ycliper

Популярное

Музыка Кино и Анимация Автомобили Животные Спорт Путешествия Игры Юмор

Интересные видео

2025 Сериалы Трейлеры Новости Как сделать Видеоуроки Diy своими руками

Топ запросов

смотреть а4 schoolboy runaway турецкий сериал смотреть мультфильмы эдисон
Скачать

ಸಾವಿರಾರು ಭಕ್ತರ ನಡುವೆ ಮರಗಮ್ಮದೇವಿ ರಥೋತ್ಸವ

Автор: Umesh K Mudnal

Загружено: 2026-02-23

Просмотров: 181

Описание: ಮಾಚನೂರ ಗ್ರಾಮದೇವಿ ಭವ್ಯ ರಥೋತ್ಸವ

ಸಾವಿರಾರು ಭಕ್ತರ ನಡುವೆ ಮರಗಮ್ಮದೇವಿ ರಥೋತ್ಸವ

ಯಾದಗಿರಿ ಜಿಲ್ಲೆಯ ವಡಗೇರಾ ತಾಲೂಕಿನ ಮಾಚನೂರ ಗ್ರಾಮದಲ್ಲಿ ಮರಗಮ್ಮದೇವಿಯ 13 ನೇ ವರ್ಷದ ರಥೋತ್ಸವವು ಅತೀ ವಿಜೃಂಭಣೆಯಿಂದ ಜರುಗಿತ್ತು. ಸಾವಿರಾರು ಭಕ್ತರ ಸಮ್ಮುಖದಲ್ಲಿ ಯಾವುದೇ ವಿಘ್ನಗಳಿಲ್ಲದೆ ಭವ್ಯ ರಥೋತ್ಸವ ನಡೆಯಿತು. ಪ್ರತಿ ವರ್ಷದಂತೆ ಈ ವರ್ಷವೂ 13ನೇ ವರ್ಷದ ಭವ್ಯ ರಥೋತ್ಸವ ಸರ್ವ ಭಕ್ತರ ನಡುವೆ ನಡೆಯಿತ್ತು. ಈ ವೇಳೆ ಭಕ್ತರು ರಥೋತ್ಸವಕ್ಕೆ ಉತ್ತತ್ತಿ, ಬಾಳೆ ಹಣ್ಣು, ಮಂಡಳ್ಳ ಎಸೆದು ಭಕ್ತಿ ಪರಾಕಾಷ್ಠೆ ಮೆರೆದರು. ಮರಗಮ್ಮದೇವಿ ಪರಾಕ್ ಅಂತ ಘೋಷಣೆ ಕೂಗಿ ಭಕ್ತರು ಸಂಭ್ರಮಿಸಿದ್ದು, ರಥೋತ್ಸವ ಕಣ್ತುಂಬಿಕೊಂಡು ಭಕ್ತರು ಪುನೀತರಾದರು.

ಇದೇ ಸಂದರ್ಭದಲ್ಲಿ ಶರಣಯ್ಯಸ್ವಾಮಿ, ಸಿದ್ದಯ್ಯಸ್ವಾಮಿ,ಬಸು ಮುತ್ಯಾ, ಸಾಮಾಜಿಕ ಹೋರಾಟಗಾರ ಉಮೇಶ್ ಮುದ್ನಾಳ, ವಿಜಯ್ ರಾಘವರೆಡ್ಡಿ ಮಾಲೀಪಾಟೀಲ್, ವೀರಭದ್ರಪ್ಪಗೌಡ ಪೊಲೀಸ್ ಪಾಟೀಲ, ವೀರುಪಾಕ್ಷಪ್ಪಗೌಡ ಪರಸಾಪೂರ, ಪ್ರಭು ಪೂಜಾರಿ, ಗಡ್ಡೆಪ್ಪ ಪೂಜಾರಿ, ಹಣಮಂತ ಪೂಜಾರಿ, ಮರೆಪ್ಪ ಪೂಜಾರಿ, ಮಲ್ಲಪ್ಪ, ಮೋನಪ್ಪ, ರವಿ, ಹಣಮಂತ, ಭಾಗಪ್ಪ, ಭೀಮರಾಯ್, ಶಂಕ್ರೆಪ್ಪ, ಬಸಪ್ಪ, ಬುಗಪ್ಪ, ಸಿದ್ದಪ್ಪ, ಬಾಲಪ್ಪ, ಭೀಮಾಶಂಕರ, ಮಲ್ಲಪ್ಪ, ಜಗದೀಶ್ ಸೇರಿ ಗ್ರಾಮಸ್ಥರು, ಭಕ್ತರು ಸೇರಿ ಸಹಸ್ರಾರು ಜನರು ಭಾಗಿಯಾಗಿದ್ದರು

#ಮಾಚನೂರರಥೋತ್ಸವ
#ಮರಗಮ್ಮದೇವಿ
#13ನೇವರ್ಷರಥೋತ್ಸವ
#ಭಕ್ತರಸಮ್ಮುಖ
#ಯಾದಗಿರಿ
#ವಡಗೇರಾ
#ರಥೋತ್ಸವ2026
#ಭಕ್ತಿಪರಾಕಾಷ್ಠೆ
#ಗ್ರಾಮದೇವಿ
#ದೇವಾಲಯಉತ್ಸವ
#ಕನ್ನಡಸಂಸ್ಕೃತಿ
#UmeshMudnal
#SocialActivist

Не удается загрузить Youtube-плеер. Проверьте блокировку Youtube в вашей сети.
Повторяем попытку...
ಸಾವಿರಾರು ಭಕ್ತರ ನಡುವೆ ಮರಗಮ್ಮದೇವಿ ರಥೋತ್ಸವ

Поделиться в:

Доступные форматы для скачивания:

Скачать видео

  • Информация по загрузке:

Скачать аудио

Похожие видео

ಮಂಗಳವಾರ ಈ ಹಾಡುಗಳನ್ನು ಕೇಳಿದರೆ ನಿಮ್ಮ ಕಷ್ಟಗಳು ದೂರವಾಗಿ ಸಂಪತ್ತು ಪ್ರಾಪ್ತಿಯಾಗುತ್ತದೆ | Hanuman Bhakti Songs

ಮಂಗಳವಾರ ಈ ಹಾಡುಗಳನ್ನು ಕೇಳಿದರೆ ನಿಮ್ಮ ಕಷ್ಟಗಳು ದೂರವಾಗಿ ಸಂಪತ್ತು ಪ್ರಾಪ್ತಿಯಾಗುತ್ತದೆ | Hanuman Bhakti Songs

STRZAŁ ŻYCIA POGRZEBAŁ KRÓLEWSKICH! GWIZDY, NIEMOC I DWIE CZERWONE, KONIEC WALKI O TYTUŁ?

STRZAŁ ŻYCIA POGRZEBAŁ KRÓLEWSKICH! GWIZDY, NIEMOC I DWIE CZERWONE, KONIEC WALKI O TYTUŁ?

Rymanowski, Rakowski: Ryczący Lew Izraela

Rymanowski, Rakowski: Ryczący Lew Izraela

"ಮಹದೇಶ್ವರರು ಏಳುಮಲೆಗೆ ಬಂದು ಕಾಡೊಳಗೆ ನೆಲೆಸಿದ್ದು ಯಾಕೆ?"-E05-Male Mahadeshwara Temple Tour-Kalamadhyama

Surya puthra laksha

Surya puthra laksha

ಹನುಮಂತನ ಹಾಡುಗಳನ್ನು ಕೇಳುವುದರಿಂದ ಎಲ್ಲಾ ಕಷ್ಟಗಳು ದೂರವಾಗುತ್ತವೆ | Sri Anjaneya Swamy Bhakti Geethegalu

ಹನುಮಂತನ ಹಾಡುಗಳನ್ನು ಕೇಳುವುದರಿಂದ ಎಲ್ಲಾ ಕಷ್ಟಗಳು ದೂರವಾಗುತ್ತವೆ | Sri Anjaneya Swamy Bhakti Geethegalu

ಅಕ್ಕ ನನ್ನ ಗಂಡ ಹೇಗಿರಬೇಕು #shivaputracomedy #shivaputrayasharadha #shivaputrayasharadhacomedyshows

ಅಕ್ಕ ನನ್ನ ಗಂಡ ಹೇಗಿರಬೇಕು #shivaputracomedy #shivaputrayasharadha #shivaputrayasharadhacomedyshows

ಮೀನು ಬಲೆ ಹಿಡಿದು ಸೇತುವೆ ಮೇಲೆ ಪ್ರತಿಭಟನೆ! 😱 ಸರ್ಕಾರಕ್ಕೆ ಉಮೇಶ್ ಮುದ್ನಾಳ್ ಖಡಕ್ ಎಚ್ಚರಿಕೆ

ಮೀನು ಬಲೆ ಹಿಡಿದು ಸೇತುವೆ ಮೇಲೆ ಪ್ರತಿಭಟನೆ! 😱 ಸರ್ಕಾರಕ್ಕೆ ಉಮೇಶ್ ಮುದ್ನಾಳ್ ಖಡಕ್ ಎಚ್ಚರಿಕೆ

IRAN, IZRAEL, CYPR. KOMU POTRZEBNY BLISKI WSCHÓD?

IRAN, IZRAEL, CYPR. KOMU POTRZEBNY BLISKI WSCHÓD?

|| ಚಾಪಿರಿ ಚಾಪಿ ₹ 150 ರುಪಾಯಿಗೆ ಒಂದು ||chapiri chapi ₹150 rupayige ondeu || #comedy #mukalepparealteam

|| ಚಾಪಿರಿ ಚಾಪಿ ₹ 150 ರುಪಾಯಿಗೆ ಒಂದು ||chapiri chapi ₹150 rupayige ondeu || #comedy #mukalepparealteam

ಯಳೂರಮ್ಮ ದೇವಿ ದೇವಸ್ಥಾನಕ್ಕೆ ಅರ್ಚಕರ ಆಯ್ಕೆ ಸ್ಥಳ ಪುಟ್ಟೇಗೌಡ ನ ದೊಡ್ಡಿ ಮದ್ದೂರ್. ಮಂಟೇಸ್ವಾಮ ಮಠದ ಹೊನ್ನಾಯಕನಹಳ್ಳಿ

ಯಳೂರಮ್ಮ ದೇವಿ ದೇವಸ್ಥಾನಕ್ಕೆ ಅರ್ಚಕರ ಆಯ್ಕೆ ಸ್ಥಳ ಪುಟ್ಟೇಗೌಡ ನ ದೊಡ್ಡಿ ಮದ್ದೂರ್. ಮಂಟೇಸ್ವಾಮ ಮಠದ ಹೊನ್ನಾಯಕನಹಳ್ಳಿ

Mocne słowa prezydenta Nawrockiego: „rząd powinien zabrać się do pracy”

Mocne słowa prezydenta Nawrockiego: „rząd powinien zabrać się do pracy”

ರಾಯಬಾಗ ನವತರ ಜನರಲ ಕುದುರೆ ಗಾಡಿ ಶರ್ಯತ್ತು ಸಂಪೂರ್ಣ ವಿಡಿಯೋ 15/2/2026

ರಾಯಬಾಗ ನವತರ ಜನರಲ ಕುದುರೆ ಗಾಡಿ ಶರ್ಯತ್ತು ಸಂಪೂರ್ಣ ವಿಡಿಯೋ 15/2/2026

लक्ष्मी देवस्थान कायरा. हालकि

लक्ष्मी देवस्थान कायरा. हालकि

नेपाली बच्चे में सैतानी ताकत मारते मारते भूत बना दिया Deva thapa brother new kushti 2025.

नेपाली बच्चे में सैतानी ताकत मारते मारते भूत बना दिया Deva thapa brother new kushti 2025.

Avani hill | ಅವನಿ ಬೆಟ್ಟ | Avani Betta | Kolar | ಕೋಲಾರ | Sita Temple Birth Place of Lava kush

Avani hill | ಅವನಿ ಬೆಟ್ಟ | Avani Betta | Kolar | ಕೋಲಾರ | Sita Temple Birth Place of Lava kush

Hanuman Songs Telugu | Hanuman Chalisa Full | Hanuman Jukebox Telugu | Anjaneya Bhakti Songs

Hanuman Songs Telugu | Hanuman Chalisa Full | Hanuman Jukebox Telugu | Anjaneya Bhakti Songs

ಯಾದಗಿರಿ ಜಿಲ್ಲಾ ಕ್ರೀಡಾಂಗಣಕ್ಕೆ ಸಿ.ಎಸ್. ಅರುಣ್ ಮಾಚಯ್ಯ ಬೇಟಿ | ಕ್ರೀಡಾಪಟುಗಳ ಕನಸು ನಿಜವಾಗುತ್ತದಾ?”🚨

ಯಾದಗಿರಿ ಜಿಲ್ಲಾ ಕ್ರೀಡಾಂಗಣಕ್ಕೆ ಸಿ.ಎಸ್. ಅರುಣ್ ಮಾಚಯ್ಯ ಬೇಟಿ | ಕ್ರೀಡಾಪಟುಗಳ ಕನಸು ನಿಜವಾಗುತ್ತದಾ?”🚨

ಗಾದಿಲಿಂಗಪ್ಪ ತಾತನವರ ಮಹಾ ಜೋಡು ರಥೋತ್ಸವ. Shree Gulyam Gadilingappa Thatha Car's Festival Jatra 2026.

ಗಾದಿಲಿಂಗಪ್ಪ ತಾತನವರ ಮಹಾ ಜೋಡು ರಥೋತ್ಸವ. Shree Gulyam Gadilingappa Thatha Car's Festival Jatra 2026.

ಚಂದ್ರಗ್ರಹಣ ದಿನ ಎಲ್ಲಾ ರಾಶಿಯವರು ಹನುಮಾನ್ ಚಾಲೀಸಾ ಕೇಳಿದರೆ ಸಕಲ ಪಾಪಗಳು ದೂರಾಗುತ್ತವೆ | Hanuman Chalisa

ಚಂದ್ರಗ್ರಹಣ ದಿನ ಎಲ್ಲಾ ರಾಶಿಯವರು ಹನುಮಾನ್ ಚಾಲೀಸಾ ಕೇಳಿದರೆ ಸಕಲ ಪಾಪಗಳು ದೂರಾಗುತ್ತವೆ | Hanuman Chalisa

© 2025 ycliper. Все права защищены.



  • Контакты
  • О нас
  • Политика конфиденциальности



Контакты для правообладателей: [email protected]