ycliper

Популярное

Музыка Кино и Анимация Автомобили Животные Спорт Путешествия Игры Юмор

Интересные видео

2025 Сериалы Трейлеры Новости Как сделать Видеоуроки Diy своими руками

Топ запросов

смотреть а4 schoolboy runaway турецкий сериал смотреть мультфильмы эдисон
Скачать

ತನ್ನನ್ನು ತಾನು ಅರಿಯುವುದು ಹೇಗೆ..? | ಅವಧೂತ ಶ್ರೀ ವಿನಯ್ ಗುರೂಜಿ | ಪ್ರವಚನ | Full Pravachana Video

Автор: Avadhootha

Загружено: 2020-11-24

Просмотров: 1794468

Описание: ತನ್ನನ್ನು ತಾನು ಅರಿಯುವುದು ಹೇಗೆ..? | ಅವಧೂತ ಶ್ರೀ ವಿನಯ್‌ ಗುರೂಜಿ | ಪ್ರವಚನ | Full Pravachana Video

ನಮ್ಮ ಜೀವನದಲ್ಲಿ ಎಲ್ಲವೂ ನಿಂತಿರುವುದು ಸತ್ಯದ ಮೇಲೆ, ಹಾಗಾಗಿ ಅದು ಇಲ್ಲದಕ್ಕೆ ನಾವೆಲ್ಲ ಇವಾಗ ದುಃಖದಲ್ಲಿ ಇದ್ದೇವೆ. ಇಲ್ಲಿ ದೇವರಿಗೆ ಸಮಾನವಾಗಿ ಯಾರೂ ಇಲ್ಲ. ಎಲ್ಲರೂ ಕೂಡ ಮನುಷ್ಯರೇ. ಯಾಕೆಂದರೆ ದೇವರು ಎಂಬುದು ಕಲ್ಪನೆಗೂ ವೀರಿದ ಒಂದು ಬೆಳಕು ಅದನ್ನು ಯಾರು ತನ್ನ ಅಂತರಾತ್ಮದಲ್ಲಿ ನೋಡುತ್ತಾರೋ ಅವರುಗಳೇ ದೇವರಾಗಿರುತ್ತಾರೆ. ಅವರ ಗೀತೋಪೋದೇಶಗಳನ್ನು ನಾವು ಓದಿ ಅಷ್ಟೇ ತಿಳಿದುಕೊಂಡಿದ್ದೇವೆ ಹಾಗಾಗಿ ದೇವರೆಂದರೆ ಅದೊಂದು ಮುಗಿಯದ ಅಂತರಾತ್ಮದ ಜ್ಯೋತಿ.

ಮಾನವನು ಆಸೆಯನ್ನು ಹುಟ್ಟುವಾಗಲೇ ಹೊತ್ತು ತರುತ್ತಾನೆ ಅವನಿಗೆ ಯಾವುದೇ ರೀತಿಯ ಮಿತಿಯಿಲ್ಲ ಹಾಗಾಗಿ ಪ್ರತಿದಿನ ಅವನು ಗೊಂದಲದಲ್ಲೇ ಬದುಕಲು ಶುರುಮಾಡಿಬಿಡುತ್ತಾನೆ. ಅವನಿಗೆ ಯಾವುದೇ ಸಂಬಂಧಗಳ ಭಾಂದವ್ಯದ ಬಗ್ಗೆ ಗೊತ್ತಿಲ್ಲ ಕಾಲ ಬದಲಾದಂತೆ ಅವನು ಮರೆಯುವುದನ್ನುಕಲಿತಿದ್ದಾನೆ ಸಂಸ್ಕೃತಿಯನ್ನು ಮರೆತು ಜೀವಿಸುವುದನ್ನು ತನ್ನದಾಗಿಸಿಕೊಂಡಿದ್ದಾನೆ. ಅವನು ಜೀವನಕ್ಕೂ ಒಂದು ಅರ್ಥವಿಲ್ಲದಂತೆ ದಿನ ಪೂರ್ತಿ ಬದುಕನ್ನು ನೆಡೆಸಲು ಶುರುಮಾಡಿದ್ದಾನೆ. ಇದೆಲ್ಲವನ್ನು ಅವನ ಸ್ವಿಚ್ಛೆಯೇ ಹೌದು.

ಮಾನವನು ಎಂದೂ ತನ್ನೆಲ್ಲಾ ತಪ್ಪುಗಳನ್ನು ಒಪ್ಪಿಕೊಂಡಿ ನಿಜವಾಗಿಯೂ ಸತ್ಯದದ ಹಾದಿಯಲ್ಲಿ ನಡೆಯಲು ಶುರುಮಾಡಿಬಿಡುತ್ತಾನೋ ಅಂದು ಅನಿಗೆ ಯಾವುದೇ ಭಯದ ಅಭಾವ ಬೀರುವುದಿಲ್ಲ. ಅಂದಿನಿಂದ ಅವನು ಯಾರಿಗೂ ಅಂಜುವ ಅವಶ್ಯಕತೆ ಇರುವುದಿಲ್ಲ. ದೇವರು ಇರುವ ಸ್ಥಾನವನ್ನು ತನ್ನಲ್ಲಿ ಕಂಡುಕೊಂಡು ಒಳ್ಳೆಯ ಅಭ್ಯಸಗಳ ಮೂಲಕ ತನ್ನನ್ನು ತಾನು ಅರಿತು ಕೊಂಡು ಅಂತರಾತ್ಮಕ್ಕೆ ಆತ್ಮೀಯವಾಗಿ ನೆಮ್ಮದಿಯ ಜೀವನವನ್ನು ನಡೆಸಲು ಸಾಧ್ಯವಾಗುತ್ತದೆ.

For More Videos

ಯುಗವನ್ನೇ ಪರಿವರ್ತನೆ ಮಾಡುವುದಕ್ಕೆ ಬಂದ ದೊಡ್ಡ ಶಕ್ತಿ ...! ಶ್ರೀ ವಿನಯ್ ಗುರೂಜಿ -    • "ವಿವೇಕನಂದರು ಯುವಶಕ್ತಿಗೆ ಸದಾ ಸ್ಫೂರ್ತಿದಾಯಕ" -...  ​​​​​​​​​​​​

ಮಾನವ ಸೇವೆ ಮಾಧವ ಸೇವೆ | ಶ್ರೀ ವಿನಯ್ ಗುರೂಜಿ -    • "ರಾಮಭಕ್ತ ಹನುಮನನ್ನು ಆರಾಧಿಸಿದರೆ ಕಷ್ಟಗಳೆಲ್ಲವೂ...  ​​​​​​​​​​​​

ತ್ಯಾಗದಿಂದ ಯೋಗಿಯಾಗಬಲ್ಲವನೇ ಯೋಧ..! । ಅವಧೂತ ಶ್ರೀ ವಿನಯ್ ಗುರೂಜಿ -    • ತ್ಯಾಗದಿಂದ ಯೋಗಿಯಾಗಬಲ್ಲವನೇ ಯೋಧ..!  । ಅವಧೂತ ಶ...  ​​​​​​​​​​​​

ಧರ್ಮ ಗ್ರಂಥಗಳ ಅವಶ್ಯಕತೆ ಇದೆಯೇ ..? । ಅವಧೂತ ಶ್ರೀ ವಿನಯ್ ಗುರೂಜಿ -    • ಧರ್ಮ ಗ್ರಂಥಗಳ ಅವಶ್ಯಕತೆ ಇದೆಯೇ ..? । ಅವಧೂತ ಶ್...  ​​​​​​​​​​​​

ಪೇಜಾವರ ಶ್ರೀಗಳು ನಡೆದಾಡುವ ಭಗವದ್ಗೀತೆ - ಅವಧೂತ ಶ್ರೀ ವಿನಯ್ ಗುರೂಜಿ -    • ಪೇಜಾವರ ಶ್ರೀಗಳು ನಡೆದಾಡುವ ಭಗವದ್ಗೀತೆ  - ಅವಧೂತ...  ​​​​​​​​​​​​

ಧ್ಯಾನದಿಂದ ಇದು ಸಾಧ್ಯವೇ ..? - ಅವಧೂತ ಶ್ರೀ ವಿನಯ್ ಗುರೂಜಿ -    • ಧ್ಯಾನದಿಂದ ಇದು ಸಾಧ್ಯವೇ ..? - ಅವಧೂತ ಶ್ರೀ ವಿನ...  ​​​​​​​​​​​​


#Avadhoothavinayguruji​​​​​​​​​​​​ #Avadhootha #Vinayguruji #guruji #Blessings #SriVinayguruji​​​​​​​​​​​​ #spirituality​​​​​​​​​​​​​​​​​ #philosophy​​​​​​​​​​​​ #KannadaPravachana​ #Swamiji​​​​​​​​​​​​ #vinaygurujifollowers​​​​​​​​​​​​ #live​​​​​​​​​​​​ #trending #treandingnow #topstories #kannadafollowers #​​​​​​​​​​​ #India​​​​​​​​ #Ashram​​​​​​​​ #kannadaculture​​​​​​​​ #kanadigas​​​​​​​​ #2021 #KasturiBaiCharitableTrust #BhagavadGita​

Не удается загрузить Youtube-плеер. Проверьте блокировку Youtube в вашей сети.
Повторяем попытку...
ತನ್ನನ್ನು ತಾನು ಅರಿಯುವುದು ಹೇಗೆ..? | ಅವಧೂತ  ಶ್ರೀ ವಿನಯ್ ಗುರೂಜಿ | ಪ್ರವಚನ  | Full Pravachana Video

Поделиться в:

Доступные форматы для скачивания:

Скачать видео

  • Информация по загрузке:

Скачать аудио

Похожие видео

ನಮಗೆ ಯಾರು ಹೊಡೆಯಲು ಸಾಧ್ಯ ಇಲ್ಲ ಎಂದು ತಂದೆಯತ್ರ ಹೇಳಿದ್ದ ಸುಮಂತ್.!ಸುಮಂತ್ ಬಗ್ಗೆ ತಂದೆ ಹೇಳಿದದ್ದರೂ ಏನು.?

ನಮಗೆ ಯಾರು ಹೊಡೆಯಲು ಸಾಧ್ಯ ಇಲ್ಲ ಎಂದು ತಂದೆಯತ್ರ ಹೇಳಿದ್ದ ಸುಮಂತ್.!ಸುಮಂತ್ ಬಗ್ಗೆ ತಂದೆ ಹೇಳಿದದ್ದರೂ ಏನು.?

ತಿರುಪತಿಯಲ್ಲಿ ಜೀವಂತವಾಗಿರುವ ಶ್ರೀನಿವಾಸನ ಮಹಾರಹಸ್ಯ! | ಅವಧೂತ ಶ್ರೀ ವಿನಯ್ ಗುರೂಜಿ

ತಿರುಪತಿಯಲ್ಲಿ ಜೀವಂತವಾಗಿರುವ ಶ್ರೀನಿವಾಸನ ಮಹಾರಹಸ್ಯ! | ಅವಧೂತ ಶ್ರೀ ವಿನಯ್ ಗುರೂಜಿ

ದೇವಸ್ಥಾನ ಏಕೆ ಬೇಕು? | ನಿಮಗೆ ಗೊತ್ತಿರದ ಅಚ್ಚರಿ ವಿಷಯಗಳು | ಅವಧೂತ ಶ್ರೀ ವಿನಯ್ ಗುರೂಜಿ | ಮಾಸ್ಟರ್‌ ಆನಂದ್

ದೇವಸ್ಥಾನ ಏಕೆ ಬೇಕು? | ನಿಮಗೆ ಗೊತ್ತಿರದ ಅಚ್ಚರಿ ವಿಷಯಗಳು | ಅವಧೂತ ಶ್ರೀ ವಿನಯ್ ಗುರೂಜಿ | ಮಾಸ್ಟರ್‌ ಆನಂದ್

ಸುಮಂತ್ 2 ಗೆಳಯರು ಬಿಚ್ಚಿಟ್ಟ ಸ್ಪೋಟಕ ಮಾಹಿತಿ.! ನಮಗಿಂತ ಜಾಸ್ತಿ ಮನ್ವಿತ್ ಕ್ಲೋಸ್ ಆಗಿದ್ದ.! ನಮ್ಮ ಕ್ಲಾಸ್ ಬೇರೇನೇ.!

ಸುಮಂತ್ 2 ಗೆಳಯರು ಬಿಚ್ಚಿಟ್ಟ ಸ್ಪೋಟಕ ಮಾಹಿತಿ.! ನಮಗಿಂತ ಜಾಸ್ತಿ ಮನ್ವಿತ್ ಕ್ಲೋಸ್ ಆಗಿದ್ದ.! ನಮ್ಮ ಕ್ಲಾಸ್ ಬೇರೇನೇ.!

ಶ್ರೀ ವಿನಯ್ ಗುರೂಜಿ | Guruji Shri Rishi Prabhakar | SSY | Vishwa Hrudaya Sammelana | Full Video

ಶ್ರೀ ವಿನಯ್ ಗುರೂಜಿ | Guruji Shri Rishi Prabhakar | SSY | Vishwa Hrudaya Sammelana | Full Video

ಮನಸ್ಸಿನ ಗೊಂದಲವನ್ನು ದೂರವಾಗಿಸುವುದು ಹೇಗೆ !?| Rajesh Reveals Ft.Sri Vinay Guruji  | EP 56| Rajesh

ಮನಸ್ಸಿನ ಗೊಂದಲವನ್ನು ದೂರವಾಗಿಸುವುದು ಹೇಗೆ !?| Rajesh Reveals Ft.Sri Vinay Guruji | EP 56| Rajesh

ಬ್ರಹ್ಮಾಂಡದಿಂದ ಬಂದ ಒಂದು ವಿಶಿಷ್ಟ ಸಂದೇಶ – ಇದು ನಿಮಗಾಗಿ ಇದೆಯೇ?

ಬ್ರಹ್ಮಾಂಡದಿಂದ ಬಂದ ಒಂದು ವಿಶಿಷ್ಟ ಸಂದೇಶ – ಇದು ನಿಮಗಾಗಿ ಇದೆಯೇ?

ಲಲಿತಾ ಸಹಸ್ರ ನಾಮದಲ್ಲಿರುವ ರಹಸ್ಯ ತಿಳಿಸಿದ ವಿನಯ್ ಗುರೂಜಿ| vinay guruji

ಲಲಿತಾ ಸಹಸ್ರ ನಾಮದಲ್ಲಿರುವ ರಹಸ್ಯ ತಿಳಿಸಿದ ವಿನಯ್ ಗುರೂಜಿ| vinay guruji

ರಾಮಚಂದ್ರ ರಾವ್ ಎಂತ ವ್ಯಕ್ತಿ ಗೊತ್ತಾ..! ಹಳೆ ರಹಸ್ಯ ವಿಷ್ಯ- girish mattannavar

ರಾಮಚಂದ್ರ ರಾವ್ ಎಂತ ವ್ಯಕ್ತಿ ಗೊತ್ತಾ..! ಹಳೆ ರಹಸ್ಯ ವಿಷ್ಯ- girish mattannavar

ಆತ್ಮಕ್ಕೆ ಸರಿಸಮನಾದ ದೇವರು ಕೂಡ ಇಲ್ಲ  | Ranjith Varayu | Special Episode

ಆತ್ಮಕ್ಕೆ ಸರಿಸಮನಾದ ದೇವರು ಕೂಡ ಇಲ್ಲ | Ranjith Varayu | Special Episode

VINAY GURUJI SPEECH AT HEBRI | SHREE KSHETHRA MUDRADI

VINAY GURUJI SPEECH AT HEBRI | SHREE KSHETHRA MUDRADI

ಶ್ರೀ ವಿನಯ್ ಗುರೂಜಿ ಗೌರಿಗದ್ದೆ ...

ಶ್ರೀ ವಿನಯ್ ಗುರೂಜಿ ಗೌರಿಗದ್ದೆ ...

ರಾಸಲೀಲೆ DGP ಕೊನೆಗೂ ಸಸ್ಪೆಂಡ್- ದೂರು ಕೊಡಲು ಬಂದವ್ರ ಜೊತೆ ಚಕ್ಕಂದ- DGP ramachandra rao case

ರಾಸಲೀಲೆ DGP ಕೊನೆಗೂ ಸಸ್ಪೆಂಡ್- ದೂರು ಕೊಡಲು ಬಂದವ್ರ ಜೊತೆ ಚಕ್ಕಂದ- DGP ramachandra rao case

ಎಂತಹ ಪೋಷಕರು ನಿವಾಗಬೇಕು..?- ಅವಧೂತ ಶ್ರಿ ವಿನಯ್‌ ಗುರೂಜಿ

ಎಂತಹ ಪೋಷಕರು ನಿವಾಗಬೇಕು..?- ಅವಧೂತ ಶ್ರಿ ವಿನಯ್‌ ಗುರೂಜಿ

ಬಿಲ್ವಪತ್ರೆ ಶಿವನಿಗೆ ಪ್ರಿಯವೇಕೆ..?  | ಅವಧೂತ ಶ್ರೀ ವಿನಯ್ ಗುರೂಜಿ |

ಬಿಲ್ವಪತ್ರೆ ಶಿವನಿಗೆ ಪ್ರಿಯವೇಕೆ..? | ಅವಧೂತ ಶ್ರೀ ವಿನಯ್ ಗುರೂಜಿ |

DGP ರಾಮಚಂದ್ರ ರಾವ್ ಮೇಲೆ ಮಟ್ಟಣ್ಣ ಬಾಂಬ್.! | Girish Mattannavar On Ramachandra Rao | Viral Video

DGP ರಾಮಚಂದ್ರ ರಾವ್ ಮೇಲೆ ಮಟ್ಟಣ್ಣ ಬಾಂಬ್.! | Girish Mattannavar On Ramachandra Rao | Viral Video

ಕನಸುಗಳು ನಿಮಗೆ ಏನು ಹೇಳ್ತಿವೆ? ರಾತ್ರಿ ಭಯಾನಕ ಕನಸುಗಳಾ? ಕಾರಣ ಇದು!| Rajesh Reveals Ft.Dr. Ayyappa Pindi |

ಕನಸುಗಳು ನಿಮಗೆ ಏನು ಹೇಳ್ತಿವೆ? ರಾತ್ರಿ ಭಯಾನಕ ಕನಸುಗಳಾ? ಕಾರಣ ಇದು!| Rajesh Reveals Ft.Dr. Ayyappa Pindi |

ಶ್ರೀ ಗುರುವಾಣಿ - ಮನುಷ್ಯ ಜನ್ಮದ ದೊಡ್ಡ ಪರೀಕ್ಷೆಯೇ ನಾನು

ಶ್ರೀ ಗುರುವಾಣಿ - ಮನುಷ್ಯ ಜನ್ಮದ ದೊಡ್ಡ ಪರೀಕ್ಷೆಯೇ ನಾನು

Avadhootha Sri Vinay Guruji EXCLUSIVE: ಧರ್ಮಗುರುಗಳೇ ದಾರಿ ತಪ್ಪಿದ್ರೆ ಹೇಗೆ? | D.K ಶಿವಕುಮಾರ್​ CM ಆಗ್ತಾರಾ?

Avadhootha Sri Vinay Guruji EXCLUSIVE: ಧರ್ಮಗುರುಗಳೇ ದಾರಿ ತಪ್ಪಿದ್ರೆ ಹೇಗೆ? | D.K ಶಿವಕುಮಾರ್​ CM ಆಗ್ತಾರಾ?

ಊರಿನಲ್ಲಿ ಬಹಿಷ್ಕಾರ ಹಾಕಿದ್ರು ಆ  ಸಿಟ್ಟಿಗೆ  ಆಶ್ರಮ ಮಾಡಿದೆ  -ವಿನಯ್ ಗುರೂಜಿ |Part : 03 |#vinayguruji Guruji

ಊರಿನಲ್ಲಿ ಬಹಿಷ್ಕಾರ ಹಾಕಿದ್ರು ಆ ಸಿಟ್ಟಿಗೆ ಆಶ್ರಮ ಮಾಡಿದೆ -ವಿನಯ್ ಗುರೂಜಿ |Part : 03 |#vinayguruji Guruji

© 2025 ycliper. Все права защищены.



  • Контакты
  • О нас
  • Политика конфиденциальности



Контакты для правообладателей: [email protected]