ycliper

Популярное

Музыка Кино и Анимация Автомобили Животные Спорт Путешествия Игры Юмор

Интересные видео

2025 Сериалы Трейлеры Новости Как сделать Видеоуроки Diy своими руками

Топ запросов

смотреть а4 schoolboy runaway турецкий сериал смотреть мультфильмы эдисон
Скачать

ನಂಬಿ ಬಂದವರ ಪಾಲಿನ ಆರಾಧ್ಯದೈವ ಈ ರೇವಣಸಿದ್ದೇಶ್ವರ : ರಟಕಲ್‌ ಗುಡ್ಡದ ದೇಗುಲ | Kalaburagi | Vijay Karnataka

Автор: Vijay Karnataka | ವಿಜಯ ಕರ್ನಾಟಕ

Загружено: 2022-02-03

Просмотров: 4815

Описание: ಡ್ರೋಣ್‌ ಕಣ್ಣಲ್ಲಿ ಗುಡ್ಡದ ಮೇಲಿನ ದೇವಸ್ಥಾನದ ವಿಹಂಗಮ ನೋಟ.. ದೇಗುಲದ ಹೊರಗಿನ ವನದಲ್ಲಿ ಗಮನ ಸೆಳೆಯುತ್ತಿರುವ ಶಿವ, ಹಸುಗಳ ಪ್ರತಿಕೃತಿ.. ದೇವಸ್ಥಾನದ ಗರ್ಭಗುಡಿಯಲ್ಲಿ ಭಕ್ತರ ಆಕರ್ಷಿಸುತ್ತಿರುವ ಸರ್ವಾಲಂಕೃತ ಮೂರ್ತಿ.. ಈ ಆಕರ್ಷಕ ದೃಶ್ಯಗಳು ಕಂಡುಬಂದಿದ್ದು ಕಲಬುರಗಿ ಜಿಲ್ಲೆಯ ಕಾಳಗಿ ತಾಲೂಕಿನ ರೇವಗ್ಗಿ ರಟಕಲ್‌ ರೇವಣಸಿದ್ದೇಶ್ವರ ಗುಡ್ಡದ ದೇವಸ್ಥಾನದಲ್ಲಿ..

ಹೌದು, ಅದು ಹಸಿರಿನ ಹೊದಿಕೆಯ ನಡುವೆ ಇರುವ ಎತ್ತರದ ಗುಡ್ಡ.. ಅದರ ನಡುವೆ ಗಮನ ಸೆಳೆಯುವ ಶ್ರೀ ಕ್ಷೇತ್ರ ರೇವಗ್ಗಿ ರಟಕಲ್‌ ರೇವಣಸಿದ್ದೇಶ್ವರ ದೇವಸ್ಥಾನ.. ಇಲ್ಲಿಗೆ ಪ್ರತಿದಿನ ಸಾವಿರಾರು ಭಕ್ತರು ರೇವಣಸಿದ್ದೇಶ್ವರನ ದರ್ಶನಕ್ಕೆ ಬರುತ್ತಾರೆ. ದೇವಸ್ಥಾನಕ್ಕೆ ಬರುವ ಭಕ್ತರನ್ನು ಎತ್ತರದ ಶಿವನ ಮೂರ್ತಿ, ರೇವಣಸಿದ್ದೇಶ್ವರ ಮೂರ್ತಿ ಹಾಗೂ ರೈತರು ಹಾಗೂ ಹಸುಗಳ ಪ್ರತಿಕೃತಿಗಳಿರುವ ಹಳ್ಳಿ ಚಿತ್ರಣ ಗಮನ ಸೆಳೆಯುತ್ತವೆ.

ಕಳೆದ ವರ್ಷ 54 ಅಡಿ ಎತ್ತರದ ರೇವಣಸಿದ್ದೇಶ್ವರ ಫೈಬರ್ ಮೂರ್ತಿ ಭಾರೀ ಗಾಳಿಗೆ ಧರೆಗುರುಳಿದ್ದು, ಅದನ್ನು ಕೂಡ ವಾಪಸ್‌ ನಿರ್ಮಿಸುವ ಕಾರ್ಯ ಭರದಿಂದ ಸಾಗ್ತಿದೆ. ಇನ್ನು, ದೇವಸ್ಥಾನದಲ್ಲಿ 187 ಹಸುಗಳನ್ನು ಉತ್ತಮವಾಗಿ ಪಾಲನೆ ಪೋಷಣೆ ಮಾಡುತ್ತಿದ್ದಾರೆ. ಹಸುವಿನ ಸಗಣಿಯನ್ನು ಸುಟ್ಟು ಶುದ್ಧಕರಿಸಿ ಯಾವುದೇ ರೀತಿಯ ರಾಸಾಯನಿಕ ಬಳಕೆ ಮಾಡದೇ ಉತ್ತಮವಾದ ವಿಭೂತಿ ತಯಾರಿಸಿ ಭಕ್ತರಿಗೆ ಕಡಿಮೆ ಬೆಲೆಗೆ ನೀಡಲಾಗುತ್ತಿದೆ.

ರೇವಗ್ಗಿ ಕಟಕಲ್ ರೇವಣಸಿದ್ದೇಶ್ವರ ದೇವಸ್ಥಾನ ಬಹಳ ಪೂರಾತನ ಕಾಲದ ದೇವಸ್ಥಾನವಾಗಿದ್ದು, ಈ ದೇವಸ್ಥಾನಕ್ಕೆ ನಂಬಿ ಬಂದ ಭಕ್ತರ ಇಷ್ಟಾರ್ಥಗಳು ಈಡೇರುತ್ತವೆ ಎಂಬ ನಂಬಿಕೆ ಇಲ್ಲಿಯದ್ದು. ಹೀಗಾಗಿಯೇ ಕರ್ನಾಟಕ ಅಲ್ಲದೇ ಹೊರ ರಾಜ್ಯ ಮಹಾರಾಷ್ಟ್ರ, ಆಂಧ್ರ ಪ್ರದೇಶ, ತೆಲಂಗಾಣದಿಂದ ಭಕ್ತರು ಬರ್ತಾರೆ. ಇಲ್ಲಿ ಪ್ರತಿ ವರ್ಷ 2 ಬಾರಿ ಜಾತ್ರೆ ನಡೆಯುತ್ತದೆ. ಇಲ್ಲಿಗೆ ನಂಬಿ ಬರುವ ಭಕ್ತರು ತಮ್ಮ ಮನೆಯಲ್ಲಿ ಯಾವುದೇ ಕಾರ್ಯಕ್ರಮ ನಡೆದರು ಮೊದಲು ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಸ್ವಾಮಿಗಳಿಗೆ ಊಟ ಬಡಿಸಿ ಕಾರ್ಯಕ್ರಮ ಪ್ರಾರಂಭಿಸುತ್ತಾರೆ ಅಂತಾರೆ ಭಕ್ತ ಶಿವರಾಜ ಪಾಟೀಲ್ ಗೋಣಗಿ.

#RevannaSiddeshwara #Kalaburagi

Our website: https://Vijaykarnataka.com
Facebook:   / vijaykarnataka  
Twitter:   / vijaykarnataka  

Не удается загрузить Youtube-плеер. Проверьте блокировку Youtube в вашей сети.
Повторяем попытку...
ನಂಬಿ ಬಂದವರ ಪಾಲಿನ ಆರಾಧ್ಯದೈವ ಈ ರೇವಣಸಿದ್ದೇಶ್ವರ : ರಟಕಲ್‌ ಗುಡ್ಡದ ದೇಗುಲ | Kalaburagi | Vijay Karnataka

Поделиться в:

Доступные форматы для скачивания:

Скачать видео

  • Информация по загрузке:

Скачать аудио

Похожие видео

Kannada News | ಇಂದಿನ ಪ್ರಮುಖ ಸುದ್ದಿಗಳು | 17-02-26 | Siddaramaiah 🆚 DK Shivakumar | Rahul Gandhi | KTV

Kannada News | ಇಂದಿನ ಪ್ರಮುಖ ಸುದ್ದಿಗಳು | 17-02-26 | Siddaramaiah 🆚 DK Shivakumar | Rahul Gandhi | KTV

ರೇವಗ್ಗಿ ಕ್ಷೇತ್ರಕ್ಕೆ I REVAGGI KSHETRAKKE I SRI REVANA SIDDESHWARA

ರೇವಗ್ಗಿ ಕ್ಷೇತ್ರಕ್ಕೆ I REVAGGI KSHETRAKKE I SRI REVANA SIDDESHWARA

5 Древних Находок, Которые Невозможно Объяснить

5 Древних Находок, Которые Невозможно Объяснить

Big Bulletin | ಶವದ ಜೊತೆ ಲೈಂಗಿಕ ಕ್ರಿಯೆ ನಡೆಸಿದ್ದ ಕ್ರೂರಿ..! | HR Ranganath | Feb  17, 2026

Big Bulletin | ಶವದ ಜೊತೆ ಲೈಂಗಿಕ ಕ್ರಿಯೆ ನಡೆಸಿದ್ದ ಕ್ರೂರಿ..! | HR Ranganath | Feb 17, 2026

ಹಿರಿ ಅಣ್ಣ ಕಿರಿ ತಮ್ಮ | Mallu Jamkhandi Comedy | uttarkarnataka

ಹಿರಿ ಅಣ್ಣ ಕಿರಿ ತಮ್ಮ | Mallu Jamkhandi Comedy | uttarkarnataka

ಶಿವಯೋಗಿ ಸಾಮ್ರಾಟ್ ರೇವಣಸಿದ್ದೇಶ್ವರ I Shivayogi Samrat Revanasiddeshwara I Revana Siddeshwara Kailasa

ಶಿವಯೋಗಿ ಸಾಮ್ರಾಟ್ ರೇವಣಸಿದ್ದೇಶ್ವರ I Shivayogi Samrat Revanasiddeshwara I Revana Siddeshwara Kailasa

25 ಶಾಸಕರು, 15 ದಿನ ಫಾರಿನ್‌ ಟ್ರಿಪ್! | MLAs Australia Trip | Karnataka power tussle | Masth Magaa

25 ಶಾಸಕರು, 15 ದಿನ ಫಾರಿನ್‌ ಟ್ರಿಪ್! | MLAs Australia Trip | Karnataka power tussle | Masth Magaa

ಪೂಜ್ಯ ರೇವಣಸಿದ್ದೇಶ್ವರರ ಆಶೀರ್ವಾದಕಿದ್ದ ಶಕ್ತಿ ಎಂತದ್ದು || Poojya Revanasiddeshwarara Shakti || Pravachana

ಪೂಜ್ಯ ರೇವಣಸಿದ್ದೇಶ್ವರರ ಆಶೀರ್ವಾದಕಿದ್ದ ಶಕ್ತಿ ಎಂತದ್ದು || Poojya Revanasiddeshwarara Shakti || Pravachana

Stone Pelting on Hindu Houses: ಹಿಂದೂಗಳ ಮನೆ ಮೇಲೆ ಅನ್ಯಕೋಮಿನ ಯುವಕರಿಂದ ಕಲ್ಲು? ಅಸಲಿ ಕಾರಣ ಏನು ಗೊತ್ತಾ?

Stone Pelting on Hindu Houses: ಹಿಂದೂಗಳ ಮನೆ ಮೇಲೆ ಅನ್ಯಕೋಮಿನ ಯುವಕರಿಂದ ಕಲ್ಲು? ಅಸಲಿ ಕಾರಣ ಏನು ಗೊತ್ತಾ?

Nadamaya Ee Lokavella ನಾದಮಯ ಈ ಲೋಕವೆಲ್ಲಾ HD Video Song - Jeevana Chaitra | Dr Rajkumar

Nadamaya Ee Lokavella ನಾದಮಯ ಈ ಲೋಕವೆಲ್ಲಾ HD Video Song - Jeevana Chaitra | Dr Rajkumar

ಬೆಚ್ಚಿಬೀಳಿಸಿದ ಜಮ್ಮು ಜೈಲು ಬ್ರೇಕ್! ಪಾಕಿಸ್ತಾನಿಗಳು ಎಸ್ಕೇಪ್! ಪೊಲೀಸರಿಗೆ ಶೂಟ್, ಗಡಿಯಲ್ಲಿ ಹೈ ಅಲರ್ಟ್!

ಬೆಚ್ಚಿಬೀಳಿಸಿದ ಜಮ್ಮು ಜೈಲು ಬ್ರೇಕ್! ಪಾಕಿಸ್ತಾನಿಗಳು ಎಸ್ಕೇಪ್! ಪೊಲೀಸರಿಗೆ ಶೂಟ್, ಗಡಿಯಲ್ಲಿ ಹೈ ಅಲರ್ಟ್!

ಸುಕ್ಷೇತ್ರ ಮನಗೂಳಿ ಶ್ರೀ ರೇವಣಸಿದ್ದೇಶ್ವರ ಭಕ್ತಿ ಗೀತೆ Singer Neelamma.Lyrics Prakash Bagali#prakashbagali

ಸುಕ್ಷೇತ್ರ ಮನಗೂಳಿ ಶ್ರೀ ರೇವಣಸಿದ್ದೇಶ್ವರ ಭಕ್ತಿ ಗೀತೆ Singer Neelamma.Lyrics Prakash Bagali#prakashbagali

ಆ ಮಂದಿರಕ್ಕೆ ಟಿಪ್ಪೂ ಬೆಂಕಿ ಹಚ್ಚಿದಮೇಲೆ ಏನಾಯ್ತು ಗೊತ್ತಾ..? Unknown history of Guruvayur temple.

ಆ ಮಂದಿರಕ್ಕೆ ಟಿಪ್ಪೂ ಬೆಂಕಿ ಹಚ್ಚಿದಮೇಲೆ ಏನಾಯ್ತು ಗೊತ್ತಾ..? Unknown history of Guruvayur temple.

3ನೇ ಮದುವೆ,  3 ಪತ್ನಿಯರು IAS, ಯಾರು ಈ ಲಕ್ಕಿ ಮ್ಯಾನ್‌? ಯಾವ ಸಿನಿಮಾಕ್ಕೂ ಕಡಿಮೆ ಇಲ್ಲ ಲವ್‌ ಕಹಾನಿ!

3ನೇ ಮದುವೆ, 3 ಪತ್ನಿಯರು IAS, ಯಾರು ಈ ಲಕ್ಕಿ ಮ್ಯಾನ್‌? ಯಾವ ಸಿನಿಮಾಕ್ಕೂ ಕಡಿಮೆ ಇಲ್ಲ ಲವ್‌ ಕಹಾನಿ!

HAMPI UTSAV 2026 : ವೇದಿಕೆ ಮೇಲೆ ಜಮೀರ್ ಭಾಷಣಕ್ಕೆ ಸಿಳ್ಳೆ ಚಪ್ಪಾಳೆಯದ್ದೇ ಸದ್ದು.. #pratidhvani

HAMPI UTSAV 2026 : ವೇದಿಕೆ ಮೇಲೆ ಜಮೀರ್ ಭಾಷಣಕ್ಕೆ ಸಿಳ್ಳೆ ಚಪ್ಪಾಳೆಯದ್ದೇ ಸದ್ದು.. #pratidhvani

ಆಗುಂಬೆಗೆ ಕಂಟಕವಾಗುತ್ತಾ ಸುರಂಗ ಮಾರ್ಗ?, DPRಗೆ 2 ಕೋಟಿ, ಜೀವಸಂಕುಲ ನಾಶ? |  Vijay Karnataka

ಆಗುಂಬೆಗೆ ಕಂಟಕವಾಗುತ್ತಾ ಸುರಂಗ ಮಾರ್ಗ?, DPRಗೆ 2 ಕೋಟಿ, ಜೀವಸಂಕುಲ ನಾಶ? | Vijay Karnataka

ಶ್ರೀ ರೇವಣಸಿದ್ದೇಶ್ವರ ದೇವಸ್ಥಾನ ರೇವಗ್ಗಿ (ರಟಕಲ್) |Sri Revanasiddeshwara Temple Revaggi (Ratakal) |

ಶ್ರೀ ರೇವಣಸಿದ್ದೇಶ್ವರ ದೇವಸ್ಥಾನ ರೇವಗ್ಗಿ (ರಟಕಲ್) |Sri Revanasiddeshwara Temple Revaggi (Ratakal) |

ЧТО ПИТЬ, Чтобы Быстро Улучшить Кровообращение В Ногах? После 60! Доктор Мясников

ЧТО ПИТЬ, Чтобы Быстро Улучшить Кровообращение В Ногах? После 60! Доктор Мясников

Над этим «шаолиньским монахом» смеялись — пока он не столкнулся с настоящими чемпионами мира.

Над этим «шаолиньским монахом» смеялись — пока он не столкнулся с настоящими чемпионами мира.

ಶುಕ್ರವಾರ ದಿನ ಲಕ್ಷ್ಮೀದೇವಿಯ ಈ ಹಾಡುಗಳನ್ನು ಕೇಳಿದರೆ ಅದೃಷ್ಚ ಉಂಟಾಗಿ ಧನವಂತರಾಗುತ್ತೀರಿ -SRI MAHALAKSHM STHUTHI

ಶುಕ್ರವಾರ ದಿನ ಲಕ್ಷ್ಮೀದೇವಿಯ ಈ ಹಾಡುಗಳನ್ನು ಕೇಳಿದರೆ ಅದೃಷ್ಚ ಉಂಟಾಗಿ ಧನವಂತರಾಗುತ್ತೀರಿ -SRI MAHALAKSHM STHUTHI

© 2025 ycliper. Все права защищены.



  • Контакты
  • О нас
  • Политика конфиденциальности



Контакты для правообладателей: [email protected]