ಬಸವಪ್ರಿಯ ನಾಗರಾಜು-100 ಮನೆ ಮಹಾಮನೆ, ಶರಣಸಂಸ್ಕೃತಿ ಸಂದೇಶ ಬಸವಧರ್ಮ ಪ್ರಚಾರ ನೂರರ ಸಂಭ್ರಮ
Автор: public power Kannada news
Загружено: 2026-02-21
Просмотров: 67
Описание:
ಬೆಂಗಳೂರು ಬಸವಧರ್ಮ ಚಾರಿಟಬಲ್ ಟ್ರಸ್ಟ್ ರಾಜ್ಯ ಸಂಚಾಲಕರು ಹಾಗೂ ಮಂಡ್ಯ ಜಿಲ್ಲಾ ಬಸವ ಕೇಂದ್ರ ಅಧ್ಯಕ್ಷರಾದ ಬಸವಪ್ರಿಯ ನಾಗರಾಜುರವರು ನೂರು ಮನೆಗೆ ತೆರಳಿ ಮಹಾಮನೆ, ಬಸವಧರ್ಮ ಪ್ರಚಾರ ಶರಣಸಂಸ್ಕೃತಿ ಸಂದೇಶ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದ್ದಾರೆ.
22 2026 ಬೆಂಗಳೂರು ನಾಗರಬಾವಿಯಲ್ಲಿ ನೂರರ ಸಂಭ್ರಮವನ್ನು ಶ್ರೀಮತಿ ಸರ್ವಮಂಗಳಮ್ಮ ಚನ್ನ ಬಸವಯ್ಯ ರವರ ಮನೆಯಲ್ಲಿ ನೂರರ ಮಹಾಮನೆ ಕಾರ್ಯಕ್ರಮವನ್ನು ನಡೆಸಲಾಗುತ್ತಿದೆ
ಇದೇ ಸಂದರ್ಭದಲ್ಲಿ ಅವರಿಗೆ ಅಭಿನಂದನಾ ಪತ್ರ ಗೌರವ ಸನ್ಮಾನವನ್ನು ಸಹ ಮಾಡಲಾಗುವುದು
ಗವಿಮಠ ಶ್ರೀಗಳು ಸೇರಿದಂತೆ ಪಾಲಾಕ್ಷಪ್ಪ ಅಧ್ಯಕ್ಷತೆ ವಹಿಸಲಿದ್ದಾರೆ
Повторяем попытку...
Доступные форматы для скачивания:
Скачать видео
-
Информация по загрузке: