ycliper

Популярное

Музыка Кино и Анимация Автомобили Животные Спорт Путешествия Игры Юмор

Интересные видео

2025 Сериалы Трейлеры Новости Как сделать Видеоуроки Diy своими руками

Топ запросов

смотреть а4 schoolboy runaway турецкий сериал смотреть мультфильмы эдисон
Скачать

ಶ್ರೀ ಸೋಮೇಶ್ವರ ದೇವಸ್ಥಾನ ಶ್ರೀಕ್ಷೇತ್ರ ಪಡುವರಿ ಬೈಂದೂರು ಉಡುಪಿ

Автор: Voice of H.M Bhat

Загружено: 2024-09-26

Просмотров: 1306

Описание: ಕರ್ನಾಟಕ ರಾಜ್ಯದ, ಉಡುಪಿ ಜಿಲ್ಲೆಯ, ಬೈಂದೂರು, ತಾಲೂಕಿನ ಶ್ರೀ ಸೋಮೇಶ್ವರ ದೇವಸ್ಥಾನ ,ಪಡುವರಿ ಶ್ರೀಕ್ಷೇತ್ರ ಬೈಂದೂರು. ಸಮುದ್ರದ ಮೇಲ್ದಂಡೆ ಮೇಲಿರುವ ಈ ದೇವಸ್ಥಾನ ಅತಿ ಪುರಾತನವಾದ ದೇವಸ್ಥಾನ. ಶ್ರೀರಾಮಚಂದ್ರ ಲಂಕೆಗೆ ಹೋಗುವಂತಹ ಸಂದರ್ಭದಲ್ಲಿ ಸೋಮೇಶ್ವರನನ್ನು ಪ್ರತಿಷ್ಠಾಪಿಸಿದ ಎನ್ನುವುದು ಇಲ್ಲಿಯ ವಿಶೇಷತೆ. ಶ್ರೀರಾಮಚಂದ್ರ ದೇವರುಇಲ್ಲಿಂದಲೇ ಲಂಕೆಗೆ ಸೇತುವೆಯನ್ನು ಕಟ್ಟಬೇಕು ಎಂದು ನಿರ್ಧರಿಸುತ್ತಾನೆ. ಆದರೆ ಇಲ್ಲಿಂದ ಲಂಕೆಗೆ ಹೋದರೆ ಹಿಂಬದಿಯ ಬಾಗಿಲನ್ನು ತಲುಪುತ್ತೇವೆ ಎಂದು ತಿಳಿದ ಶ್ರೀರಾಮಚಂದ್ರನು ಸೇತುವೆಯನ್ನು ಅಲ್ಲಿಗೆ ನಿಲ್ಲಿಸುತ್ತಾನೆ. ಅದರ ಕುರುಹುವಾಗಿ ಈಗಲೂ ಕೂಡ ಕಲ್ಲು ಬಂಡೆಗಳ ರಾಶಿಯನ್ನು ಕಾಣಬಹುದಾಗಿದೆ. ಹಾಗೂ ಸೇತುವೆಯನ್ನು ಪ್ರಾರಂಭಿಸಿದನು ಎನ್ನುವುದಕ್ಕೆ ಸಾಕ್ಷಿಯಾಗಿ ನಿಂತಿದೆ. ಪಕ್ಕದಲ್ಲಿಯೇ ನದಿಯು ಸಮುದ್ರವನ್ನು ಸೇರುವ ಸಂಗಮ ಸ್ಥಳವಿದ್ದು ಪ್ರವಾಸಿಗರನ್ನು ಕೈಬೀಸಿ ತನ್ನತ್ತ ಆಕರ್ಷಿಸುತ್ತಿದೆ. ಇಲ್ಲಿ ಕಲ್ಲು ಬಂಡೆಗಳ ಪೊಟರೆಯ ಒಳಗಡೆಯಿಂದ ನೀರು ಹರಿದು ಬರುತ್ತಿದ್ದು ನಾಗನ ಸಾನಿಧ್ಯವು ಅಲ್ಲಿ ಇರುವುದರಿಂದ ಅದಕ್ಕೆ ನಾಗತೀರ್ಥ ವೆಂದು ಕರೆಯುತ್ತಾರೆ. ಹಾಗಾಗಿ ಈ ಕ್ಷೇತ್ರವು ತೀರ್ಥಕ್ಷೇತ್ರವಾಗಿ ಮಾರ್ಪಟ್ಟಿದೆ. ಪಿತೃ ಕಾರ್ಯಗಳನ್ನು ಮಾಡುವುದರಿಂದ ಮೃತರಾದವರಿಗೆ ಸದ್ಗತಿ ಪ್ರಾಪ್ತಿಯಾಗುತ್ತದೆ ಎನ್ನುವುದು ಈ ಭಾಗದ ಜನರ ನಂಬಿಕೆಯಾಗಿದೆ. ಪ್ರಕೃತಿ ರಮಣೀಯ ಸೌಂದರ್ಯವನ್ನು ಸವಿಯಲು ಇಲ್ಲಿಗೆ ಭೇಟಿ ಕೊಡಲೇಬೇಕು. ತಾವೆಲ್ಲರೂ ಆಗಮಿಸಿ ಶ್ರೀದೇವರ ಸಂದರ್ಶನವನ್ನು ಮಾಡಿ ಪ್ರಕೃತಿಯ ರಮಣೀಯ ಸೌಂದರ್ಯವನ್ನು ಸವಿದು ಕೃತಾರ್ಥ ರಾಗಬೇಕು.

Не удается загрузить Youtube-плеер. Проверьте блокировку Youtube в вашей сети.
Повторяем попытку...
ಶ್ರೀ ಸೋಮೇಶ್ವರ ದೇವಸ್ಥಾನ ಶ್ರೀಕ್ಷೇತ್ರ ಪಡುವರಿ ಬೈಂದೂರು ಉಡುಪಿ

Поделиться в:

Доступные форматы для скачивания:

Скачать видео

  • Информация по загрузке:

Скачать аудио

Похожие видео

'ಚೌಟ ಅರಸರ ಕೊಡುಗೆ' ಸೋಮನಾಥೇಶ್ವರ .

'ಚೌಟ ಅರಸರ ಕೊಡುಗೆ' ಸೋಮನಾಥೇಶ್ವರ ."ಶ್ರೀ ಮಹತೋಭಾರ ಶ್ರೀ ಸೋಮನಾಥೇಶ್ವರ ದೇವಸ್ಥಾನ' "ಶ್ರೀಕ್ಷೇತ್ರ ಪುತ್ತಿಗೆ"

ಪಂಜುರ್ಲಿ ದರ್ಶನ ಪಾತ್ರಿಯನ್ನು ತರಾಟೆಗೆ ತೆಗೆದುಕೊಂಡ ಯುವಕ ಇನ್ನು ದರ್ಶನ ಮಾಡೋದಿಲ್ಲ ತಪ್ಪಾಯಿತು ಎಂದ ದರ್ಶನ ಪಾತ್ರಿ!

ಪಂಜುರ್ಲಿ ದರ್ಶನ ಪಾತ್ರಿಯನ್ನು ತರಾಟೆಗೆ ತೆಗೆದುಕೊಂಡ ಯುವಕ ಇನ್ನು ದರ್ಶನ ಮಾಡೋದಿಲ್ಲ ತಪ್ಪಾಯಿತು ಎಂದ ದರ್ಶನ ಪಾತ್ರಿ!

ಶ್ರೀ ಅರ್ಧನಾರೀಶ್ವರ ದೇವಸ್ಥಾನ , ಇಂದಬೆಟ್ಟು 🙏

ಶ್ರೀ ಅರ್ಧನಾರೀಶ್ವರ ದೇವಸ್ಥಾನ , ಇಂದಬೆಟ್ಟು 🙏

ಗುಹೆಯಲ್ಲಿ ಮೂಡಿದ ಕಲ್ಲು ಮೂಡುಗಲ್ಲು ಕೆರಾಡಿ,

ಗುಹೆಯಲ್ಲಿ ಮೂಡಿದ ಕಲ್ಲು ಮೂಡುಗಲ್ಲು ಕೆರಾಡಿ, "ಶ್ರೀ ಕೇಶವನಾಥೇಶ್ವರ ದೇವಸ್ಥಾನ ಮೂಡುಗಲ್ಲು ಕೆರಾಡಿ"

ಗುಹೆಯೊಳಗೊಂದು ಗುಡಿ |Keradi Keshavanatha Temple | ಮೂಡ್ಗಲ್ | Kundapura | Places to Visit near Kundapur

ಗುಹೆಯೊಳಗೊಂದು ಗುಡಿ |Keradi Keshavanatha Temple | ಮೂಡ್ಗಲ್ | Kundapura | Places to Visit near Kundapur

Polali Sri Rajarajeshwari amma | Tulu Devotional Song

Polali Sri Rajarajeshwari amma | Tulu Devotional Song

ನನಗೆ ಎಲ್ಲ ಕಡೆ ತಮ್ಮನೇ ಕಾಣ್ತಾನೆ | ನನ್ನ ಎಲ್ಲಾ ಕೆಲಸಗಳಿಗೂ ಅವನೇ ಸಪೋರ್ಟರ್ | ಸೈಕಲ್ ಕೀ ಮನೆಯಲ್ಲಿರಲು ಕಾರಣವೇನು?

ನನಗೆ ಎಲ್ಲ ಕಡೆ ತಮ್ಮನೇ ಕಾಣ್ತಾನೆ | ನನ್ನ ಎಲ್ಲಾ ಕೆಲಸಗಳಿಗೂ ಅವನೇ ಸಪೋರ್ಟರ್ | ಸೈಕಲ್ ಕೀ ಮನೆಯಲ್ಲಿರಲು ಕಾರಣವೇನು?

Live |Shiroor Matha Paryaya| ಶೀರೂರು ಪರ್ಯಾಯ , ಶ್ರೀ ಪೂರ್ಣಪ್ರಜ್ಞ ವೇದಿಕೆ | 17.01.26

Live |Shiroor Matha Paryaya| ಶೀರೂರು ಪರ್ಯಾಯ , ಶ್ರೀ ಪೂರ್ಣಪ್ರಜ್ಞ ವೇದಿಕೆ | 17.01.26

Winners of Sinulog Festival 2026 Ritual Showdown – Sinulog-Based Category #sinulog2026

Winners of Sinulog Festival 2026 Ritual Showdown – Sinulog-Based Category #sinulog2026

ಪಂಚ ಕ್ಷೇತ್ರದೊಳೊಂದು ಬೆಳೆಯುವ ಲಿಂಗ, ಶ್ರೀ ಶಂಕರನಾರಾಯಣ ದೇವಸ್ಥಾನ, ಬೆಳ್ವೆ

ಪಂಚ ಕ್ಷೇತ್ರದೊಳೊಂದು ಬೆಳೆಯುವ ಲಿಂಗ, ಶ್ರೀ ಶಂಕರನಾರಾಯಣ ದೇವಸ್ಥಾನ, ಬೆಳ್ವೆ

UDUPI KRISHNA ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಶ್ರೀ ಕೃಷ್ಣನಿಗೆ ಪಾರಿಜಾತಾರ್ಚಿತ ಚಂದ್ರಮಸ ಕೃಷ್ಣ ಅಲಂಕಾರ

UDUPI KRISHNA ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಶ್ರೀ ಕೃಷ್ಣನಿಗೆ ಪಾರಿಜಾತಾರ್ಚಿತ ಚಂದ್ರಮಸ ಕೃಷ್ಣ ಅಲಂಕಾರ

Kaup Hosa Marigudi: ನವದುರ್ಗಾ ಲೇಖನ ಬರೆದ ಪೇಜಾವರ ಶ್ರೀಗಳು | Navadurga Lekhana Yajna | Pejawara Shri

Kaup Hosa Marigudi: ನವದುರ್ಗಾ ಲೇಖನ ಬರೆದ ಪೇಜಾವರ ಶ್ರೀಗಳು | Navadurga Lekhana Yajna | Pejawara Shri

ಸುತ್ತ ಕಾಡು ಬೆಟ್ಟಗುಡ್ಡಗಳ ಮೇಲೆ ಈ ದೇವಸ್ಥಾನ ; ಪರಶುರಾಮರು ಸೃಷ್ಟಿಸಿದ ಅದ್ಭುತ ತೀರ್ಥಕುಂಡ | Parashu teertha

ಸುತ್ತ ಕಾಡು ಬೆಟ್ಟಗುಡ್ಡಗಳ ಮೇಲೆ ಈ ದೇವಸ್ಥಾನ ; ಪರಶುರಾಮರು ಸೃಷ್ಟಿಸಿದ ಅದ್ಭುತ ತೀರ್ಥಕುಂಡ | Parashu teertha

Tulu comedy, emotions : Walter and Violet Vegetable couples at Kaikamba market │The Common Man Show

Tulu comedy, emotions : Walter and Violet Vegetable couples at Kaikamba market │The Common Man Show

ಕಟೀಲ ತಲದ ಹಾಡು ಕನ್ನಡ_ಭಕ್ತಿಗೀತೆ.Kateel Thalada devotional song |Kateel | Kannada Devotional Songs|

ಕಟೀಲ ತಲದ ಹಾಡು ಕನ್ನಡ_ಭಕ್ತಿಗೀತೆ.Kateel Thalada devotional song |Kateel | Kannada Devotional Songs|

𝗦𝗿𝗶 𝗔𝗺𝗿𝗮𝘁𝗵𝗲𝘀𝗵𝘄𝗮𝗿𝗶 𝗛𝗮𝗹𝗮𝘃𝘂 𝗠𝗮𝗸𝗸𝗮𝗹𝗮 𝗧𝗮𝗮𝘆𝗶 𝗧𝗲𝗺𝗽𝗹𝗲 𝗸𝗼𝘁𝗮🙏ಸಂತಾನ ಭಾಗ್ಯ ಪ್ರಾಪ್ತಿ❤️🙏🌼#amrutheshwari #god

𝗦𝗿𝗶 𝗔𝗺𝗿𝗮𝘁𝗵𝗲𝘀𝗵𝘄𝗮𝗿𝗶 𝗛𝗮𝗹𝗮𝘃𝘂 𝗠𝗮𝗸𝗸𝗮𝗹𝗮 𝗧𝗮𝗮𝘆𝗶 𝗧𝗲𝗺𝗽𝗹𝗲 𝗸𝗼𝘁𝗮🙏ಸಂತಾನ ಭಾಗ್ಯ ಪ್ರಾಪ್ತಿ❤️🙏🌼#amrutheshwari #god

ಅಬ್ಬಗ ದಾರಗ, ಜನ್ಮಭೂಮಿ, ಸಿರಿ ಜಾತ್ರೆ,

ಅಬ್ಬಗ ದಾರಗ, ಜನ್ಮಭೂಮಿ, ಸಿರಿ ಜಾತ್ರೆ, "ಶ್ರೀ ಮಹಾಲಿಂಗೇಶ್ವರ ದೇವಸ್ಥಾನ" "ಶ್ರೀಕ್ಷೇತ್ರ ನಂದಳಿಕೆ"

sadguru samarth Narayan ashram harihar( 2nd ayodhya)

sadguru samarth Narayan ashram harihar( 2nd ayodhya)

Udupi Sri Krishna - ಉಡುಪಿ ಶ್ರೀ ಕೃಷ್ಣ ಅಲಂಕಾರ

Udupi Sri Krishna - ಉಡುಪಿ ಶ್ರೀ ಕೃಷ್ಣ ಅಲಂಕಾರ

© 2025 ycliper. Все права защищены.



  • Контакты
  • О нас
  • Политика конфиденциальности



Контакты для правообладателей: [email protected]