ಸಂಸದ ರಮೇಶ ಜಿಗಜಿಣಗಿ ಪ್ರಚಾರ ಕೈಗೊಂಡು ಮಾತನಾಡಿದ ಅವರು, 20 ಮತ್ತು 30 ಹಾಗೂ 40 ವರ್ಷದ ಬಿಜೆಪಿ ಕಾರ್ಯಕರ್ತರು ಯಾವುದೇ ಹಣ ಪಡೆಯದೇ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದಾರೆ. ಸ್ವಂತ ವಾಹನದಲ್ಲಿ ಬಂದಿದ್ದಾರೆ. ನಮ್ಮ ಜಿಲ್ಲೆಯಲ್ಲಿ ನಿಷ್ಠಾವಂತ ಕಾರ್ಯಕರ್ತರಿದ್ದಾರೆ. ಬೇರೆ ಪಕ್ಷದವರು ಹಣ ನೀಡಿ ವಾಹನ ಕಳುಹಿಸಿದರೂ ಜನ ಬಂದಿಲ್ಲ. ಅವರ ಪಕ್ಷದ ನಾಯಕರು ಹಣ ಇಟ್ಟುಕೊಂಡು ಬೇರೆಯವರಿಗೆ ಕೊಡುತ್ತಿದ್ದಾರೆ ಎಂದು ಹೇಳಿದರು. ಇದೇ ವೇಳೆ ಸಚಿವ ಶಿವಾನಂದ ಎಸ್. ಪಾಟೀಲ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಧಮ್ ಇದೇ ನಾವು ಬರುತ್ತೇವೆ. ಧಮ್ ಇದ್ದರೆ ನೀನು ಪಕ್ಷೇತರನಾಗಿ ನಿಲ್ಲು ಎಂದು ಹೇಳುತ್ತಿರುವ ಕಾಂಗ್ರೆಸ್ಸಿನವರೇ ನಿಮಗೆ ಧಮ್ ಇದ್ದರೆ ನೀನು ನಿಲ್ಲಲು ಬಾ. ಪ್ರತಿ ಎಲೆಕ್ಷನ್ ನಲ್ಲಿ ಸಚಿವ ಶಿವಾನಂದ ಪಾಟೀಲ ಅವರಿಗೆ ಒಂದು ಚಟ ಬಿದ್ದಿದೆ. ನಾನು ವಿಜಯಪುರಕ್ಕೆ ನಿಲ್ಲುತ್ತೇನೆ. ಬಬಲೇಶ್ವರಕ್ಕೆ ನಿಲ್ಲುತ್ತೇನೆ.

Basanagouda Patil Yatnal Challenges Minister Shivanand Patil Over Mp Election Contest From Vijayapura

#basanagoudapatilyatnal #bjp #congress

Our Website : https://Vijaykarnataka.com
Facebook:   / vijaykarnataka  
Twitter:   / vijaykarnataka  
Our Video Website: https://kannada.timesxp.com/

Не удается загрузить Youtube-плеер. Проверьте блокировку Youtube в вашей сети.
Повторяем попытку...
ತಿನ್ನೋದು ಬಿಟ್ರೆ ಬೇರೆ ಏನು ಕೆಲಸ ಮಾಡಿದ್ದೀಪಾ? ಶಿವಾನಂದ ಪಾಟೀಲಗೆ ಯತ್ನಾಳ್‌ ಪ್ರಶ್ನೆ | Vijay Karnataka

Поделиться в:

Доступные форматы для скачивания:

Скачать видео

  • Информация по загрузке:

Скачать аудио

Похожие видео

Top Kannada News | ದಿನದ ಪ್ರಮುಖ ಬೆಳವಣಿಗೆಗಳ ಸುದ್ದಿ | Kannada News | | Bagalkote Stone Pelting Incident

Top Kannada News | ದಿನದ ಪ್ರಮುಖ ಬೆಳವಣಿಗೆಗಳ ಸುದ್ದಿ | Kannada News | | Bagalkote Stone Pelting Incident

Siddeshwara shree :  ಶ್ರೀಗಳಿಲ್ಲದೇ ವಿಜಯಪುರ ಜಿಲ್ಲೆ ಅನಾಥ ಆಗಿದೆ ಎಂದ ಯತ್ನಾಳ್ | #TV9

Siddeshwara shree : ಶ್ರೀಗಳಿಲ್ಲದೇ ವಿಜಯಪುರ ಜಿಲ್ಲೆ ಅನಾಥ ಆಗಿದೆ ಎಂದ ಯತ್ನಾಳ್ | #TV9

LIVE: Basanagouda Patil Yatnal Speech | ಅಧಿಕಾರದಲ್ಲಿದ್ದ CMಗೆ ನನ್ನ ಏನು ಮಾಡೋಕೆ ಆಗ್ಲಿಲ್ಲ |News18 Kannada

LIVE: Basanagouda Patil Yatnal Speech | ಅಧಿಕಾರದಲ್ಲಿದ್ದ CMಗೆ ನನ್ನ ಏನು ಮಾಡೋಕೆ ಆಗ್ಲಿಲ್ಲ |News18 Kannada

ಕಾಂಗ್ರೆಸ್‌ ಶಾಸಕರ ವಿರುದ್ಧ ಬಾಯಿಗೆ ಬಂದಂಗೆ ಬೈದ ಬಸನಗೌಡ ಪಾಟೀಲ್‌ ಯತ್ನಾಳ್‌ | Vijay Karnataka

ಕಾಂಗ್ರೆಸ್‌ ಶಾಸಕರ ವಿರುದ್ಧ ಬಾಯಿಗೆ ಬಂದಂಗೆ ಬೈದ ಬಸನಗೌಡ ಪಾಟೀಲ್‌ ಯತ್ನಾಳ್‌ | Vijay Karnataka

Yatnal's Firing Speech On Pakistan Zindabad in Assembly 2024 | Karnataka Assembly Fight | YOYO TV Ka

Yatnal's Firing Speech On Pakistan Zindabad in Assembly 2024 | Karnataka Assembly Fight | YOYO TV Ka

Basangouda Patil Yatnal: ಯಡಿಯೂರಪ್ಪ, ಶಾಮನೂರು, ಖಂಡ್ರೆ ಕುಟುಂಬದ ವಿರುದ್ಧ ಯತ್ನಾಳ್ ಉಗ್ರ ಭಾಷಣ!

Basangouda Patil Yatnal: ಯಡಿಯೂರಪ್ಪ, ಶಾಮನೂರು, ಖಂಡ್ರೆ ಕುಟುಂಬದ ವಿರುದ್ಧ ಯತ್ನಾಳ್ ಉಗ್ರ ಭಾಷಣ!

CM Siddaramaiah: 20 ಶಾಸಕರ ರಾಜೀನಾಮೆ?ಅಸ್ಸಾಂನಿಂದ ಬ್ರೇಕಿಂಗ್ ನ್ಯೂಸ್! ಪ್ರಿಯಾಂಕಾ ಎದುರು ನಡೆದಿದ್ದೇನು?

CM Siddaramaiah: 20 ಶಾಸಕರ ರಾಜೀನಾಮೆ?ಅಸ್ಸಾಂನಿಂದ ಬ್ರೇಕಿಂಗ್ ನ್ಯೂಸ್! ಪ್ರಿಯಾಂಕಾ ಎದುರು ನಡೆದಿದ್ದೇನು?

Yathnal on Siddaramaiah: ಮಸೀದಿಗಳ ಮೇಲೆ ಎಷ್ಟೇ ಕೂಗಿದ್ರೂ ಕ್ರಮ ಯಾಕಿಲ್ರೀ ಎಂದ ಯತ್ನಾಳ್ | #TV9D

Yathnal on Siddaramaiah: ಮಸೀದಿಗಳ ಮೇಲೆ ಎಷ್ಟೇ ಕೂಗಿದ್ರೂ ಕ್ರಮ ಯಾಕಿಲ್ರೀ ಎಂದ ಯತ್ನಾಳ್ | #TV9D

War of Words Yatnal and Santosh Lad in Assembly Fight | Panchamasali Reservation | Belagavi Assembly

War of Words Yatnal and Santosh Lad in Assembly Fight | Panchamasali Reservation | Belagavi Assembly

ಬಿಜೆಪಿಯಲ್ಲಿ ಭಿನ್ನಮತ.. ಮನೆಯೊಂದು 3 ಬಾಗಿಲು! ಖಾಸಗಿ ಸಭೆಗೆ ಹಾಜರ್‌, ಪಕ್ಷದ ಸಭೆಗೆ ಚಕ್ಕರ್.! | Rebels Skip Meet

ಬಿಜೆಪಿಯಲ್ಲಿ ಭಿನ್ನಮತ.. ಮನೆಯೊಂದು 3 ಬಾಗಿಲು! ಖಾಸಗಿ ಸಭೆಗೆ ಹಾಜರ್‌, ಪಕ್ಷದ ಸಭೆಗೆ ಚಕ್ಕರ್.! | Rebels Skip Meet

Yatnal : ಮೈಕ್ ಕಿತ್ಕೊಂಡ ಹೋದ ಊರಿಗೆ ಮತ್ತೆ ಬರ್ತೀನಿ.. ಉತ್ತರ ಕೊಡ್ತೀನಿ ಯತ್ನಾಳ್ ಎಚ್ಚರಿಕೆ|#TV9D

Yatnal : ಮೈಕ್ ಕಿತ್ಕೊಂಡ ಹೋದ ಊರಿಗೆ ಮತ್ತೆ ಬರ್ತೀನಿ.. ಉತ್ತರ ಕೊಡ್ತೀನಿ ಯತ್ನಾಳ್ ಎಚ್ಚರಿಕೆ|#TV9D

Basanagouda Patil Yatnal | ಓವೈಸಿಗೆ ಎಚ್ಚರಿಕೆ ಕೊಟ್ಟ ಯತ್ನಾಳ್ | N18V

Basanagouda Patil Yatnal | ಓವೈಸಿಗೆ ಎಚ್ಚರಿಕೆ ಕೊಟ್ಟ ಯತ್ನಾಳ್ | N18V

ರಾಜ್ಯ ರಾಜಕಾರಣದಲ್ಲಿ ಕುತೂಹಲ ಮೂಡಿಸಿದ ‘ಆ’ ಭೇಟಿ..! |  Guarantee News

ರಾಜ್ಯ ರಾಜಕಾರಣದಲ್ಲಿ ಕುತೂಹಲ ಮೂಡಿಸಿದ ‘ಆ’ ಭೇಟಿ..! | Guarantee News

ಬಿಜೆಪಿ ಒಂದು ಮನೆ ಕೊಟ್ಟಿದ್ದು ಸಾಬೀತು ಪಡಿಸಿದ್ರೆ ಇವತ್ತೇ ರಾಜೀನಾಮೆ ಕೊಡ್ತೀನಿ : ಝಮೀರ್ ಅಹ್ಮದ್

ಬಿಜೆಪಿ ಒಂದು ಮನೆ ಕೊಟ್ಟಿದ್ದು ಸಾಬೀತು ಪಡಿಸಿದ್ರೆ ಇವತ್ತೇ ರಾಜೀನಾಮೆ ಕೊಡ್ತೀನಿ : ಝಮೀರ್ ಅಹ್ಮದ್

ನ್ಯೂಸ್ ನಲ್ಲಿ ಕುತ್ಕೊಂಡು ಹೇಳ್ತಾನೆ! ಅವನಿಗೆ 1 ಕೋಟಿ ಸ್ಯಾಲರಿ ಕೊಡ್ತೀನಿ!ಯತ್ನಾಳ್ ಸವಾಲ್! Yatnal

ನ್ಯೂಸ್ ನಲ್ಲಿ ಕುತ್ಕೊಂಡು ಹೇಳ್ತಾನೆ! ಅವನಿಗೆ 1 ಕೋಟಿ ಸ್ಯಾಲರಿ ಕೊಡ್ತೀನಿ!ಯತ್ನಾಳ್ ಸವಾಲ್! Yatnal

ಸಿಎಂ ಸಿದ್ದರಾಮಯ್ಯಗೆ ವಾರ್ನ್ ಮಾಡಿದ ಯೋಗಿಜಿ! ಉತ್ತರ ಪ್ರದೇಶ Vs ಕರ್ನಾಟಕ | Yogi Adityanath Vs CM Siddaramaiah

ಸಿಎಂ ಸಿದ್ದರಾಮಯ್ಯಗೆ ವಾರ್ನ್ ಮಾಡಿದ ಯೋಗಿಜಿ! ಉತ್ತರ ಪ್ರದೇಶ Vs ಕರ್ನಾಟಕ | Yogi Adityanath Vs CM Siddaramaiah

ಪಕ್ಷ ಕಂಟ್ರೋಲ್‌ಗೆ ಡಿಕೆ ಮೆಗಾ ಪ್ಲಾನ್ - ಕೆಪಿಸಿಸಿ ಅಧ್ಯಕ್ಷರ ನಡೆಯಿಂದ ಸಿಎಂ ಶಾಕ್‌! |Target 2028: DK Mega Plan

ಪಕ್ಷ ಕಂಟ್ರೋಲ್‌ಗೆ ಡಿಕೆ ಮೆಗಾ ಪ್ಲಾನ್ - ಕೆಪಿಸಿಸಿ ಅಧ್ಯಕ್ಷರ ನಡೆಯಿಂದ ಸಿಎಂ ಶಾಕ್‌! |Target 2028: DK Mega Plan

Basangouda Patil Yatnal Bijapur Election Speech | Yatnal Political Dialogue | Bijapur BJP Election |

Basangouda Patil Yatnal Bijapur Election Speech | Yatnal Political Dialogue | Bijapur BJP Election |

Vijayanand Kashappanavar on Yatnal: ಚಿಟಿಕೆ ಹಾಕಿ ಯತ್ನಾಳ್​ಗೆ ಕಾಶಪ್ಪನವರ್ ಸವಾಲ್! |#TV9D

Vijayanand Kashappanavar on Yatnal: ಚಿಟಿಕೆ ಹಾಕಿ ಯತ್ನಾಳ್​ಗೆ ಕಾಶಪ್ಪನವರ್ ಸವಾಲ್! |#TV9D

Santosh Lad on Yatnal: ಯತ್ನಾಳ್ ಭಾಷಣದ ನಂತ್ರ ವೇದಿಕೆಗೆ ಬಂದ ಸಚಿವ ಲಾಡ್ ಹೀಗ್ಯಾಕೆ ಹೇಳಿದ್ರು?| #TV9D

Santosh Lad on Yatnal: ಯತ್ನಾಳ್ ಭಾಷಣದ ನಂತ್ರ ವೇದಿಕೆಗೆ ಬಂದ ಸಚಿವ ಲಾಡ್ ಹೀಗ್ಯಾಕೆ ಹೇಳಿದ್ರು?| #TV9D

© 2025 ycliper. Все права защищены.



  • Контакты
  • О нас
  • Политика конфиденциальности



Контакты для правообладателей: [email protected]