20 ಲಕ್ಷ ರೈತರ ಐದು ಸಾವಿರ ಕೋಟಿ ರೂ ಕಬ್ಬಿನ ಬಿಲ್ ಪಾವತಿ ಮಾಡದ ಸಕ್ಕರೆ ಕಾರ್ಖಾನೆಗಳಿಗೆ ಎರಡು ಗಡುವು
Автор: eedina
Загружено: 2026-03-14
Просмотров: 824
Описание:
ರೈತರು ಕಬ್ಬು ಕಳುಹಿಸಿ ನಾಲ್ಕು ತಿಂಗಳಾದರೂ ಸಕ್ಕರೆ ಕಾರ್ಖಾನೆಗಳು ರಾಜ್ಯದ ಸುಮಾರು 20 ಲಕ್ಷ ರೈತರಿಗೆ ಕೋಡಬೇಕಾದ 5 ಸಾವಿರ ಕೋಟಿ ರೂ ನೀಡದೆ ಸತಾಯಿಸುತ್ತಿದ್ದಾರೆ ಇದೆ ಕಾರಣದಿಂದ ರಾಜ್ಯದ ರೈತರು ಬೆಳಗಾವಿಯ ಸಕ್ಕರೆ ನಿರ್ದೇಶಕರ ಕಛೇರಿಯ ಮುಂದೆ ಬೃಹತ್ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು. ಕಬ್ಬಿನ ಬಿಲ್ ಪಾವತಿ ಮಾಡದಿದ್ದರೆ ಗುರ್ಲಾಪೂರ ಮಾದರಿಯಲ್ಲಿ ರಾಜ್ಯಾದ್ಯಂತ ಹೋರಾಟ ಮಾಡಲಾಗುವದು ಎಂದು ಎಚ್ಚರಿಕೆ ನೀಡಿದ್ದಾರೆ.
#raithu #Raithasangatane #karnatakanews #protest
Повторяем попытку...
Доступные форматы для скачивания:
Скачать видео
-
Информация по загрузке: