ycliper

Популярное

Музыка Кино и Анимация Автомобили Животные Спорт Путешествия Игры Юмор

Интересные видео

2025 Сериалы Трейлеры Новости Как сделать Видеоуроки Diy своими руками

Топ запросов

смотреть а4 schoolboy runaway турецкий сериал смотреть мультфильмы эдисон
Скачать

ಜಿ. ಎನ್. ಉಪಾಧ್ಯ || ಕೇವಲ ಮನುಷ್ಯರು || ಕಾರಂತರ ಕಾದಂಬರಿಗಳ ಪರಿಚಯ ಮಾಲಿಕೆ

Автор: Shivarama Karantha Vedike

Загружено: 2025-12-22

Просмотров: 517

Описание: ನಮಸ್ಕಾರ!

ಬೆಂಗಳೂರಿನ ಆರ್. ಟಿ. ನಗರದ ಶಿವರಾಮ ಕಾರಂತ ವೇದಿಕೆ, ಕಾರಂತರ ಕಾದಂಬರಿಗಳ ಪರಿಚಯ ಮಾಲಿಕೆಯನ್ನು ಆರಂಭಿಸಿದೆ. ಈ ಮಾಲಿಕೆಯಲ್ಲಿ ಜಿ. ಎನ್. ಉಪಾಧ್ಯ ಅವರು ಕಾರಂತರ "ಕೇವಲ ಮನುಷ್ಯರು" ಕಾದಂಬರಿಯ ಅವಲೋಕವನ್ನು ಮಾಡಿದ್ದಾರೆ.

ಈ ಮಾಲಿಕೆ ನಿಮಗೆ ಇಷ್ಟವಾದರೆ ದಯವಿಟ್ಟು ನಮ್ಮ ಚಾನೆಲ್ ಅನ್ನು ಲೈಕ್ ಮಾಡಿ ಮತ್ತು subscribe ಮಾಡಿ. ಹಾಗೆಯೇ ನಿಮ್ಮ ಅನಿಸಿಕೆಯನ್ನು ದಯವಿಟ್ಟು ಕಾಮೆಂಟ್ ನಲ್ಲಿ ತಿಳಿಸಿ!
------------------------------------------------------------------------------
ಜಿ. ಎನ್. ಉಪಾಧ್ಯ, ಮುಂಬಯಿ, ಇವರು ಸಾಹಿತ್ಯ ಮತ್ತು ಸಾಂಸ್ಕೃತಿಕ ಅಧ್ಯಯನ ಕ್ಷೇತ್ರದಲ್ಲಿ ನಿರಂತರ ತೊಡಗಿಕೊಂಡವರು. ಅರವತ್ತಕ್ಕೂ ಹೆಚ್ಚು ಕೃತಿಗಳನ್ನು ರಚಿಸಿ, ಅನೇಕ ಪ್ರಶಸ್ತಿಗಳನ್ನು ಪಡೆದಿರುವ ಅವರು ಸದ್ಯ ಮುಂಬೈ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ವಿಭಾಗದ ಪ್ರಾಧ್ಯಾಪಕರಾಗಿಯೂ ಮುಖ್ಯಸ್ಥರಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ..
------------------------------------------------------------------------------
ಶಿವರಾಮ ಕಾರಂತರು, ಭಾರತೀಯ ಕಾದಂಬರಿ ಲೋಕದ ಅತ್ಯಂತ ಮಹತ್ವದ ಹೆಸರು.
ಅವರ ಹೆಸರಿನಲ್ಲಿ ಆರಂಭವಾದ ಸಂಸ್ಥೆ ಬೆಂಗಳೂರಿನ ಆರ್. ಟಿ. ನಗರದ 'ಶಿವರಾಮ ಕಾರಂತ ವೇದಿಕೆ', ಕಳೆದ ಮೂವತ್ತೆರಡು ವರ್ಷಗಳಿಂದ ನಿರಂತರವಾಗಿ ಸಾಹಿತ್ಯ ಚಟುವಟಿಕೆಗಳನ್ನು ಸದ್ದಿಲ್ಲದೇ ಮಾಡಿಕೊಂಡು ಬಂದಿರುವ ಸಂಸ್ಥೆ.
ಬೆಂಗಳೂರಿನ ತರಳಬಾಳು ಜಗದ್ಗುರು ಶ್ರೀ ಶಿವಾಚಾರ್ಯ ಮಹಾಸ್ವಾಮಿಗಳ ಶುಭಾಶೀರ್ವಾದಗಳೊಂದಿಗೆ ರಾಷ್ಟ್ರಕವಿ ಜಿ. ಎಸ್. ಶಿವರುದ್ರಪ್ಪನವರಿಂದ 1993 ರಲ್ಲಿ ಉದ್ಘಾಟನೆಗೊಂಡಿತ್ತು.
ನಾಡಿನ ಪ್ರಮುಖ ಸಾಹಿತಿಗಳಾದ, ಎಸ್ ಎಲ್ ಶೇಷಗಿರಿರಾವ್, ವೆಂಕಟಸುಬ್ಬಯ್ಯ, ಯು. ಆರ್. ಅನಂತಮೂರ್ತಿ, ಹಾ. ಮಾ. ನಾಯಕ್, ನಿಸಾರ್ ಅಹಮದ್ ಕೆ ಸತ್ಯನಾರಾಯಣ, ಜಯಂತ ಕಾಯ್ಕಿಣಿ, ಎಸ್. ಆರ್. ವಿಜಯಶಂಕರ, ಎಂ. ಎಸ್ ಆಶಾದೇವಿ, ಲಲಿತಾ ಸಿದ್ಧಬಸವಯ್ಯ ಹೀಗೆ ಸಾಹಿತ್ಯ ಲೋಕದ ಬಹುತೇಕ ಎಲ್ಲಾ ಸಾಹಿತಿಗಳು ಶಿವರಾಮ ಕಾರಂತ ವೇದಿಕೆಯ ಕಾರ್ಯಕ್ರಮದಲ್ಲಿ ಭಾಗವಹಿಸಿ ಉಪನ್ಯಾಸಗಳನ್ನು ನೀಡಿದ್ದಾರೆ.

ಈ ಬಾರಿ ಕಾರಂತ ವೇದಿಕೆ, ಕಾರಂತರ ಕಾದಂಬರಿಗಳ ಅವಲೋಕನವನ್ನು ಕೈಗೆತ್ತಿಕೊಂಡಿದೆ. ನಾಡಿನ ಹಿರಿಯ, ಕಿರಿಯ ವಿಮರ್ಶಕರು, ಕವಿಗಳು, ಕತೆಗಾರರು ಕಾರಂತರ ಒಂದೊಂದು ಕಾದಂಬರಿಯನ್ನು ಪರಿಚಯಿಸಲಿದ್ದಾರೆ, ಆ ಮೂಲಕ ವಿದ್ಯಾರ್ಥಿಗಳು, ಹೊಸ ಓದುಗರಿಗೆ ಕಾರಂತರ ಸಾಹಿತ್ಯ ಮತ್ತೆ ತಲುಪಲಿ ಎನ್ನುವ ಮಹದಾಸೆ ಶಿವರಾಮ ಕಾರಂತ ವೇದಿಕೆಯದು.

Не удается загрузить Youtube-плеер. Проверьте блокировку Youtube в вашей сети.
Повторяем попытку...
ಜಿ. ಎನ್. ಉಪಾಧ್ಯ || ಕೇವಲ ಮನುಷ್ಯರು || ಕಾರಂತರ ಕಾದಂಬರಿಗಳ ಪರಿಚಯ ಮಾಲಿಕೆ

Поделиться в:

Доступные форматы для скачивания:

Скачать видео

  • Информация по загрузке:

Скачать аудио

Похожие видео

Avadhootha Sri Vinay Guruji EXCLUSIVE: ಧರ್ಮಗುರುಗಳೇ ದಾರಿ ತಪ್ಪಿದ್ರೆ ಹೇಗೆ? | D.K ಶಿವಕುಮಾರ್​ CM ಆಗ್ತಾರಾ?

Avadhootha Sri Vinay Guruji EXCLUSIVE: ಧರ್ಮಗುರುಗಳೇ ದಾರಿ ತಪ್ಪಿದ್ರೆ ಹೇಗೆ? | D.K ಶಿವಕುಮಾರ್​ CM ಆಗ್ತಾರಾ?

Saint Thyagaraja's Pancharathna Krithis || Thyagaraja Aradhana 2026 || Various Artist || Juke Box

Saint Thyagaraja's Pancharathna Krithis || Thyagaraja Aradhana 2026 || Various Artist || Juke Box

🔴 ஆருத்ரா தரிசனம் | அருள்மிகு வடாரண்யேஸ்வரர் திருக்கோயில் | அருள்மிகு மங்களநாதசுவாமி திருக்கோயில்

🔴 ஆருத்ரா தரிசனம் | அருள்மிகு வடாரண்யேஸ்வரர் திருக்கோயில் | அருள்மிகு மங்களநாதசுவாமி திருக்கோயில்

2026 Varsha Bhavishya With Sridhar Bhattacharya Guruji, Sri Ram Bhat Guruji and Renukaradhya Guruji

2026 Varsha Bhavishya With Sridhar Bhattacharya Guruji, Sri Ram Bhat Guruji and Renukaradhya Guruji

ನನ್ನ ದೃಷ್ಟಿಕೋನದಲ್ಲಿ ಭಾರತ | Svagatha Episode 19

ನನ್ನ ದೃಷ್ಟಿಕೋನದಲ್ಲಿ ಭಾರತ | Svagatha Episode 19

ಜಯಾ ಪ್ರಾಣೇಶ್ || ಇಳೆಯೆಂಬ || ಕಾರಂತರ ಕಾದಂಬರಿಗಳ ಪರಿಚಯ ಮಾಲಿಕೆ

ಜಯಾ ಪ್ರಾಣೇಶ್ || ಇಳೆಯೆಂಬ || ಕಾರಂತರ ಕಾದಂಬರಿಗಳ ಪರಿಚಯ ಮಾಲಿಕೆ

Gavisiddeshwara Jatre | Prahlad Acharya Puppet Show | ಪ್ರಹ್ಲಾದ್ ಆಚಾರ್ಯರ ಮಾತನಾಡುವ ಗೊಂಬೆ ಕಾರ್ಯಕ್ರಮ

Gavisiddeshwara Jatre | Prahlad Acharya Puppet Show | ಪ್ರಹ್ಲಾದ್ ಆಚಾರ್ಯರ ಮಾತನಾಡುವ ಗೊಂಬೆ ಕಾರ್ಯಕ್ರಮ

ಅಗಸ್ತ್ಯೇಗೌಡರ ಮಗ ಪಿಟೀಲು ವಿದ್ವಾಂಸನಾಗಿದ್ದು ! | ತಿಳಿವು ಗೆಲುವು

ಅಗಸ್ತ್ಯೇಗೌಡರ ಮಗ ಪಿಟೀಲು ವಿದ್ವಾಂಸನಾಗಿದ್ದು ! | ತಿಳಿವು ಗೆಲುವು

Sri Satyatma Tirtha Shripadaru :ನಮ್ಮಲ್ಲಿ ಒಂದು ಸಂಧಾನ ಹಾಗೂ ಸಮಾಗಮನ ಇರಬೇಕು

Sri Satyatma Tirtha Shripadaru :ನಮ್ಮಲ್ಲಿ ಒಂದು ಸಂಧಾನ ಹಾಗೂ ಸಮಾಗಮನ ಇರಬೇಕು

Jan 06, 2026 | Evening | Live Vedam, Bhajans & Arati | Prasanthi Nilayam

Jan 06, 2026 | Evening | Live Vedam, Bhajans & Arati | Prasanthi Nilayam

Tak ciężka, że nikt nie wierzył, że będzie działać. Polska lokomotywa, która przerażała inżynierów.

Tak ciężka, że nikt nie wierzył, że będzie działać. Polska lokomotywa, która przerażała inżynierów.

"22ಲಕ್ಷ ಮೈಸೂರು ಪಾಕ್-ಮೆಗಾ ಕಿಚನ್!"-60 ಟನ್ ಸಕ್ಕರೆ, 300 ಕೆಜಿ ತುಪ್ಪ!E02-Koppal Gavimutt Jaatre-#param

Adipurana Prof  B A Viveka Rai Inaugural funcion

Adipurana Prof B A Viveka Rai Inaugural funcion

Gavi Siddeshwara 2026 : ಜಾತ್ರೆಯ ಬಗ್ಗೆ ಹಿರಿಯ ನಟ HG Dattatreya ಅದ್ಭುತ ಮಾತು | @newsfirstKoppala

Gavi Siddeshwara 2026 : ಜಾತ್ರೆಯ ಬಗ್ಗೆ ಹಿರಿಯ ನಟ HG Dattatreya ಅದ್ಭುತ ಮಾತು | @newsfirstKoppala

ಕುಮಾರ ಗಂಧರ್ವರು ಕೊನೆಗೆ ಹೋಗಿದ್ದೆ ಲ್ಲಿಗೆ?

ಕುಮಾರ ಗಂಧರ್ವರು ಕೊನೆಗೆ ಹೋಗಿದ್ದೆ ಲ್ಲಿಗೆ?

Prof. Andrew Michta: Obalenie Maduro osłabia Rosję i Chiny. Dla Polski to dobra wiadomość

Prof. Andrew Michta: Obalenie Maduro osłabia Rosję i Chiny. Dla Polski to dobra wiadomość

ವಿನಾಯಕ ಅರಳಸುರಳಿ || ಮುಗಿದ ಯುದ್ಧ || ಕಾರಂತರ ಕಾದಂಬರಿಗಳ ಪರಿಚಯ ಮಾಲಿಕೆ

ವಿನಾಯಕ ಅರಳಸುರಳಿ || ಮುಗಿದ ಯುದ್ಧ || ಕಾರಂತರ ಕಾದಂಬರಿಗಳ ಪರಿಚಯ ಮಾಲಿಕೆ

ಮಂಗಳೂರಿನ ಅತ್ತಾವರದ ಬಾಬು ಗುಡ್ಡೆಯಲ್ಲಿರುವ ಕೂದ್ಮಲ್ ರಂಗರಾಯರ ಸಮಾಧಿ ಸ್ಥಳ

ಮಂಗಳೂರಿನ ಅತ್ತಾವರದ ಬಾಬು ಗುಡ್ಡೆಯಲ್ಲಿರುವ ಕೂದ್ಮಲ್ ರಂಗರಾಯರ ಸಮಾಧಿ ಸ್ಥಳ

WIADOMOŚĆ Z OSTATNIEJ CHWILI: Anty-Warkocz Widoczny Na Grudniowych Zdjęciach — Pożegnanie 3I/Atlas

WIADOMOŚĆ Z OSTATNIEJ CHWILI: Anty-Warkocz Widoczny Na Grudniowych Zdjęciach — Pożegnanie 3I/Atlas

ಅನುಪಮಾ ಪ್ರಸಾದ್ || ಒಂಟಿ ದನಿ || ಕಾರಂತರ ಕಾದಂಬರಿಗಳ ಪರಿಚಯ ಮಾಲಿಕೆ

ಅನುಪಮಾ ಪ್ರಸಾದ್ || ಒಂಟಿ ದನಿ || ಕಾರಂತರ ಕಾದಂಬರಿಗಳ ಪರಿಚಯ ಮಾಲಿಕೆ

© 2025 ycliper. Все права защищены.



  • Контакты
  • О нас
  • Политика конфиденциальности



Контакты для правообладателей: [email protected]