ycliper

Популярное

Музыка Кино и Анимация Автомобили Животные Спорт Путешествия Игры Юмор

Интересные видео

2025 Сериалы Трейлеры Новости Как сделать Видеоуроки Diy своими руками

Топ запросов

смотреть а4 schoolboy runaway турецкий сериал смотреть мультфильмы эдисон
Скачать

ಸುತ್ತೂರು ಜಾತ್ರಾ ಮಹೋತ್ಸವ ಪ್ರಚಾರ ರಥ ಯಾತ್ರೆಗೆ ಹಾಸನ ನಗರದಲ್ಲಿ ಸ್ವಾಗತ

Автор: Udayaravi Vahini

Загружено: 2025-12-10

Просмотров: 157

Описание: ಸುತ್ತೂರು ಜಾತ್ರಾ ಮಹೋತ್ಸವದ ಪ್ರಚಾರದ ರಥಯಾತ್ರೆಗೆ ನಗರದಲ್ಲಿ ಅದ್ಧೂರಿ ಸ್ವಾಗತ

ಹಾಸನ: ಜನವರಿ ೧೫ ರಿಂದ ೨೦ರ ವರೆಗೂ ನಡೆಯುವ ಸುತ್ತೂರು ಜಾತ್ರಾ ಮಹೋತ್ಸವದ ಅಂಗವಾಗಿ ಪ್ರಚಾರದ ರಥ ನಗರಕ್ಕೆ ಬಂದಾಗ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭದಿಂದ ಸ್ವಾಗತಿಸಿ ಪೂಜೆ ಸಲ್ಲಿಸುವ ಮೂಲಕ ಬರಮಾಡಿಕೊಂಡರು.


ಜನವರಿ ೧೫ ರಿಂದ ೨೦ ರವರೆಗೆ ಶ್ರೀ ಸುತ್ತೂರು ಜಾತ್ರಮಹೋತ್ಸವ ನಡೆಯಲಿದೆ ಇದರ ಅಂಗವಾಗಿ ರಾಜ್ಯದ ಹಲವಾರು ಜಿಲ್ಲೆಯಲ್ಲಿ ಸುತ್ತೂರು ಪ್ರಚಾರ ರಥಯಾತ್ರೆ ಸಂಚರಿಸಿ ಜಾತ್ರೊತ್ಸವದ ಬಗ್ಗೆ ತಿಳಿಸಲಾಗುತ್ತಿದೆ. ಜಾತ್ರೋತ್ಸವದಲ್ಲಿ ರಥತ್ಸೋವ, ಶ್ರೀ ಸೋಮೇಶ್ವರ ಸ್ವಾಮಿ ಕುಂಭಾಭಿಷೇಕ, ಶ್ರೀ ವೀರ ಭಧ್ರೇಶ್ವರ ಕೆಂಡೋತ್ಸವ, ಸಾಮೂಹೀಕ ವಿವಾಹ, ಶ್ರೀ ಮಹದೇಶ್ವರ ಕೆಂಡೋತ್ಸವ, ಲಕ್ಷ ದೀಪೋತ್ಸವ, ಶ್ರೀ ಮಹದೇಶ್ವರ ಮುತ್ತಿನ ಪಲ್ಲಕ್ಕಿ ಉತ್ಸವ ಹಾಗೂ ಹಲವಾರು ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದ್ದು, ಸಾರ್ವಜನಿಕರು, ಸಮಾಜ ಬಾಂದವರು ಭಾಗವಸಹಿಸಲು ಮನವಿ ಮಾಡಿದರು.

ಜಿಲ್ಲಾ ವೀರಶೈವ ಲಿಂಗಾಯತ ಸಂಘದ ಅಧ್ಯಕ್ಷ, ಬಿ ಪಿ ಐಸಾಮಿಗೌಡ ಉಪಾಧ್ಯಕ್ಷಬಿ ಎಂ ಬೂವನಾಕ್ಷ, ಕಿರಣ್ ಕುಮಾರ್ ಹೊಸಮನಿ, ಕಟ್ಟಾಯ ಶಿವಕುಮಾರ್, ಜಗದೀಶ್, ಬಾಳ ನಾಗೇಶ್, ಶೋಭನ್ ಬಾಬು, ಯು.ಎಸ್. ಬಸವರಾಜ್, ಸೋಮಶೇಖರ್, ತಾಲ್ಲೂಕು ಮಹಿಳಾ ಘಟಕದ ಅಧ್ಯಕ್ಷೆ ಮಮತಾಪಾಟೀಲ್, ಪಾಲಾಕ್ಷ, ಧನಲಕ್ಷ್ಮಿ, ಇಂದ್ರಮ್ಮ, ಸಾವಿತ್ರಮ್ಮ, ಇಂಜಿನಿಯರ್ ಮಂಜುನಾಥ್, ಶಿವಪ್ಪ, ಮುಖ್ಯೋಪಾಧ್ಯಾಯ ಮಲ್ಲಿಕಾರ್ಜುನ್, ಉಪನ್ಯಾಸಕರಾದ ರೇಣುಕಾ ಮುಂತಾದವರು ಇದ್ದರು,

Не удается загрузить Youtube-плеер. Проверьте блокировку Youtube в вашей сети.
Повторяем попытку...
ಸುತ್ತೂರು ಜಾತ್ರಾ ಮಹೋತ್ಸವ ಪ್ರಚಾರ ರಥ ಯಾತ್ರೆಗೆ ಹಾಸನ ನಗರದಲ್ಲಿ ಸ್ವಾಗತ

Поделиться в:

Доступные форматы для скачивания:

Скачать видео

  • Информация по загрузке:

Скачать аудио

Похожие видео

ಸುವರ್ಣಸೌಧಕ್ಕೆ ಹೆಲಿಕಾಪ್ಟರ್​​​ನಲ್ಲಿ ಬಂದ ಸಿದ್ದರಾಮಯ್ಯ Siddaramaiah Visit Belagavi For Winter Session

ಸುವರ್ಣಸೌಧಕ್ಕೆ ಹೆಲಿಕಾಪ್ಟರ್​​​ನಲ್ಲಿ ಬಂದ ಸಿದ್ದರಾಮಯ್ಯ Siddaramaiah Visit Belagavi For Winter Session

ನನ್ನ ಹಿಂದೆ ಸಾಮ್ರಾಜ್ಯನೇ ಇದೆ! ನನ್ನ ಪಕ್ಷ ಅತೀ ಶೀಘ್ರದಲ್ಲಿ ಬರುತ್ತೆ! ಸದನದಲ್ಲಿ ಯತ್ನಾಳ್ ಘರ್ಜನೆ! Yatnal

ನನ್ನ ಹಿಂದೆ ಸಾಮ್ರಾಜ್ಯನೇ ಇದೆ! ನನ್ನ ಪಕ್ಷ ಅತೀ ಶೀಘ್ರದಲ್ಲಿ ಬರುತ್ತೆ! ಸದನದಲ್ಲಿ ಯತ್ನಾಳ್ ಘರ್ಜನೆ! Yatnal

ಡೆಲಿವರಿ ಬಾಯ್ #shivaputra #shivaputracomedy #shivaputrayasharadha #uttarkarnataka

ಡೆಲಿವರಿ ಬಾಯ್ #shivaputra #shivaputracomedy #shivaputrayasharadha #uttarkarnataka

LIVE🔴 Yatnal Speech in Assembly | Karnataka Assembly Session | ಬೆಳಗಾವಿ ಅಧಿವೇಶನ: ಯತ್ನಾಳ್ ಅಬ್ಬರದ ಭಾಷಣ

LIVE🔴 Yatnal Speech in Assembly | Karnataka Assembly Session | ಬೆಳಗಾವಿ ಅಧಿವೇಶನ: ಯತ್ನಾಳ್ ಅಬ್ಬರದ ಭಾಷಣ

Belagavi Winter Session: ಬಿಜೆಪಿಯವ್ರು ಯತ್ನಾಳ್ ಸಾಹೇಬ್ರನ್ನ ಅನಾಥ ಮಾಡಿದ್ರು ಎಂದ ಕಾಂಗ್ರೆಸ್ಸಿಗರು

Belagavi Winter Session: ಬಿಜೆಪಿಯವ್ರು ಯತ್ನಾಳ್ ಸಾಹೇಬ್ರನ್ನ ಅನಾಥ ಮಾಡಿದ್ರು ಎಂದ ಕಾಂಗ್ರೆಸ್ಸಿಗರು

LIVE | Cult Movie Promotion in Hubballi | ಹುಬ್ಬಲ್ಳಿಯಲ್ಲಿ ಕಲ್ಟ್‌ ಸಿನಿಮಾ ಅದ್ದೂರಿ ಪ್ರಚಾರ | Zaid Khan

LIVE | Cult Movie Promotion in Hubballi | ಹುಬ್ಬಲ್ಳಿಯಲ್ಲಿ ಕಲ್ಟ್‌ ಸಿನಿಮಾ ಅದ್ದೂರಿ ಪ್ರಚಾರ | Zaid Khan

Siddaramaih ; ನನಗೂ ಅವರಿಗೂ ಆತ್ಮೀಯತೆ ಇದ್ದರೂ ಸಭಾಪತಿ ಕುರ್ಚಿಯಲ್ಲಿ ಕುಳಿತಾಯ ಅದಕ್ಕೆ ನ್ಯಾಯ ಒದಗಿಸುತ್ತಾರೆ.

Siddaramaih ; ನನಗೂ ಅವರಿಗೂ ಆತ್ಮೀಯತೆ ಇದ್ದರೂ ಸಭಾಪತಿ ಕುರ್ಚಿಯಲ್ಲಿ ಕುಳಿತಾಯ ಅದಕ್ಕೆ ನ್ಯಾಯ ಒದಗಿಸುತ್ತಾರೆ.

⚡ Зеленский: Мы делаем все, чтобы мир для Украины был достойным

⚡ Зеленский: Мы делаем все, чтобы мир для Украины был достойным

ಹಾಸನಾಂಬ ಜಾತ್ರಾ ಮಹೋತ್ಸವದಲ್ಲಿ ಕೋಟಿ ಕೋಟಿ  ಆದಾಯ..!

ಹಾಸನಾಂಬ ಜಾತ್ರಾ ಮಹೋತ್ಸವದಲ್ಲಿ ಕೋಟಿ ಕೋಟಿ ಆದಾಯ..!

ЗЕЛЕНСКИЙ СКАЗАЛ

ЗЕЛЕНСКИЙ СКАЗАЛ "НЕТ": Украина сорвала планы Кремля! СДЕЛКА С ПУТИНЫМ — ЛОВУШКА

ಬರಡನ್ನು ಬಂಗಾರ ಮಾಡಿದ ಇಂಜಿನಿಯರ್ | Organic Farming in Kannada how to start agriculture Krushi #kannada

ಬರಡನ್ನು ಬಂಗಾರ ಮಾಡಿದ ಇಂಜಿನಿಯರ್ | Organic Farming in Kannada how to start agriculture Krushi #kannada

🔴 ಹೋಟೆಲ್ ಸಪ್ಲಾಯರ್ ಮಗಳು “ಕಬಡ್ಡಿಯಲ್ಲಿ ದೇಶಕ್ಕೆ ವಿಶ್ವಕಪ್ ಗೆದ್ದ” ಸಾಧಕಿ.! ಕು।ಧನಲಕ್ಷ್ಮೀ HOME TOUR | Ep-01

🔴 ಹೋಟೆಲ್ ಸಪ್ಲಾಯರ್ ಮಗಳು “ಕಬಡ್ಡಿಯಲ್ಲಿ ದೇಶಕ್ಕೆ ವಿಶ್ವಕಪ್ ಗೆದ್ದ” ಸಾಧಕಿ.! ಕು।ಧನಲಕ್ಷ್ಮೀ HOME TOUR | Ep-01

ಯತ್ನಾಳ್ ಅವರ ಒಂದು ಮಾತಿಗೆ ಬಿಜೆಪಿ ಶಾಸಕರಿಗೆ ಮುಜುಗರ !! | Yatnal | R Ashok | Belagavi Assembly Kannada

ಯತ್ನಾಳ್ ಅವರ ಒಂದು ಮಾತಿಗೆ ಬಿಜೆಪಿ ಶಾಸಕರಿಗೆ ಮುಜುಗರ !! | Yatnal | R Ashok | Belagavi Assembly Kannada

ರಾಣೇಬೆನ್ನೂರ್ ಆಕಳು ಮಾರುಕಟ್ಟೆ || Ranebennuru Cows Market || Every Sunday Morning Bazar || #cowmarkrt

ರಾಣೇಬೆನ್ನೂರ್ ಆಕಳು ಮಾರುಕಟ್ಟೆ || Ranebennuru Cows Market || Every Sunday Morning Bazar || #cowmarkrt

ತಾಮ್ರದ ಕಾರ್ಖಾನೆ ಒಳಗಡೆ ಹೋಗೋಣ ಬನ್ನಿ ತಾಮ್ರ ತಯಾರಿಕೆ ನೋಡಿ ಎದೆ ಬಡಿತ ಹೆಚ್ಚಾಗುತ್ತೆ ಹುಷಾರ್ | Copper Factory

ತಾಮ್ರದ ಕಾರ್ಖಾನೆ ಒಳಗಡೆ ಹೋಗೋಣ ಬನ್ನಿ ತಾಮ್ರ ತಯಾರಿಕೆ ನೋಡಿ ಎದೆ ಬಡಿತ ಹೆಚ್ಚಾಗುತ್ತೆ ಹುಷಾರ್ | Copper Factory

Hassan Chalo I ಪ್ರಜ್ವಲ್‌ನನ್ನು 54ನೇ ಭಯೋತ್ಪಾದಕನೆಂದು ಹೆಸರಿಸಬೇಕು: ವಕೀಲ ಎಸ್‌ ಬಾಲನ್

Hassan Chalo I ಪ್ರಜ್ವಲ್‌ನನ್ನು 54ನೇ ಭಯೋತ್ಪಾದಕನೆಂದು ಹೆಸರಿಸಬೇಕು: ವಕೀಲ ಎಸ್‌ ಬಾಲನ್

ಕೊರೋನ ಹೋಗಲಾಡಿಸಲು ಎಲ್ಲರೂ ಒಂದಾಗೋಣ | Inauguration ceremony | Channarayapatna | Sri Vinay Guruji

ಕೊರೋನ ಹೋಗಲಾಡಿಸಲು ಎಲ್ಲರೂ ಒಂದಾಗೋಣ | Inauguration ceremony | Channarayapatna | Sri Vinay Guruji

CM Siddaramaiah Comedy Speech | ಸಿಎಂ ಕಾಮಿಡಿ ಮಾತಿಗೆ ನಕ್ಕ ಗದಗ ಮಂದಿ! | Vishwavani TV

CM Siddaramaiah Comedy Speech | ಸಿಎಂ ಕಾಮಿಡಿ ಮಾತಿಗೆ ನಕ್ಕ ಗದಗ ಮಂದಿ! | Vishwavani TV

Sona ಆಂಟಿ ತೋರಿಸಿದ ನಿಂಬೆ ರಸದ ಮನೆ ಗೊಜ್ಜು  | Lemon juice Curry |Store for 15 days | ಹುಳಿ, ಖಾರ, ಸಿಹಿ |

Sona ಆಂಟಿ ತೋರಿಸಿದ ನಿಂಬೆ ರಸದ ಮನೆ ಗೊಜ್ಜು | Lemon juice Curry |Store for 15 days | ಹುಳಿ, ಖಾರ, ಸಿಹಿ |

ಶಿವನ ಬ್ಯಾನರ್‌ ಸುಟ್ಟ ಅನ್ಯಕೋಮಿನ ಯುವಕರು ಆಮೇಲೆ ಆಗಿದ್ದೇನು? |  Protest |

ಶಿವನ ಬ್ಯಾನರ್‌ ಸುಟ್ಟ ಅನ್ಯಕೋಮಿನ ಯುವಕರು ಆಮೇಲೆ ಆಗಿದ್ದೇನು? | Protest |

© 2025 ycliper. Все права защищены.



  • Контакты
  • О нас
  • Политика конфиденциальности



Контакты для правообладателей: [email protected]