ycliper

Популярное

Музыка Кино и Анимация Автомобили Животные Спорт Путешествия Игры Юмор

Интересные видео

2025 Сериалы Трейлеры Новости Как сделать Видеоуроки Diy своими руками

Топ запросов

смотреть а4 schoolboy runaway турецкий сериал смотреть мультфильмы эдисон
Скачать

ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಸಹಸ್ರಲಿಂಗದ ಲಿಂಗಗಳ ಸಂಖ್ಯೆ ಕ್ಷೀಣ: ಏನು ಕಾರಣ? | Vijay Karnataka

Автор: Vijay Karnataka | ವಿಜಯ ಕರ್ನಾಟಕ

Загружено: 2022-06-22

Просмотров: 3324

Описание: ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಪ್ರಸಿದ್ಧ ಧಾರ್ಮಿಕ ಹಾಗೂ ಪ್ರವಾಸಿ ಕ್ಷೇತ್ರಗಳಲ್ಲೊಂದಾದ ಸಹಸ್ರಲಿಂಗದಲ್ಲಿದ್ದ ಲಿಂಗಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಕಡಿಮೆಯಾಗುತ್ತಿದ್ದು, ಇದು ಸಾರ್ವಜನಿಕರಿಗೆ ಅಚ್ಚರಿಯ ಜೊತೆಗೆ ಆತಂಕವನ್ನೂ ತಂದೊಡ್ಡಿದೆ.

ಶಿರಸಿ ತಾಲೂಕು ಕೇಂದ್ರದಿಂದ ಸುಮಾರು 15 ಕಿ.ಮೀ. ದೂರದ ಭೈರುಂಬೆ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಸಹಸ್ರಲಿಂಗ, ಸುತ್ತಲಿನ ಹಸಿರು ಪರಿಸರದಿಂದಲೇ ಎಲ್ಲರನ್ನೂ ತನ್ನತ್ತ ಸೆಳೆಯುತ್ತದೆ.

ಕ್ರಿ.ಶ 1678ರಿಂದ 1718ರವರೆಗೆ ಇಲ್ಲಿ ಆಳ್ವಿಕೆ ನಡೆಸಿದ್ದ ಸೋದೆಯ ಮೊದಲ ದೊರೆ ಅರಸಪ್ಪ ನಾಯ್ಕ, ತನಗೆ ಮಕ್ಕಳಾಗದ ಕಾರಣಕ್ಕೆ ಸಂತಾನ ಭಾಗ್ಯ ಕರುಣಿಸಿದರೆ ಶಾಲ್ಮಲಾ ನದಿಯಲ್ಲಿ ಶಿವಲಿಂಗ ನಿರ್ಮಿಸುತ್ತೇನೆ ಎಂದು ಶಿವನಲ್ಲಿ ಹರಕೆ ಹೊತ್ತಿದ್ದರಂತೆ. ಹರಕೆ ಹೊತ್ತ ಬಳಿಕ ಮಕ್ಕಳಾಗುತ್ತಿದ್ದಂತೆ ಇಲ್ಲಿ ಕೆಲವಷ್ಟು ಶಿವಲಿಂಗವನ್ನು ಕೆತ್ತಿಸಿದರಂತೆ. ತದನಂತರ ಆಡಳಿತಕ್ಕೆ ಬಂದ ಶಿವಭಕ್ತನಾಗಿದ್ದ ದೊರೆ ಸದಾಶಿವರಾಯ, ವೈಶಾಖ ಮಾಸದಲ್ಲಿ ಸಾವಿರಾರು ಲಿಂಗಗಳನ್ನು ಕೆತ್ತಿಸಿ ಪೂಜೆ ಸಲ್ಲಿಸುತ್ತಾ ಬಂದಿದ್ದ ಎಂದು ಶಾಸನವೊಂದು ತಿಳಿಸುತ್ತದೆ.
ತದನಂತರದಿಂದ ಭಕ್ತರು ತಮ್ಮ ಇಷ್ಟಾರ್ಥ ಸಿದ್ಧಿಗೆ ಇಲ್ಲಿ ಬಂದು ಪೂಜೆ ಸಲ್ಲಿಸುತ್ತಾ ಬಂದಿದ್ದು, ಸಂತಾನರಹಿತರಿಗೆ ಮಕ್ಕಳಾದ ಉದಾಹರಣೆಗಳೂ ಸಾಕಷ್ಟಿವೆ ಎನ್ನುತ್ತಾರೆ ಇಲ್ಲಿನ ಸ್ಥಳೀಯರು.
ಇಷ್ಟು ಐತಿಹ್ಯವುಳ್ಳ ಸಹಸ್ರಲಿಂಗದಲ್ಲಿ ಕಳೆದ 20- 25 ವರ್ಷಗಳಿಂದ ಲಿಂಗಗಳ ಸಂಖ್ಯೆಯಲ್ಲಿ ಇಳಿಕೆಯಾಗತೊಡಗಿದೆ.

ಬಿಸಿಲು- ಮಳೆಯ ಕಾರಣದಿಂದ, ನದಿಯಲ್ಲಿ ಪ್ರವಾಹ ಉಂಟಾಗಿ ರಭಸವಾಗಿ ಹರಿಯುವಾಗ ಸವೆದಿರಬಹುದು ಎಂದು ಸ್ಥಳೀಯರು ಅಂದಾಜಿಸಿದರೂ ಕೂಡ, ಐನೂರು ವರ್ಷಗಳಷ್ಟು ಇತಿಹಾಸ ಹೊಂದಿದ ಶಿವಲಿಂಗಗಳು ಇತ್ತೀಚಿನ ಕೆಲ ದಶಕಗಳಿಂದ ಸವೆದು ಕಣ್ಮರೆಯಾಗುತ್ತಿರುವುದು ಸ್ಥಳೀಯರಲ್ಲೂ ಅಚ್ಚರಿ ಮೂಡಿಸಿದೆ.

ಈ ಬಗ್ಗೆ ಪುರಾತತ್ವ ಇಲಾಖೆ ಹಾಗೂ ಜಿಲ್ಲಾಡಳಿತ ಗಮನ ಹರಿಸಿ, ಈ ಪುಣ್ಯ ಕ್ಷೇತ್ರದಲ್ಲಿನ ಲಿಂಗಗಳ ರಕ್ಷಣೆಗೆ ಅಗತ್ಯ ಕ್ರಮ ಕೈಗೊಳ್ಳಬೇಕಾಗಿದೆ ಎಂಬುದು ಸ್ಥಳೀಯರ ಆಗ್ರಹವಾಗಿದೆ.

#karwar #Shivalinga #Rain



Our Website : https://Vijaykarnataka.com
Facebook:   / vijaykarnataka  
Twitter:   / vijaykarnataka  

Не удается загрузить Youtube-плеер. Проверьте блокировку Youtube в вашей сети.
Повторяем попытку...
ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಸಹಸ್ರಲಿಂಗದ ಲಿಂಗಗಳ ಸಂಖ್ಯೆ ಕ್ಷೀಣ: ಏನು ಕಾರಣ? | Vijay Karnataka

Поделиться в:

Доступные форматы для скачивания:

Скачать видео

  • Информация по загрузке:

Скачать аудио

Похожие видео

ನಟ ದಳಪತಿ ವಿಜಯ್‌ಗೆ ಪತ್ನಿ ಡಿವೋರ್ಸ್‌! | Afghanistan-Pakistan conflict! | Masth Magaa | Full News | Amar

ನಟ ದಳಪತಿ ವಿಜಯ್‌ಗೆ ಪತ್ನಿ ಡಿವೋರ್ಸ್‌! | Afghanistan-Pakistan conflict! | Masth Magaa | Full News | Amar

ಭೂ ಸೇನೆ ನುಗ್ಗಿಸ್ತೀವಿ: ಭಾರತ ಎಚ್ಚರಿಕೆ  | Pak Afghan Conflict! | US-Iran |  Masth Magaa | Suttu Jagattu

ಭೂ ಸೇನೆ ನುಗ್ಗಿಸ್ತೀವಿ: ಭಾರತ ಎಚ್ಚರಿಕೆ | Pak Afghan Conflict! | US-Iran | Masth Magaa | Suttu Jagattu

ಉರ್ವದ ಶ್ರೀಮಾರಿಯಮ್ಮ ದೇವಸ್ಥಾನ : ಪ್ರಸಾದ ಹಾರಿಸುವ ಮೂಲಕ ಕ್ಷೇತ್ರದ ಹಲವು ಕಾರ್ಯಕ್ರಮಗಳಿಗೆ ಚಾಲನೆ ನೀಡಲಾಯಿತು .

ಉರ್ವದ ಶ್ರೀಮಾರಿಯಮ್ಮ ದೇವಸ್ಥಾನ : ಪ್ರಸಾದ ಹಾರಿಸುವ ಮೂಲಕ ಕ್ಷೇತ್ರದ ಹಲವು ಕಾರ್ಯಕ್ರಮಗಳಿಗೆ ಚಾಲನೆ ನೀಡಲಾಯಿತು .

Big Bulletin | ಅರವಿಂದ್ ಕೇಜ್ರಿವಾಲ್‌ಗೆ ಬಿಗ್ ರಿಲೀಫ್..! | HR Ranganath | Feb  27, 2026

Big Bulletin | ಅರವಿಂದ್ ಕೇಜ್ರಿವಾಲ್‌ಗೆ ಬಿಗ್ ರಿಲೀಫ್..! | HR Ranganath | Feb 27, 2026

ЛЮДИ НЕ МОГЛИ ПОСТРОИТЬ ЭТО! 9 Жутких Тайн ТИБЕТА, Которые Скрывали От Нас

ЛЮДИ НЕ МОГЛИ ПОСТРОИТЬ ЭТО! 9 Жутких Тайн ТИБЕТА, Которые Скрывали От Нас

Vijayendra Will Be Next CM! -Gilli Nata|ಯಡಿಯೂರಪ್ಪ ಎದುರೇ ಡೈಲಾಗ್ ಮೇಲೆ ಡೈಲಾಗ್ ಹೊಡೆದ ಗಿಲ್ಲಿ | Shivamogga

Vijayendra Will Be Next CM! -Gilli Nata|ಯಡಿಯೂರಪ್ಪ ಎದುರೇ ಡೈಲಾಗ್ ಮೇಲೆ ಡೈಲಾಗ್ ಹೊಡೆದ ಗಿಲ್ಲಿ | Shivamogga

ಶಾಸಕರ ಬಲಾಬಲ ತೋರಿಸಲು ಡಿಕೆಶಿ ಹಿಂದೇಟು ಹಾಕಲು ಕಾರಣ? | Party Rounds | DK Shivakumar | Karnataka CM Race

ಶಾಸಕರ ಬಲಾಬಲ ತೋರಿಸಲು ಡಿಕೆಶಿ ಹಿಂದೇಟು ಹಾಕಲು ಕಾರಣ? | Party Rounds | DK Shivakumar | Karnataka CM Race

Как Выглядели Древние Достопримечательности

Как Выглядели Древние Достопримечательности

‌ಉತ್ತರ ಕನ್ನಡ: ಶಿರಸಿಯ ವಿಶಿಷ್ಟ ಜನಪದೀಯ ಆಚರಣೆ - ರೌದ್ರ ರಮಣೀಯ ಬೇಡರ ವೇಷ  I Bedara Vesha I Sirsi

‌ಉತ್ತರ ಕನ್ನಡ: ಶಿರಸಿಯ ವಿಶಿಷ್ಟ ಜನಪದೀಯ ಆಚರಣೆ - ರೌದ್ರ ರಮಣೀಯ ಬೇಡರ ವೇಷ I Bedara Vesha I Sirsi

Что находится на 95% пустующей Австралии?

Что находится на 95% пустующей Австралии?

Sirsi Marikamba Jatra; ಶಿರಸಿ ಮಾರಿಕಾಂಬಾ ಜಾತ್ರಾ ಮಹೋತ್ಸವದಲ್ಲಿ ಲಕ್ಷಾಂತರ ಮಂದಿ ಭಾಗಿ !

Sirsi Marikamba Jatra; ಶಿರಸಿ ಮಾರಿಕಾಂಬಾ ಜಾತ್ರಾ ಮಹೋತ್ಸವದಲ್ಲಿ ಲಕ್ಷಾಂತರ ಮಂದಿ ಭಾಗಿ !

ಪಾಕಿಸ್ತಾನ ಯು*ದ್ಧ ಘೋಷಣೆ, ಗಡಿಯಲ್ಲಿ ಉ*ದ್ವಿಗ್ನತೆ, ಅಫ್ಘಾನಿಸ್ತಾನಕ್ಕೆ ನುಗ್ಗಿದ ಕ್ಷಿಪಣಿಗಳು | Afghanistan

ಪಾಕಿಸ್ತಾನ ಯು*ದ್ಧ ಘೋಷಣೆ, ಗಡಿಯಲ್ಲಿ ಉ*ದ್ವಿಗ್ನತೆ, ಅಫ್ಘಾನಿಸ್ತಾನಕ್ಕೆ ನುಗ್ಗಿದ ಕ್ಷಿಪಣಿಗಳು | Afghanistan

ಸಿದ್ದರಾಮಯ್ಯ ಭಾಷಣ ಅರ್ಧಕ್ಕೆ ಸ್ಟಾಪ್! ಶಾಕ್! ಮಂಗಳಾರತಿ ಮಾಡಿದ ರಂಗಣ್ಣ! CM Siddaramaiah | Mallikarjun Kharge

ಸಿದ್ದರಾಮಯ್ಯ ಭಾಷಣ ಅರ್ಧಕ್ಕೆ ಸ್ಟಾಪ್! ಶಾಕ್! ಮಂಗಳಾರತಿ ಮಾಡಿದ ರಂಗಣ್ಣ! CM Siddaramaiah | Mallikarjun Kharge

ಸಿದ್ದರಾಮಯ್ಯ ಬಳಿಕ ಯಾರು? ಅಹಿಂದಕ್ಕೆ ಹೊಸ ಸಾರಥಿ ಹುಡುಕಾಟ! ಸತೀಶ್‌ ಜಾರಕಿಹೊಳಿ ಮಾಡ್ತಾರಾ ಕಮಾಲ್‌?

ಸಿದ್ದರಾಮಯ್ಯ ಬಳಿಕ ಯಾರು? ಅಹಿಂದಕ್ಕೆ ಹೊಸ ಸಾರಥಿ ಹುಡುಕಾಟ! ಸತೀಶ್‌ ಜಾರಕಿಹೊಳಿ ಮಾಡ್ತಾರಾ ಕಮಾಲ್‌?

ЕСЛИ НА ТЕЛЕ ПОЖИЛОГО ЧЕЛОВЕКА ВДРУГ ПОЯВЛЯЕТСЯ ЭТО, ГОТОВЬТЕСЬ К ХУДШЕМУ…

ЕСЛИ НА ТЕЛЕ ПОЖИЛОГО ЧЕЛОВЕКА ВДРУГ ПОЯВЛЯЕТСЯ ЭТО, ГОТОВЬТЕСЬ К ХУДШЕМУ…

ರಾಜ್ಯದ ರಹಸ್ಯ ಯೋಜನೆ ಬಯಲು, ಶರಾವತಿ ಆಯ್ತು, ಅಘನಾಶಿನಿಗೆ ಕಂಟಕ, ಏನಿದು ಯೋಜನೆ? | Vijay Karnataka

ರಾಜ್ಯದ ರಹಸ್ಯ ಯೋಜನೆ ಬಯಲು, ಶರಾವತಿ ಆಯ್ತು, ಅಘನಾಶಿನಿಗೆ ಕಂಟಕ, ಏನಿದು ಯೋಜನೆ? | Vijay Karnataka

Учёные нашли ЭТО посреди Иерусалима, мир замер в онемении…

Учёные нашли ЭТО посреди Иерусалима, мир замер в онемении…

Sirsi Marikamba Jatre: ಶಿರಸಿ ಶ್ರೀ ಮಾರಿಕಾಂಬೆಯ ವಿಶೇಷ ದರ್ಶನ ಪಡೆದ ಸಚಿವ ಕೋಟ ಶ್ರೀನಿವಾಸ್ | Srinivas Poojary

Sirsi Marikamba Jatre: ಶಿರಸಿ ಶ್ರೀ ಮಾರಿಕಾಂಬೆಯ ವಿಶೇಷ ದರ್ಶನ ಪಡೆದ ಸಚಿವ ಕೋಟ ಶ್ರೀನಿವಾಸ್ | Srinivas Poojary

30 безумных самодельных самолетов, которые взлетели

30 безумных самодельных самолетов, которые взлетели

ЦЕНА ОШИБКИ: 13 Инженерных Катастроф, Которые Потрясли Мир!

ЦЕНА ОШИБКИ: 13 Инженерных Катастроф, Которые Потрясли Мир!

© 2025 ycliper. Все права защищены.



  • Контакты
  • О нас
  • Политика конфиденциальности



Контакты для правообладателей: [email protected]