ycliper

Популярное

Музыка Кино и Анимация Автомобили Животные Спорт Путешествия Игры Юмор

Интересные видео

2025 Сериалы Трейлеры Новости Как сделать Видеоуроки Diy своими руками

Топ запросов

смотреть а4 schoolboy runaway турецкий сериал смотреть мультфильмы эдисон
Скачать

ಆ ಒಂದು ಹಾಡು ನನ್ನ ಬದುಕನ್ನ ಬದಲಾಯಿಸಿತು..!? Gururaj Hosakote| Rangasthala | Harish Nagaraju| Newso Newsu

Автор: NewsO NewsU ನ್ಯೂಸೋ ನ್ಯೂಸು

Загружено: 2025-08-17

Просмотров: 15518

Описание: ಹಿರಿಯ ಪತ್ರಕರ್ತ ‘ಹರೀಶ್‌ ನಾಗರಾಜು’ ಸಾರಥ್ಯದ ‘ನ್ಯೂಸೋ ನ್ಯೂಸು’ ಚಾನೆಲ್‌ನಲ್ಲಿ ‘ರಂಗಸ್ಥಳ’ ಎಂಬ ವಿಶೇಷ ಸಂದರ್ಶನ ಕಾರ್ಯಕ್ರಮವಾಗಿದೆ. ಈ ಕಾರ್ಯಕ್ರಮದ ಮೂಲಕ ರಂಗಭೂಮಿಯಲ್ಲಿ ಸೇವೆ ಸಲ್ಲಿಸಿದ ಗಣ್ಯರನ್ನ ಸಂದರ್ಶನ ಮಾಡಲಾಗುತ್ತದೆ. ಈ ಸಂಚಿಕೆಯ ಅತಿಥಿ ಜನಪದ ಕಲಾವಿದ ಗುರುರಾಜ ಹೊಸಕೋಟೆಯವರು.
ಜನಪದ ಕಲಾವಿದರ ವಂಶದಿಂದ ಬಂದ ಗುರುರಾಜ ಹೊಸಕೋಟೆಯವರು ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲ್ಲೂಕಿನ ಮಹಾಲಿಂಗಪುರದಲ್ಲಿ ಜನಿಸಿದರು. ತಂದೆ ರುದ್ರಪ್ಪ ಹೊಸಕೋಟೆಯವರು ಹರಿಕಥಾ ವಿದ್ವಾಂಸರು. ತಾಯಿ ಗೌರಮ್ಮನವರು ಜಾನಪದ ಹಾಡುಗಾರ್ತಿ. ಗುರುರಾಜರು ಓದಿದ್ದು ಪಿ.ಯು.ವರೆಗೆ ಮಾತ್ರ. ಆದರೆ ತಂದೆಯಿಂದ ಬಂದ ಸಂಗೀತ ಬಳುವಳಿಯಿಂದ ಜನಪದ ಹಾಡುಗಾರಿಕೆಯಲ್ಲಿ ಅವರದು ಅಪ್ರತಿಮ ಪರಿಣತಿ. ಶಾಲೆಯಲ್ಲಿದ್ದ ದಿನಗಳಲ್ಲೇ ಜನಪದ ಹಾಡುಗಳನ್ನು ಹಾಡುತ್ತಿದ್ದುದಲ್ಲದೆ, ಹಾಡುಗಳ ರಚನೆಯನ್ನೂ ಪ್ರಾರಂಭಿಸಿದರು. ಇತರ ಶಾಲೆಗಳಿಗೂ ಹೋಗಿ ಜನಪದ ಶೈಲಿಯ ಸಮೂಹ ಗೀತೆಗಳನ್ನು ರಚಿಸಿ ಮಾಡುತ್ತಿದ್ದ ನೃತ್ಯ, ಹಾಡಿನ ಸಂಯೋಜನೆ, ಜನಪದ ಶೈಲಿಯ ಹಾಡುಗಳ ರಚನೆ ಮತ್ತು ಹಾಡುಗಾರಿಕೆಯಿಂದ ಅಪಾರ ಪ್ರಸಿದ್ಧಿ ಗಳಿಸಿದರು ಇವರು ಬರೆದ ಗೀತೆಗಳು ಸಾವಿರಾರು.
ಸಿನಿಮಾದ ಹುಚ್ಚಿನಿಂದ ಗುರುರಾಜ ಹೊಸಕೋಟೆ ಅವರು ಬೆಂಗಳೂರಿಗೆ ಬಂದು ನಿರ್ದೇಶಿಸಿದ್ದು ‘ಅಲ್ಲೇ ಇರುವುದು ನೋಡಿ’ ಎಂಬ ಚಿತ್ರ. ಇವರ ಜಾಯಮಾನಕ್ಕೆ ಇದು ಒಗ್ಗಲಿಲ್ಲ. ಮುಂದೆ ಸಂಗ್ಯಾಬಾಳ್ಯ, ತವರಿನ ತೊಟ್ಟಿಲು, ಮಹಾಕ್ಷತ್ರಿಯ, ಕರಿಯ, ದಾಸ, ಜೋಗಿ, ತನನಂ ತನನಂ, ಸುಂಟರಗಾಳಿ, ಅಶೋಕ, ರಾಮ ಭಾಮ, ಶಾಮ, ಅಂಬಿ, ಶಂಭು ಮುಂತಾದ ಸುಮಾರು 50 ಸಿನಿಮಾಗಳಲ್ಲಿ ನಟನೆ ಮಾಡುವುದರ ಜೊತೆಗೆ ಹಾಡಿನಲ್ಲೂ ಕೂಡ ಪ್ರಸಿಧ್ಧಿಯಾದರು.
ರಂಗಭೂಮಿ,ಜಾನಪದ ಹಾಡುಗಾರಿಕೆ,ನಟನೆಯಲ್ಲೂ ಸೈ ಎನಿಸಿಕೊಂಡಿರು ಕರುನಾಡಿನ ಮೇರು ಕಲಾವಿದ ಗುರುರಾಜ ಹೊಸಕೋಟೆಯವ್ರ ವಿಶೇಷ ಸಂದರ್ಶನ ನಿಮ್ಮ ‘ನ್ಯೂಸೋ ನ್ಯೂಸು’ನಲ್ಲಿ ನಿಮಗಾಗಿ.

#newsonewsu #harishnagaraju #anchorharishnagaraju #gururajhosakote #folksong #folkmusic #folklore #folksongs #rangastala #theatre #theatrearts #theatreartist #uttarakarnataka #uttarakarnatakasongs #jawarisongs #uttarakarnatakajanapada #janapada #janapada_geete #janapadasongs #janapada_geethegalu #janapada_songs_kannada #janapada_geethegalu_video_song_kannada #janapada_song #janapada_geethegalu_video #janapada_songs_kannada #kannadanewschannel #bangalorenews #ಬೆಂಗಳೂರು #bangalorenews #anchorharish #ನ್ಯೂಸ್ #kannadalivetv #newsonewsu #newsonewsukannadanews #KannadaNews #BreakingNews #BreakingNewsinKannada #KannadaLiveTv #kannadanewslive #KannadaNewsChannel #LiveNews #LatestNews #KarnatakaNews #KarnatakaLatestNews #KannadaLatestNews #NewsinKannada #KannadaNewsToday #KannadaNewsHeadlines #OnlineNewsKannada #NewsHeadlines

Не удается загрузить Youtube-плеер. Проверьте блокировку Youtube в вашей сети.
Повторяем попытку...
ಆ ಒಂದು ಹಾಡು ನನ್ನ ಬದುಕನ್ನ ಬದಲಾಯಿಸಿತು..!? Gururaj Hosakote| Rangasthala | Harish Nagaraju| Newso Newsu

Поделиться в:

Доступные форматы для скачивания:

Скачать видео

  • Информация по загрузке:

Скачать аудио

Похожие видео

ಗುರು ಪಾದ...ಗುರುರಾಜ್ ಹೊಸಕೋಟೆ ಆಗಿದ್ಹೇಗೆ..? Gururaj Hosakote| RangaStala| Harish Nagaraju | Newso Newsu

ಗುರು ಪಾದ...ಗುರುರಾಜ್ ಹೊಸಕೋಟೆ ಆಗಿದ್ಹೇಗೆ..? Gururaj Hosakote| RangaStala| Harish Nagaraju | Newso Newsu

Kanneerina Kathe Video Song | Gururaj Hoskote | Kannada Janapada Geethegalu | Kannada Folk Songs

Kanneerina Kathe Video Song | Gururaj Hoskote | Kannada Janapada Geethegalu | Kannada Folk Songs

ನಾನು ಯಾವತ್ತೂ ದುಡ್ಡಿಗಾಗಿ ಡಿಮ್ಯಾಂಡ್ ಮಾಡಿಲ್ಲ..! Gururaj Hosakote | Harish Nagaraju | Newso Newsu

ನಾನು ಯಾವತ್ತೂ ದುಡ್ಡಿಗಾಗಿ ಡಿಮ್ಯಾಂಡ್ ಮಾಡಿಲ್ಲ..! Gururaj Hosakote | Harish Nagaraju | Newso Newsu

ಅಮೆರಿಕಾ vs ಚೀನಾ 😱 ತೈಲಕ್ಕಾಗಿ ಜಗತ್ತಿನ ಮಹಾಯುದ್ಧ ಶುರುವಾಗುತ್ತಿದೆಯಾ? | Global Oil War

ಅಮೆರಿಕಾ vs ಚೀನಾ 😱 ತೈಲಕ್ಕಾಗಿ ಜಗತ್ತಿನ ಮಹಾಯುದ್ಧ ಶುರುವಾಗುತ್ತಿದೆಯಾ? | Global Oil War

ಆಹಾ ಭಯಂಕರ ಚಂದವುಂಟು - Kashinath & Master Manjunath Kannada Comedy Scenes - Love Madi Nodu Movie

ಆಹಾ ಭಯಂಕರ ಚಂದವುಂಟು - Kashinath & Master Manjunath Kannada Comedy Scenes - Love Madi Nodu Movie

"ನನ ಗಂಡ ಒಬ್ಬ ಕುಡುಕ ಸಾರ್! ಮಗ ಐಎಎಸ್ ಮಾಡ್ತಿದ್ದಾನೆ!-Sirsi Marikamba Jaatre!-E07-Kalamadhyama-#param

ಮಹಾನ್ ಜಾನಪದ ಗಾಯಕರು ಗುರುರಾಜ ಹೊಸಕೋಟೆ ಅವರಿಂದ ವಿಶೇಷ ಗಾಯನ

ಮಹಾನ್ ಜಾನಪದ ಗಾಯಕರು ಗುರುರಾಜ ಹೊಸಕೋಟೆ ಅವರಿಂದ ವಿಶೇಷ ಗಾಯನ

Karnataka Legislative Assembly Live - Day 03 | ವಿಧಾನಸಭೆ ಬಜೆಟ್ ಅಧಿವೇಶನದ ನೇರಪ್ರಸಾರ | NEWSO NEWSU

Karnataka Legislative Assembly Live - Day 03 | ವಿಧಾನಸಭೆ ಬಜೆಟ್ ಅಧಿವೇಶನದ ನೇರಪ್ರಸಾರ | NEWSO NEWSU

SHIVARA UMESH : ಒಬ್ಬ ಭಿಕ್ಷುಕ..! ಹಾಸ್ಯ ಕಥೆ.! ತಪ್ಪದೇ 1 ನಿಮಿಷ ಕೇಳಿ | ಖ್ಯಾತ ಜಾನಪದ ಗಾಯಕರಾದ ಶಿವಾರ ಉಮೇಶ್

SHIVARA UMESH : ಒಬ್ಬ ಭಿಕ್ಷುಕ..! ಹಾಸ್ಯ ಕಥೆ.! ತಪ್ಪದೇ 1 ನಿಮಿಷ ಕೇಳಿ | ಖ್ಯಾತ ಜಾನಪದ ಗಾಯಕರಾದ ಶಿವಾರ ಉಮೇಶ್

ಐಯಾತುಲ ಖಮೇನಿ  ಆಗ್ಯಾನ | ಎ ನಿಜಗುಣಾನಂದ ನಾಲಿಗೆ ಬಿಗಿ ಹಿಡಿದು ಮಾತಾಡು | Basanagouda Patil Yatnal

ಐಯಾತುಲ ಖಮೇನಿ ಆಗ್ಯಾನ | ಎ ನಿಜಗುಣಾನಂದ ನಾಲಿಗೆ ಬಿಗಿ ಹಿಡಿದು ಮಾತಾಡು | Basanagouda Patil Yatnal

LATEST COMEDY KANNADA|GANGAVATHI PRANESH COMEDY|MANGALORE COMEDY SHOW|ನಗೆಗಡಲಲ್ಲಿ  ಮಂಗಳೂರು ಜನ|ಹಾಸ್ಯ

LATEST COMEDY KANNADA|GANGAVATHI PRANESH COMEDY|MANGALORE COMEDY SHOW|ನಗೆಗಡಲಲ್ಲಿ ಮಂಗಳೂರು ಜನ|ಹಾಸ್ಯ

ಅರಮನೆಯಲ್ಲಿದ್ದ ಈ ಮಹಿಳೆ ಈಗ ಆಶ್ರಮ ಪಾಲು 😭😭| Prashanth Chakravarthy Ashrama Tour | Prashanth Ashrama

ಅರಮನೆಯಲ್ಲಿದ್ದ ಈ ಮಹಿಳೆ ಈಗ ಆಶ್ರಮ ಪಾಲು 😭😭| Prashanth Chakravarthy Ashrama Tour | Prashanth Ashrama

ಸಾಧು ಕೋಕಿಲ ಅವರ ಕಿಲಕಿಲ ನಗುವಿನ ರಹಸ್ಯ | Weekend With Ramesh Season 2 | Sadhu Kokila - Zee Kannada

ಸಾಧು ಕೋಕಿಲ ಅವರ ಕಿಲಕಿಲ ನಗುವಿನ ರಹಸ್ಯ | Weekend With Ramesh Season 2 | Sadhu Kokila - Zee Kannada

Gururaj Hoskote Janapada Songs FULL Program: Janapada Songs Kannada | Gururaj Hoskote Janapada Geete

Gururaj Hoskote Janapada Songs FULL Program: Janapada Songs Kannada | Gururaj Hoskote Janapada Geete

ನನ್ನ ಹಾಡು ಅಂದ್ರೆ ವಿಷ್ಣುವರ್ಧನ್ ಗೆ ತುಂಬಾ ಇಷ್ಟ..!? Gururaj Hosakote | Harish Nagaraju | Newso Newsu

ನನ್ನ ಹಾಡು ಅಂದ್ರೆ ವಿಷ್ಣುವರ್ಧನ್ ಗೆ ತುಂಬಾ ಇಷ್ಟ..!? Gururaj Hosakote | Harish Nagaraju | Newso Newsu

ತಾಯಿಯ ಋಣ ಮಣ್ಣಿನ ಗುನಾ ನಾಟಕ ವಿಟ್ಟಲ್ ಚಿಕ್ಕಲಗುಂಡಿ ಲಕ್ಷ್ಮಿ ಶಿರೋಳ ಕಾಮಿಡಿ

ತಾಯಿಯ ಋಣ ಮಣ್ಣಿನ ಗುನಾ ನಾಟಕ ವಿಟ್ಟಲ್ ಚಿಕ್ಕಲಗುಂಡಿ ಲಕ್ಷ್ಮಿ ಶಿರೋಳ ಕಾಮಿಡಿ

ಮುಸ್ಲಿಂ ಆದ್ರು ಲಿಂಗದ ಬಗ್ಗೆ ಎಂತ ಅದ್ಬುತ ಭಾಷಣ ಶ್ರೀಗಳೇ ಮಾರು ಹೋದ್ರು| CM Ibrahim Speech |Tharalabalu | SStv

ಮುಸ್ಲಿಂ ಆದ್ರು ಲಿಂಗದ ಬಗ್ಗೆ ಎಂತ ಅದ್ಬುತ ಭಾಷಣ ಶ್ರೀಗಳೇ ಮಾರು ಹೋದ್ರು| CM Ibrahim Speech |Tharalabalu | SStv

ಮಾದೇವ ಚಿತ್ರದ ಹಾಡನ್ನು ಲೈವಾಗಿ ಹಾಡಿದ ಖ್ಯಾತ ಗಾಯಕ ಮಳವಳ್ಳಿ ಮಹದೇವಸ್ವಾಮಿ

ಮಾದೇವ ಚಿತ್ರದ ಹಾಡನ್ನು ಲೈವಾಗಿ ಹಾಡಿದ ಖ್ಯಾತ ಗಾಯಕ ಮಳವಳ್ಳಿ ಮಹದೇವಸ್ವಾಮಿ

ಕೇವಲ ಟೈಲರ್ ಎಂದು ಗಂಡನನ್ನು ಬಿಟ್ಟು ಹೋದ ಪತ್ನಿ.. 10 ವರ್ಷಗಳ ನಂತರ ಕಲೆಕ್ಟರ್ ಆಗಿ ಆಕೆಯ ಮುಂದೆ ನಿಂತ ಗಂಡ ..

ಕೇವಲ ಟೈಲರ್ ಎಂದು ಗಂಡನನ್ನು ಬಿಟ್ಟು ಹೋದ ಪತ್ನಿ.. 10 ವರ್ಷಗಳ ನಂತರ ಕಲೆಕ್ಟರ್ ಆಗಿ ಆಕೆಯ ಮುಂದೆ ನಿಂತ ಗಂಡ ..

ಪೂಜ್ಯ ಶ್ರೀ ಸಂಗಮೇಶ್ವರ ಸ್ವಾಮಿಗಳವರ ಪ್ರವಚನ. 12--08--2025  ಕಟಗೇರಿ.

ಪೂಜ್ಯ ಶ್ರೀ ಸಂಗಮೇಶ್ವರ ಸ್ವಾಮಿಗಳವರ ಪ್ರವಚನ. 12--08--2025 ಕಟಗೇರಿ.

© 2025 ycliper. Все права защищены.



  • Контакты
  • О нас
  • Политика конфиденциальности



Контакты для правообладателей: [email protected]