ycliper

Популярное

Музыка Кино и Анимация Автомобили Животные Спорт Путешествия Игры Юмор

Интересные видео

2025 Сериалы Трейлеры Новости Как сделать Видеоуроки Diy своими руками

Топ запросов

смотреть а4 schoolboy runaway турецкий сериал смотреть мультфильмы эдисон
Скачать

ಭಾರತದ ಇತಿಹಾಸದಲ್ಲೇ ಮೊದಲು! ವೋಟರ್ ಲಿಸ್ಟ್ ಪರಿಶೀಲನೆಗೆ ಜಡ್ಜ್‌ಗಳ ಎಂಟ್ರಿ! ಮಮತಾ ಬ್ಯಾನರ್ಜಿಗೆ ಸುಪ್ರೀಂ ಶಾಕ್! SIR

Автор: Vijay Karnataka | ವಿಜಯ ಕರ್ನಾಟಕ

Загружено: 2026-02-20

Просмотров: 14248

Описание: ಭಾರತದ ಇತಿಹಾಸದಲ್ಲೇ ಮೊದಲು! ವೋಟರ್ ಲಿಸ್ಟ್ ಪರಿಶೀಲನೆಗೆ ಜಡ್ಜ್‌ಗಳ ಎಂಟ್ರಿ! ಮಮತಾ ಬ್ಯಾನರ್ಜಿಗೆ ಸುಪ್ರೀಂ ಶಾಕ್! SIR | Historic Supreme Court Order! Judges to Oversee West Bengal Voter List | Mamata Banerjee vs EC | SIR Explained

ಚುನಾವಣೆ ಅಂದ್ರೆ ಅಲ್ಲಿ ರಾಜಕೀಯ ಇರೋದು ಸಹಜ. ಆದ್ರೆ ಮತದಾರರ ಪಟ್ಟಿಯಲ್ಲೇ ರಾಜಕೀಯ ಶುರುವಾದ್ರೆ ಏನಾಗುತ್ತೆ? ಪ್ರಜಾಪ್ರಭುತ್ವದ ಅಡಿಪಾಯವೇ ನಲಗುತ್ತೆ ಅಲ್ವಾ? ಪಶ್ಚಿಮ ಬಂಗಾಳದಲ್ಲಿ ಸದ್ಯ ಇಂಥದ್ದೇ ಹೈಡ್ರಾಮಾ ನಡೀತಾನೇ ಇದೆ.. ಎಲೆಕ್ಷನ್‌ ಕಮಿಷನ್ ಮತ್ತು ಮಮತಾ ಬ್ಯಾನರ್ಜಿ ನೇತೃತ್ವದ ರಾಜ್ಯ ಸರ್ಕಾರದ ನಡುವೆ ಎಂಥಾ ಕಂದಕ ಸೃಷ್ಟಿಯಾಗಿದೆ ಅಂದ್ರೆ, ಸ್ವತಃ ಸುಪ್ರೀಂ ಕೋರ್ಟೇ ಮಧ್ಯಪ್ರವೇಶಿಸಬೇಕಾಗಿ ಬಂದಿದೆ.

ಅಷ್ಟೇ ಅಲ್ಲ, ಇವರಿಬ್ಬರ ನಡುವೆ ನಂಬಿಕೆಯೇ ಇಲ್ಲದಂತಾಗಿದೆ ಎಂದು ಬೇಸರ ವ್ಯಕ್ತಪಡಿಸಿರುವ ಕೋರ್ಟ್, ಇದೀಗ ಮತದಾರರ ಪಟ್ಟಿಯ ಗೊಂದಲ ಬಗೆಹರಿಸಲು ಐತಿಹಾಸಿಕ ಮತ್ತು ಅಸಾಧಾರಣ ತೀರ್ಪೊಂದನ್ನು ನೀಡಿದೆ. ಇತಿಹಾಸದಲ್ಲೇ ಮೊದಲ ಬಾರಿಗೆ ಮತದಾರರ ಪಟ್ಟಿಯ ಪರಿಷ್ಕರಣೆ ಕಾರ್ಯಕ್ಕೆ, ಅಂದ್ರೆ ಯಾರ ಹೆಸರು ಪಟ್ಟಿಯಲ್ಲಿರಬೇಕು,
ಯಾರದ್ದು ಇರಬಾರದು ಎಂದು ನಿರ್ಧರಿಸಲು ನ್ಯಾಯಾಧೀಶರನ್ನು ನೇಮಿಸುವಂತೆ ಆದೇಶಿಸಿದೆ. ಏನಿದು ಪಶ್ಚಿಮ ಬಂಗಾಳದ ವೋಟರ್ ಲಿಸ್ಟ್ ಕಹಾನಿ? ಮಮತಾ ಬ್ಯಾನರ್ಜಿ ಸುಪ್ರೀಂ ಮೆಟ್ಟಿಲೇರಿದ್ದೇಕೆ? ನ್ಯಾಯಾಧೀಶರು ಏನು ಮಾಡಲಿದ್ದಾರೆ? ಬನ್ನಿ ಇವತ್ತಿನ ವಿಡಿಯೋದಲ್ಲಿ ಈ ರೋಚಕ ಬೆಳವಣಿಗೆಯನ್ನು ನೋಡೋಣ..

Hhistoric and unprecedented move, the Supreme Court of India has ordered judicial officers to oversee the Special Intensive Revision (SIR) of the voter list in West Bengal. This comes amid a fierce political battle between West Bengal Chief Minister Mamata Banerjee and the Election Commission of India.
For the first time in Indian history, district judge-rank officers will supervise the verification and correction of voter lists to ensure fairness and transparency. The Supreme Court cited a serious breakdown of trust between the state government and the Election Commission, calling the situation extraordinary.
Why did Mamata Banerjee approach the Supreme Court?
What is Special Intensive Revision (SIR)?
Why are judges being appointed?
How will this impact the upcoming West Bengal elections?
Watch the full video to understand this major constitutional and political development.

ಸುಪ್ರೀಂ ಕೋರ್ಟ್‌ ಐತಿಹಾಸಿಕ ತೀರ್ಪು! ಪಶ್ಚಿಮ ಬಂಗಾಳದಲ್ಲಿ ಮತದಾರರ ಪಟ್ಟಿ ಪರಿಶೀಲನೆಗೆ ಜಡ್ಜ್‌ಗಳ ಎಂಟ್ರಿ! ಮಮತಾ ಬ್ಯಾನರ್ಜಿ vs ಚುನಾವಣಾ ಆಯೋಗದ ಸಮರಕ್ಕೆ ಅಸಾಧಾರಣ ಬ್ರೇಕ್‌! | First Time in India! SC Sends Judges for Voter List Revision in West Bengal | #SupremeCourt #WestBengal #MamataBanerjee #ElectionCommission #VoterList #SIR
▬▬▬▬ ▬▬▬▬ ▬▬▬▬ ▬▬▬▬ ▬▬▬▬
SUBSCRIBE US ►    / @vijaykarnataka  
▬▬▬▬ ▬▬▬▬ ▬▬▬▬ ▬▬▬▬ ▬▬▬▬
FOLLOW Vijay Karnataka : ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ವಿಜಯ ಕರ್ನಾಟಕವನ್ನು ಈ ಕೆಳಗಿನ ಲಿಂಕ್‌ಗಳ ಮೂಲಕ ಫಾಲೋ ಮಾಡಿ!
Vijay Karnataka Website ► https://vijaykarnataka.com/
WHATSAPP CHANNEL ► https://whatsapp.com/channel/0029Va5C...
FACEBOOK ►  / vijaykarnataka  
INSTAGRAM ►   / vijaykarnataka  
TWITTER ► https://x.com/Vijaykarnataka
▬▬▬▬ ▬▬▬▬ ▬▬▬▬ ▬▬▬▬ ▬▬▬▬
Channel About :
Welcome to Vijay Karnataka - ವಿಜಯ ಕರ್ನಾಟಕ, the leading Kannada news YouTube channel and website, brought to you by Times Internet Limited. We provide round-the-clock coverage of news from Karnataka, including Bengaluru, Mysuru, Hubballi, Belagavi, Koppal, and other cities, as well as national and international news in Kannada. Our channel is known for delivering the latest Kannada entertainment news, sports updates, and a variety of off-beat content such as DIY videos, beauty tips, health advice, recipe videos, and tech & gadget reviews. Join us for comprehensive and engaging content that keeps you informed and entertained in Kannada. Subscribe now and stay updated with Vijay Karnataka!

ಕನ್ನಡದ ಪ್ರಮುಖ ಸುದ್ದಿ ವೆಬ್‌ಸೈಟ್‌ ವಿಜಯ ಕರ್ನಾಟಕದ ಯೂಟ್ಯೂಬ್‌ ಚಾನಲ್‌ಗೆ ತಮಗೆಲ್ಲರಿಗೂ ಸ್ವಾಗತ. ಟೈಮ್ಸ್‌ ಇಂಟರ್‌ನೆಟ್‌ ಲಿಮಿಟೆಡ್‌ನ ಪ್ರಾಡಕ್ಟ್‌ ಆಗಿರುವ ವಿಜಯ ಕರ್ನಾಟಕ ಡಿಜಿಟಲ್‌ ನಿಮ್ಮ ಮುಂದೆ ಅತೀ ವೇಗವಾಗಿ ರಾಜ್ಯದ ಸಮಗ್ರ ಸುದ್ದಿ ನೋಟವನ್ನು ತೆರೆದಿಡುತ್ತೆ. ಜೊತೆಗೆ ಕನ್ನಡದಲ್ಲಿಯೇ ಪ್ರಮುಖ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸುದ್ದಿಗಳು, ಎಕ್ಸ್‌ಪ್ಲೇನರ್‌ ವಿಡಿಯೋಗಳನ್ನು ನಿಖರವಾಗಿ, ಸ್ಪಷ್ಟವಾಗಿ ನೀಡುತ್ತದೆ. ಕೇವಲ ಸುದ್ದಿ ಮಾತ್ರವಲ್ಲದೇ ಮನರಂಜನೆ, ಕ್ರೀಡಾ ಸುದ್ದಿಗಳಿಗೆ ಸಂಬಂಧಿಸಿದ ವಿಡಿಯೋಗಳು ಕೂಡ ನಮ್ಮ ಚಾನಲ್‌ನಲ್ಲಿ ಲಭ್ಯ. ಸ್ಪಷ್ಟತೆ, ನೈಜ, ನಿಖರ ಸುದ್ದಿಗಾಗಿ ವಿಜಯ ಕರ್ನಾಟಕ ವೆಬ್‌ಸೈಟ್‌ ಅನ್ನು ಫಾಲೋ ಮಾಡಿ, ಸಬ್‌ಸ್ಕ್ರೈಬ್‌ ಮಾಡಿ..
▬▬▬▬ ▬▬▬▬ ▬▬▬▬ ▬▬▬▬ ▬▬▬▬
Thank You For Watching! Do Not Forget To Like | Comment | Share

Не удается загрузить Youtube-плеер. Проверьте блокировку Youtube в вашей сети.
Повторяем попытку...
ಭಾರತದ ಇತಿಹಾಸದಲ್ಲೇ ಮೊದಲು! ವೋಟರ್ ಲಿಸ್ಟ್ ಪರಿಶೀಲನೆಗೆ ಜಡ್ಜ್‌ಗಳ ಎಂಟ್ರಿ! ಮಮತಾ ಬ್ಯಾನರ್ಜಿಗೆ ಸುಪ್ರೀಂ ಶಾಕ್! SIR

Поделиться в:

Доступные форматы для скачивания:

Скачать видео

  • Информация по загрузке:

Скачать аудио

Похожие видео

🔴LIVE | HAYAGRRIVA OFFICIAL TRAILER | Dhanveerrah | Sanjana Anand | ಹಯಗ್ರೀವ ಟ್ರೈಲರ್‌ ಲಾಂಚ್‌ ಇವೆಂಟ್‌

🔴LIVE | HAYAGRRIVA OFFICIAL TRAILER | Dhanveerrah | Sanjana Anand | ಹಯಗ್ರೀವ ಟ್ರೈಲರ್‌ ಲಾಂಚ್‌ ಇವೆಂಟ್‌

ಮಹಿಳೆಯರಿಗೆ ಕಠಿಣವಾದ ಅಫ್ಘಾನ್‌ | India-Pak Border Tension | Delhi Alert | Masth Magaa | Suttu Jagattu

ಮಹಿಳೆಯರಿಗೆ ಕಠಿಣವಾದ ಅಫ್ಘಾನ್‌ | India-Pak Border Tension | Delhi Alert | Masth Magaa | Suttu Jagattu

ಮಮತಾ ಬ್ಯಾನರ್ಜಿಗೆ ಶಾಕ್ | Mamata Banerjee in Trouble | ED, Supreme Court & Election Commission Action

ಮಮತಾ ಬ್ಯಾನರ್ಜಿಗೆ ಶಾಕ್ | Mamata Banerjee in Trouble | ED, Supreme Court & Election Commission Action

ಭಾರತದ ಮುಂದಿರೋ ಹೊಸ ಪ್ಲಾನ್ ಏನು? | Trump Tariff Defeat | US Supreme Court | Masth Magaa | Amar

ಭಾರತದ ಮುಂದಿರೋ ಹೊಸ ಪ್ಲಾನ್ ಏನು? | Trump Tariff Defeat | US Supreme Court | Masth Magaa | Amar

Bengaluru‌ - Mangaluru Vande Bharat |  13 ಗಂಟೆ ಜರ್ನಿ, ಪಡೀಲ್ ಬೈಪಾಸ್ ರೂಟ್! ಮಂಗಳೂರಿಗರಿಗೆ ಬಿಗ್ ಶಾಕ್‌!

Bengaluru‌ - Mangaluru Vande Bharat | 13 ಗಂಟೆ ಜರ್ನಿ, ಪಡೀಲ್ ಬೈಪಾಸ್ ರೂಟ್! ಮಂಗಳೂರಿಗರಿಗೆ ಬಿಗ್ ಶಾಕ್‌!

ರಾಷ್ಟ್ರಪತಿಗಳಿಗೆ ಕಡ್ಡಾಯ ಕಾಲಮಿತಿ ವಿಧಿಸಲು ಸಾಧ್ಯವಿಲ್ಲ: ಸುಪ್ರೀಂ ಕೋರ್ಟ್ | Supreme Court

ರಾಷ್ಟ್ರಪತಿಗಳಿಗೆ ಕಡ್ಡಾಯ ಕಾಲಮಿತಿ ವಿಧಿಸಲು ಸಾಧ್ಯವಿಲ್ಲ: ಸುಪ್ರೀಂ ಕೋರ್ಟ್ | Supreme Court

ಗಂಟೆಗೆ 2 ಲಕ್ಷ ಫೀಸ್‌, ಡೊನಾಲ್ಡ್ ಟ್ರಂಪ್‌ ನಿದ್ದೆಗೆಡಿಸಿದ ಭಾರತೀಯ ಮೂಲದ ವಕೀಲ! ಯಾರಿದು Neal Katyal? ಜಯ ಹೇಗೆ?

ಗಂಟೆಗೆ 2 ಲಕ್ಷ ಫೀಸ್‌, ಡೊನಾಲ್ಡ್ ಟ್ರಂಪ್‌ ನಿದ್ದೆಗೆಡಿಸಿದ ಭಾರತೀಯ ಮೂಲದ ವಕೀಲ! ಯಾರಿದು Neal Katyal? ಜಯ ಹೇಗೆ?

ಮುಡಾ ಹಗರಣದ ಅಸಲಿ ಬೇಟೆಗಾರನಿಗೇ ಬಿತ್ತಾ ಬಲೆ? ಆ ಆಡಿಯೋ ಕೋರ್ಟ್ ಮೆಟ್ಟಿಲೇರುವ ಮುನ್ನವೇ ಸ್ನೇಹಮಯಿ ಕೃಷ್ಣ ಅರೆಸ್ಟ್ |

ಮುಡಾ ಹಗರಣದ ಅಸಲಿ ಬೇಟೆಗಾರನಿಗೇ ಬಿತ್ತಾ ಬಲೆ? ಆ ಆಡಿಯೋ ಕೋರ್ಟ್ ಮೆಟ್ಟಿಲೇರುವ ಮುನ್ನವೇ ಸ್ನೇಹಮಯಿ ಕೃಷ್ಣ ಅರೆಸ್ಟ್ |

ದಿಲ್ಲಿ ಮೇಲೆ ಲಷ್ಕರ್ ವಕ್ರದೃಷ್ಟಿ; ಕೆಂಪುಕೋಟೆ, ಪ್ರಸಿದ್ಧ ದೇವಾಲಯಗಳ ಮೇಲೆ Operation Badla ಸ್ಕೆಚ್!

ದಿಲ್ಲಿ ಮೇಲೆ ಲಷ್ಕರ್ ವಕ್ರದೃಷ್ಟಿ; ಕೆಂಪುಕೋಟೆ, ಪ್ರಸಿದ್ಧ ದೇವಾಲಯಗಳ ಮೇಲೆ Operation Badla ಸ್ಕೆಚ್!

ಮತ್ತೆ ಟ್ಯಾರಿಫ್ ಹೇರಿದ ಟ್ರಂಪ್ ಹೇಳಿದ್ದೇನು..? ಟ್ರಂಪ್ ಸೋಲಿಗೆ ಕಾರಣನಾದ ಆ ಭಾರತೀಯ ಯಾರು..?

ಮತ್ತೆ ಟ್ಯಾರಿಫ್ ಹೇರಿದ ಟ್ರಂಪ್ ಹೇಳಿದ್ದೇನು..? ಟ್ರಂಪ್ ಸೋಲಿಗೆ ಕಾರಣನಾದ ಆ ಭಾರತೀಯ ಯಾರು..?

ದಿಲ್ಲಿ ಶೃಂಗದಲ್ಲಿ ಕಾಂಗ್ರೆಸ್ ಗೂಂಡಾಗಿರಿ:ರಾಹುಲ್ ಗಾಂಧಿ ಕೋರ್ಟಿಗೆ  ಹಾಜರ್

ದಿಲ್ಲಿ ಶೃಂಗದಲ್ಲಿ ಕಾಂಗ್ರೆಸ್ ಗೂಂಡಾಗಿರಿ:ರಾಹುಲ್ ಗಾಂಧಿ ಕೋರ್ಟಿಗೆ ಹಾಜರ್

ರಕ್ಷಣೆಗೆ ಭಾರತದ ಸಮುದ್ರ ರಾಕ್ಷಸನ ಎಂಟ್ರಿ | ಅದೃಶ್ಯ, ಅಣ್ವಸ್ತ್ರ ನೌಕೆಗೆ ಚೀನಾ, ಪಾಕ್‌ಗೆ ನಡುಕ | INS Aridhaman

ರಕ್ಷಣೆಗೆ ಭಾರತದ ಸಮುದ್ರ ರಾಕ್ಷಸನ ಎಂಟ್ರಿ | ಅದೃಶ್ಯ, ಅಣ್ವಸ್ತ್ರ ನೌಕೆಗೆ ಚೀನಾ, ಪಾಕ್‌ಗೆ ನಡುಕ | INS Aridhaman

Bengaluru Secret : ಕೆಂಪೇಗೌಡರು ಬೆಂಗಳೂರು ಕಟ್ಟುವ ಮೊದಲು ಹೆಬ್ಬಾಳ ಹೇಗಿತ್ತು? ಶಾಸನದಲ್ಲಿದೆ ಅಚ್ಚರಿಯ ವಿಷಯಗಳು

Bengaluru Secret : ಕೆಂಪೇಗೌಡರು ಬೆಂಗಳೂರು ಕಟ್ಟುವ ಮೊದಲು ಹೆಬ್ಬಾಳ ಹೇಗಿತ್ತು? ಶಾಸನದಲ್ಲಿದೆ ಅಚ್ಚರಿಯ ವಿಷಯಗಳು

ಕ್ರಿಮಿನಲ್ ಕಾನೂನು ಅಮಾಯಕರ ಕಿರುಕುಳಕ್ಕೆ ಸಾಧನವಾಗಬಾರದು: ಸುಪ್ರೀಂ ಕೋರ್ಟ್ | UP Anti-Conversion Law | SC

ಕ್ರಿಮಿನಲ್ ಕಾನೂನು ಅಮಾಯಕರ ಕಿರುಕುಳಕ್ಕೆ ಸಾಧನವಾಗಬಾರದು: ಸುಪ್ರೀಂ ಕೋರ್ಟ್ | UP Anti-Conversion Law | SC

140 ಕೋಟಿ ಬಿಲ್ ದಂಧೆ? ಸ್ಕ್ಯಾನಿಂಗ್ ನಿಂತಿದ್ದೇಕೆ? | Free Scanning Services Halted | Masth Magaa | Amar

140 ಕೋಟಿ ಬಿಲ್ ದಂಧೆ? ಸ್ಕ್ಯಾನಿಂಗ್ ನಿಂತಿದ್ದೇಕೆ? | Free Scanning Services Halted | Masth Magaa | Amar

ಸ್ನೇಹಮಯಿ ಕೃಷ್ಣ ಆಘಾತಕಾರಿ ಅರೆಸ್ಟ್! ಕೊನೆಗೂ ರಿಲೀಸ್‌..!  Shocking Arrest of Snehamayi Krishna..!

ಸ್ನೇಹಮಯಿ ಕೃಷ್ಣ ಆಘಾತಕಾರಿ ಅರೆಸ್ಟ್! ಕೊನೆಗೂ ರಿಲೀಸ್‌..! Shocking Arrest of Snehamayi Krishna..!

ಜಗತ್ತಲ್ಲಿ AI ಸುನಾಮಿ, ಬಾಬಾ ವಂಗಾ ಭವಿಷ್ಯ ನಿಜವಾಯ್ತಾ?, ಉದ್ಯೋಗಿಗಳ ಕಥೆ ಏನು? | AI Tsunami Worldwide

ಜಗತ್ತಲ್ಲಿ AI ಸುನಾಮಿ, ಬಾಬಾ ವಂಗಾ ಭವಿಷ್ಯ ನಿಜವಾಯ್ತಾ?, ಉದ್ಯೋಗಿಗಳ ಕಥೆ ಏನು? | AI Tsunami Worldwide

ಐದು ಜಿಲ್ಲೆ, 350 ಕಿ.ಮೀ, ರಾಜ್ಯಕ್ಕೆ ಕಾಲಿಟ್ಟ ʻಹಸಿರು ಗೋಡೆʼ ಯೋಜನೆ, ಏನಿದು ಆಫ್ರಿಕಾ ಮಾದರಿ?|Green Wall Project

ಐದು ಜಿಲ್ಲೆ, 350 ಕಿ.ಮೀ, ರಾಜ್ಯಕ್ಕೆ ಕಾಲಿಟ್ಟ ʻಹಸಿರು ಗೋಡೆʼ ಯೋಜನೆ, ಏನಿದು ಆಫ್ರಿಕಾ ಮಾದರಿ?|Green Wall Project

ರೈತನ ಮಗ, ಛಲ ಬಿಡದ ಮಗಳಿಗೆ ಒಲಿದ ಜಡ್ಜ್‌ ಹುದ್ದೆ, ತೃತೀಯಲಿಂಗಿಗಳ ಇತಿಹಾಸ | Karnataka Civil Judge Results 2026

ರೈತನ ಮಗ, ಛಲ ಬಿಡದ ಮಗಳಿಗೆ ಒಲಿದ ಜಡ್ಜ್‌ ಹುದ್ದೆ, ತೃತೀಯಲಿಂಗಿಗಳ ಇತಿಹಾಸ | Karnataka Civil Judge Results 2026

ಪಾಕ್‌ ಜೈಲಲ್ಲಿ 128 ಮೀನುಗಾರರಿಗೆ ನರಕ, ಪ್ರಾಣ ಹೋದರು ಬೇಡಿ ಬಿಚ್ಚಲಿಲ್ಲ, ಏನಿದು ಹೇಯ ಕೃತ್ಯ? | Indian Fishermen

ಪಾಕ್‌ ಜೈಲಲ್ಲಿ 128 ಮೀನುಗಾರರಿಗೆ ನರಕ, ಪ್ರಾಣ ಹೋದರು ಬೇಡಿ ಬಿಚ್ಚಲಿಲ್ಲ, ಏನಿದು ಹೇಯ ಕೃತ್ಯ? | Indian Fishermen

© 2025 ycliper. Все права защищены.



  • Контакты
  • О нас
  • Политика конфиденциальности



Контакты для правообладателей: [email protected]