Holenarsipura | ಜಿಲ್ಲಾಡಳಿತ ತೀರ್ಮಾನ : ರಥಕ್ಕೆ ಬಟ್ಟೆ ಅಲಂಕಾರ ಇಲ್ಲ
Автор: bheema vijaya digital
Загружено: 2026-03-02
Просмотров: 1143
Описание:
HASSAN-BREAKING
ಹಾಸನ : ಇಂದು ಹೊಳೆನರಸೀಪುರ ಪಟ್ಟಣದ ಶ್ರೀ ಲಕ್ಷ್ಮೀನರಸಿಂಹಸ್ವಾಮಿ ರಥೋತ್ಸವ
ಜಿಲ್ಲಾಡಳಿತದ ತೀರ್ಮಾನದಂತೆ ರಥಕ್ಕೆ ಇಲ್ಲಾ ಬಟ್ಟೆ ಅಲಂಕಾರ
ಬೆಳಿಗ್ಗೆಯಿಂದಲೇ ದೇವಾಲಯಕ್ಕೆ ಆಗಮಿಸಿ ದೇವರ ದರ್ಶನ ಪಡೆಯುತ್ತಿರುವ ನೂರಾರು ಭಕ್ತರು
ನಿನ್ನೆ ರಾತ್ರಿ 11.30 ರವರೆಗೆ ಪ್ರತಿಭಟನೆ ನಡೆಸಿದ್ದ ಮಾಜಿಸಚಿವ ಎಚ್.ಡಿ.ರೇವಣ್ಣ
ಎಚ್.ಡಿ.ರೇವಣ್ಣ ಜೊತೆ ದೂರವಾಣಿಯಲ್ಲಿ ಮಾತನಾಡಿ ಮನವೊಲಿಸಿರುವ ಜಿಲ್ಲಾಧಿಕಾರಿ ಕೆ.ಎಸ್.ಲತಾಕುಮಾರಿ
ರಥಕ್ಕೆ ಹೂವಿನ ಅಲಂಕಾರ ಮಾಡಿರುವ ತಾಲ್ಲೂಕು ಆಡಳಿತ
ಮುಂಜಾಗ್ರತಾ ಕ್ರಮವಾಗಿ ದೇವಾಲಯದ ಬಳಿ ಬಿಗಿ ಪೊಲೀಸ್ ಬಂದೋಬಸ್ತ್
ಬೆಳಿಗ್ಗೆ 8.52 ಕ್ಕೆ ಜರುಗಲಿರುವ ರಥೋತ್ಸವ
ರಥಕ್ಕೆ ಬಟ್ಟೆ ಅಲಂಕಾರ ಮಾಡುವ ವಿಚಾರಕ್ಕೆ ಮಾಜಿಸಚಿವ ಎಚ್.ಡಿ.ರೇವಣ್ಣ ಹಾಗೂ ಸಂಸದ ಶ್ರೇಯಸ್ಪಟೇಲ್ ನಡುವೆ ನಡೆದಿದ್ದ ಜಟಾಪಟಿ
===================================================
Click Here To Watch Bheema Vijaya Digital- News Updates | ಕ್ಷಣ ಕ್ಷಣದ ಸುದ್ದಿಗಾಗಿ ಕ್ಲಿಕ್ ಮಾಡಿ ಭೀಮ ವಿಜಯ ಡಿಜಿಟಲ್ ಲಿಂಕ್► / @bheemavijayadigital
ಹಾಸನ ಜಿಲ್ಲೆಯ ನೈಜ ಸುದ್ದಿಗಳ ಅನಾವರಣ
/ @bheemavijayadigital
ಹಾಗೆಯೇ ಫೇಸ್ಬುಕ್ ಪೇಜ್ ಅನ್ನು ಲೈಕ್ ಮಾಡಿ
https://www.facebook.com/profile.php?...
ನೈಜ ಸುದ್ದಿಗಳ ಅನಾವರಣ ಹಾಗೂ ಹಾಸನ ಜಿಲ್ಲೆಯ ಕ್ಷಣ ಕ್ಷಣದ ಅಪ್ಡೇಟ್ ಗಾಗಿ ವಾಟ್ಸಪ್ ಗ್ರೂಪ್ ಅನ್ನು ಸೇರಿಕೊಳ್ಳಿ
https://chat.whatsapp.com/HZbWeoYmElr...
#Bheemvijayadigital
Повторяем попытку...
Доступные форматы для скачивания:
Скачать видео
-
Информация по загрузке: