ಎಚ್.ಎನ್. ವ್ಯಾಲಿ ನೀರು ವಿಷ – ಮಾ.15 ಚಿಕ್ಕಬಳ್ಳಾಪುರ ಬಂದ್ಗೆ ಮುಷ್ಟೂರು ಶ್ರೀಧರ್ ಬೆಂಬಲ | Power News 1
Автор: Power news1 Karnataka
Загружено: 2026-03-09
Просмотров: 752
Описание: ಶಾಶ್ವತ ನೀರಾವರಿ ಹೋರಾಟಗಾರರ ದಿಟ್ಟ ಪ್ರತಿಭಟನೆಯ ನಡುವೆಯೂ ಹಠಕ್ಕೆ ಬಿದ್ದವರಂತೆ ಜಿಲ್ಲೆಯ ಅಕ್ಷಯ ಪಾತ್ರೆಗಳಂತಿದ್ದ ಕೆರಗಳ ಒಡಲಿಗೆ ಕೊಳಚೆ ನೀರು ಹರಿಸಿದ್ದ ಭಾಗ್ಯ ಇಂದಿನ ಸಂಸದ ಡಾ.ಕೆ.ಸುಧಾಕರ್ ಅವರಿಗೆ ಸಲ್ಲುತ್ತದೆ. ಕೆಟ್ಟ ಮೇಲೆ ಬುದ್ದಿಬಂತು ಎಂಬAತೆ ಸಂಸದರಾದ ಮೇಲೆ ೩ನೇ ಹಂತದ ಶುದ್ಧೀಕರಣದ ಜಪ ಮಾಡುತ್ತಿದ್ದಾರೆ.ಒಳ್ಳೆಯ ಕೆಲಸ ಯಾರೇ ಮಾಡಲು ಅವರಿಗೆ ನಮ್ಮ ಬೆಂಬಲ ಇರಲಿದ್ದು ಮಾ.೧೫ ರಂದು ನಡೆಯುವ ಚಿಕ್ಕಬಳ್ಳಾಪುರ ಬಂದ್ ಅನ್ನು ನಾವು ಬೆಂಬಲಿಸುತ್ತೇವೆ ಎಂದು ಮುಷ್ಟೂರು ಶ್ರೀಧರ್ ತಿಳಿಸಿದರು
Повторяем попытку...
Доступные форматы для скачивания:
Скачать видео
-
Информация по загрузке: