'ಗಾಣಿಗ ಕಾರಿಡಾರ್'ಗೆ ಬಿಜೆಪಿ ಸ್ಕೆಚ್: ಲಕ್ಷ್ಮಣ ಸವದಿಗೆ ಮುಂಬಯಿನಿಂದಲೇ ಆಪರೇಷನ್! | Vijay Karnataka
Автор: Vijay Karnataka | ವಿಜಯ ಕರ್ನಾಟಕ
Загружено: 2024-02-06
Просмотров: 86995
Описание:
ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಬಿಜೆಪಿಗೆ ವಾಪಸಾದ ಬೆನ್ನಲ್ಲೇ ಇದೀಗ ಶಾಸಕ ಲಕ್ಷ್ಮಣ ಸವದಿಯನ್ನು ಕೂಡ ಬಿಜೆಪಿಗೆ ಮರಳಿ ಕರೆತರಲೇಬೇಕೆಂದು ಬಿಜೆಪಿ ಹೈಕಮಾಂಡ್ ಸೆಡ್ಡು ಹೊಡೆದು ನಿಂತಿದೆ, ಆದರೆ, ಶೆಟ್ಟರ್ ಮತ್ತು ಸವದಿ ಪ್ರಕರಣದ ಸ್ವರೂಪವೇ ಭಿನ್ನ. ಈ ವಿಚಾರದಲ್ಲಿ'ಕ್ಲಿನಿಕಲ್ ಸ್ಟಡಿ' ಮಾಡಿರುವ ರಾಜಕೀಯ ತಜ್ಞರ ಅಭಿಪ್ರಾಯ ಇದು. ಅಂದರೆ, ಶೆಟ್ಟರ್ ಅವರನ್ನು ಒಳಗೆ ಎಳೆದುಕೊಂಡಷ್ಟು ಸುಲಭದಲ್ಲಿ ಸವದಿ ಅವರನ್ನು ಸೆಳೆಯಲು ಆಗುವುದಿಲ್ಲ. ಹಾಗಾಗಿ ಇದನ್ನೊಂದು ವಿಶೇಷ ಪ್ರಕರಣವೆಂದು ಪರಿಗಣಿಸಿ ಇದಕ್ಕೆ ಬೇರೆಯದೇ ರೀತಿಯ ಟ್ರೀಟ್ಮೆಂಟ್ ಕೊಡಲಾಗುತ್ತಿದೆ.
ಲಕ್ಷ್ಮಣ ಸವದಿ ಘರ್ ವಾಪಸಿಗೆ ಮುಂಬಯಿನಿಂದಲೇ ಆಪರೇಷನ್ ಪ್ರಾರಂಭಿಸಲಾಗಿದ್ದು, ತೆರೆಮರೆಯ ಚಟುವಟಿಕೆ ಚಾಲ್ತಿಯಲ್ಲಿದೆ. ಗಾಣಿಗ ಲಿಂಗಾಯತರ ಮತ ಭದ್ರ ಪಡಿಸಿಕೊಳ್ಳುವ ದೃಷ್ಟಿಯಿಂದ ಸವದಿ ಅವರನ್ನು ವಾಪಸ್ ಬಿಜೆಪಿಗೆ ಕರೆತರಲು ಗಂಭೀರವಾಗಿಯೇ ಪ್ರಯತ್ನ ನಡೆದಿದ್ದು ಯಾವಾಗ ಬೇಕಾದರೂ ಇದರ ಫಲಿತಾಂಶ ಹೊರಬೀಳಬಹುದು.
Mumbai Operation To Bring Laxman Savadi To Bjp
#lakshmansavadi #bjp #congress
Our Website : https://Vijaykarnataka.com
Facebook: / vijaykarnataka
Twitter: / vijaykarnataka
Our Video Website: https://kannada.timesxp.com/
Повторяем попытку...
Доступные форматы для скачивания:
Скачать видео
-
Информация по загрузке: