ಕಟಕ ರಾಶಿಯವರು ಧೈರ್ಯ ಮತ್ತು ಶಕ್ತಿ ಪಡೆಯಲು ಈ ವಿಧಾನ ಅನುಸರಿಸಿ
Автор: PARIMALA GRANTHA
Загружено: 2026-03-10
Просмотров: 446
Описание:
🌼 ಶುಭ ಯುಗಾದಿ ವಿಶೇಷ ಸೇವೆ – ಪರಾಭವ ಸಂವತ್ಸರಾರಂಭ ಮಹೋತ್ಸವ 🌼
ದೇವರ ಸೇವೆಯಿಂದ ಹೊಸ ವರ್ಷವನ್ನು ಪವಿತ್ರವಾಗಿ ಪ್ರಾರಂಭ ಮಾಡೋಣ. 🙏
ಬರುವ ಪರಾಭವ ಸಂವತ್ಸರದ ಯುಗಾದಿಯಿಂದ ಆರಂಭವಾಗಿ ನಿರಂತರವಾಗಿ 48 ದಿನಗಳ ಕಾಲ,
ಲಕ್ಷ್ಮೀ ಸಹಿತ ಶ್ರೀಕರ ನಾರಾಯಣ ದೇವರಿಗೆ ಅತ್ಯಂತ ಪವಿತ್ರವಾದ ಸೇವೆಗಳು ನಡೆಯಲಿವೆ.
✨ ಈ ಅವಧಿಯಲ್ಲಿ ಪ್ರತಿದಿನವೂ
🔸 ಬ್ರಾಹ್ಮೀ ಮುಹೂರ್ತದಲ್ಲಿ
🔸 ಸೂರ್ಯೋದಯ ಕಾಲದಲ್ಲಿ
ಪವಿತ್ರವಾಗಿ ನಡೆಯುವ ಸೇವೆಗಳು:
🌺 ಶ್ರೀಕರ ನಾರಾಯಣ ದೇವರ ಸಹಸ್ರನಾಮ ಅರ್ಚನೆ
🌺 ಕನಕಾಭಿಷೇಕ ಮಹೋತ್ಸವ
ಈ ಸೇವೆಗಳು ನಿಮ್ಮ ಗೋತ್ರ, ನಕ್ಷತ್ರ ಹಾಗೂ ಹೆಸರನ್ನು ಉಲ್ಲೇಖಿಸಿ ನಿಮ್ಮ ಹೆಸರಿನಲ್ಲಿ ನೆರವೇರಿಸಲಾಗುತ್ತದೆ.
🙏 ಈ ಮಹಾ ಸೇವೆಯಲ್ಲಿ ಭಾಗವಹಿಸುವುದರಿಂದ:
ಜೀವನಕ್ಕೆ ದೈವಿಕ ಮಾರ್ಗದರ್ಶನ ದೊರೆಯುತ್ತದೆ
ಹರಿ ಚಿಂತನೆಗೆ ಮನಸ್ಸು ಒಲಿಯುತ್ತದೆ
ಸದ್ವಿದ್ಯೆ, ಧ್ಯಾನ ಮತ್ತು ಆತ್ಮಶಾಂತಿ ದೊರೆಯುತ್ತದೆ
ಕುಟುಂಬಕ್ಕೆ ಐಶ್ವರ್ಯ ಮತ್ತು ಮಂಗಳಪ್ರದ ಫಲಗಳು ಲಭಿಸುತ್ತವೆ
✨ ಹೊಸ ಸಂವತ್ಸರವನ್ನು ದೇವರ ಅನುಗ್ರಹದೊಂದಿಗೆ ಪ್ರಾರಂಭಿಸುವ ಅಪೂರ್ವ ಅವಕಾಶ ಇದು.
📩 ಹೆಚ್ಚಿನ ಮಾಹಿತಿಗಾಗಿ ನಮ್ಮನ್ನು ವಾಟ್ಸಾಪ್ ಮೂಲಕ ಸಂಪರ್ಕಿಸಿ
📱 WhatsApp ಸಂಪರ್ಕ: 8861983526___________
🌸 ಶ್ರೀ ಲಕ್ಷ್ಮೀ ಸಹಿತ ಶ್ರೀಕರ ನಾರಾಯಣ ದೇವರ ಕೃಪೆ ನಿಮ್ಮೆಲ್ಲರ ಮೇಲೂ ಇರಲಿ 🌸
Повторяем попытку...
Доступные форматы для скачивания:
Скачать видео
-
Информация по загрузке: