ನಿಮ್ಮ ಕೆಲಸ ಆಗುವುದಾದರೆ ಗುಂಡಪ್ಪಕಲ್ಲು ತಿರುಗುತ್ತದೆ | ಚಂದ್ರಲೇಔಟ್ ನಲ್ಲಿ ಪಂಚಮುಖಿ ಆಂಜನೇಯಸ್ವಾಮಿಯ ಪವಾಡ
Автор: Kashyapi
Загружено: 2026-02-12
Просмотров: 176
Описание:
ಬೆಂಗಳೂರುನ ಚಂದ್ರ ಲೇಔಟ್ ನಲ್ಲಿ ಪಂಚಮುಖಿ ಆಂಜನೇಯ ದೇವಸ್ಥಾನವಿದೆ ಇಲ್ಲಿನ ವಿಶೇಷತೆ ಎಂದರೆ ಭಕ್ತರು ಮನಪೂರ್ವಕವಾಗಿ ಪಂಚಮುಖಿ ಆಂಜನೇಯನಲ್ಲಿ ಹರಕೆಯನ್ನು ಹೊತ್ತುಕೊಂಡು ದೇವಸ್ಥಾನದ ಆವರಣದಲ್ಲಿರುವ ಗುಂಡಪ್ಪ ಎನ್ನುವ ಕಲ್ಲಿನ ಮೇಲೆ ಕುಳಿತು ಬೇಡಿಕೆಯನ್ನು ಸಲ್ಲಿಸಿದರೆ ಭಕ್ತರು ಕೇಳುವ ಬೇಡಿಕೆಯು ಆಗುವುದಾದರೆ ನಮ್ಮನ್ನು ಹೊತ್ತಿರುವ ಕಲ್ಲು ತಿರುಗುತ್ತದೆ ಇಲ್ಲವಾದರೆ ತಟಸ್ಥವಾಗಿ ನಿಲ್ಲುತ್ತದೆ ಈ ವಿಸ್ಮಯಕಾರಿ ಪವಾಡವನ್ನ ನೋಡಿ
Our Team
Rajeswari Chandrashekar
Suresh Moona
Vaidehi Vajarahalli
H.S.Chandrashekar
M. Nadiger
Suvarna Amarnath
Manjunath
Srikanth
Malathi Nadiger
S. Anuradha
Editing : Lakshmiraj Shetty
Studio : Sri Krishna Entertainment
#Devotional #anjaneya #spiritualindia #sriram #ramanjiyadav
ನೆಲನುಡಿ
ಇದು ನಮ್ಮ ಸಂಸ್ಕಾರ ಸಂಸ್ಕೃತಿ ಉಳಿಸಲು ಬೆಳೆಸಲು ಕಟ್ಟಿಕೊಂಡಿರುವ ಒಂದು ತಂಡ.
ಇಡೀ ಪ್ರಪಂಚದಲ್ಲಿ ಅದರಲ್ಲೂ ನಮ್ಮ ಭರತ ಖಂಡ ತುಂಬಾ ವಿಶೇಷವಾದ ಸ್ಥಾನಮಾನಗಳನ್ನು ಹೊಂದಿದೆ. ಕಾರಣ ಎಲ್ಲೂ ಕೇಳಿರದ ನೋಡಿರದ ಅನುಭವಿಸಲಾಗದ ಅನುಭವಿಸುವ ಸಿದ್ಧಾಂತಗಳು, ತತ್ವ ಸಿದ್ಧಾಂತಗಳು, ವಿಶ್ಲೇಷಣೆಗೂ ನಿಲುಕದ ಪವಾಡಗಳು, ಪ್ರತಿಯೊಂದು ಹೆಜ್ಜೆಯಲ್ಲೂ ವೈಜ್ಞಾನಿಕ ವಿಶ್ಲೇಷಣೆ ಇದೆ. ಅದಕ್ಕೆ ಸಂಬಂಧಪಟ್ಟ ಹಾಗೆ ಸಂಸ್ಕಾರ ಸಂಸ್ಕೃತಿಯ ಲೇಪನಗಳು ಅದ್ಭುತವಾಗಿ ನಮ್ಮ ಕಣ್ಣೆದುರಿಗೆ ಇದ್ದರು ಈ ಒಂದು ಬಾಹ್ಯ ಪ್ರಪಂಚದ ವಿಕೃತ ಕಲ್ಪನೆಗಳ ಸುಳಿಯಲ್ಲಿ ಸಿಲುಕಿ ಸಂಸ್ಕಾರ ಸಂಸ್ಕೃತಿಯ ಬೆಳವಣಿಗೆಯಲ್ಲಿ ಬೆಳೆಯುತ್ತಿದ್ದ ನಾವು ಎಲ್ಲವನ್ನು ಮರೆತು ಹೊಸ ದಿಕ್ಕಿನತ್ತ ಪಯಣಿಸಿ ನಮ್ಮತನವನ್ನು ಮರೆತು ಎಲ್ಲವನ್ನು ಕಳೆದುಕೊಳ್ಳುತ್ತಿದ್ದೇವೆ. ಒಂದು ವಿಶೇಷತೆ ಎಂದರೆ ನಮ್ಮ ಸನಾತನ ಧರ್ಮದಿಂದ ಕಲಿಯಬೇಕಾದ ವಿಷಯಗಳು ಜ್ಞಾನ ಭಂಡಾರಗಳು ಬಹಳಷ್ಟು ಇದೆ.
ಮುಖ್ಯವಾಗಿ ಹೇಳಬೇಕೆಂದರೆ ನಮ್ಮ ಧರ್ಮದ ಆಚರಣೆಗಳು, ವಿಚಾರಗಳು, ವಿಶ್ಲೇಷಣೆಗಳು ಎಲ್ಲದಕ್ಕೂ ಕಾರಣಗಳಿವೆ, ಅದರಲ್ಲೂ ಬದುಕಿಗೆ ಬೇಕಾದ ಮಾರ್ಗ ಸೂಚಿಯನ್ನು ತೋರಿಸುವ ಪವಿತ್ರವಾದ ಸಂಪ್ರದಾಯಗಳಿವೆ. ಈ ದಿಕ್ಕಿನಲ್ಲಿ ಹೊರಟ ನೆಲನುಡಿಯ ತಂಡ ದೈವ ಮಂದಿರಗಳು ಯಾಕೆ ಸೃಷ್ಟಿಯಾದವು ಸಂಪ್ರದಾಯಗಳು ಯಾಕೆ ಸೃಷ್ಟಿಯಾದವು ಅದರಲ್ಲೂ ಆಯಾ ಭೂಮಿಕೆಗಳಲ್ಲಿ ಯಾಕೆ ಸೃಷ್ಟಿಯಾದವು ಎಂಬುದರ ವಿಶ್ಲೇಷಣೆಗಳೊಂದಿಗೆ ಎಲ್ಲರ ಮುಂದೆ ತೆರೆದಿಡುವ ಪ್ರಯತ್ನ ನೆಲನುಡಿಯ ತಂಡದಾಗಿದೆ. ನಾವು ಮಾಡುವ ತಪ್ಪುಗಳು ನಮ್ಮ ಕಾಲಕ್ಕೆ ಕೊನೆಗೊಂಡು ಮುಂದೆ ಬರುವ ಜೀವಗಳ ಜೀವಕ್ಕೆ ಮಾರ್ಗದರ್ಶನವಾಗಲಿ ಮತ್ತು ಅವರ ಬದುಕು ಬಂಗಾರವಾಗಲಿ ಎಂಬುದೇ ಮೂಲ ಉದ್ದೇಶವಾಗಿವೆ.
Повторяем попытку...
Доступные форматы для скачивания:
Скачать видео
-
Информация по загрузке: