ಶ್ರೀ ಕ್ಷೇತ್ರ ಇಚ್ಚೂರು ಯಕ್ಷಗಾನ ತಾಳಮದ್ದಳೆ ನಳ ಸೇತು- ಬಂಧ
Автор: Pradeep Hebbar
Загружено: 2026-02-03
Просмотров: 49
Описание:
ಶ್ರೀ ಕ್ಷೇತ್ರ ಇಚ್ಚೂರು ಬಾಲಸುಬ್ರಮಣ್ಯ ಸನ್ನಿಧಿಯಲ್ಲಿ ಯಕ್ಷಗಾನ ತಾಳಮದ್ದಳೆ ಕುಂಜೂರು ಗಣೇಶ ಆಚಾರ್ಯ ವಿರಚಿತ ನಳ- ಸೇತು ಬಂಧ
ಶ್ರೀ ಗಣೇಶ ಆಚಾರ್ಯ ಕುಂಜೂರು ಹಾಗೂ ಪಿ. ಹರಿಶ್ಚಂದ್ರ ಆಚಾರ್ಯ ಇಳಂತಿಲ ಇವರ ಸಂಸ್ಮರಣೆ ಶ್ರೀ ಕಾಳಿಕಾಂಬಾ ಯಕ್ಷಕಲಾ ಟ್ರಸ್ಟ್ (ರಿ.) ಉಪ್ಪಿನಂಗಡಿಯ ಕಲಾವಿದರಿಂದ
ಭಾಗವತರು: ಪದ್ಮನಾಭ ಕುಲಾಲ್, ಡಿ. ಕೆ. ಆಚಾರ್ಯ
ಚಂಡೆ-ಮದ್ದಲೆ: ಗುರುಮೂರ್ತಿ ಅಮ್ಮಣ್ಣಾಯ, ಪ್ರಚೇತ ಬಾರ್ಯ, ಶ್ರೀಪತಿ ಭಟ್ ಉಪ್ಪಿನಂಗಡಿ
ಅಗಸ್ಯ ಮುನಿ: ಜಬ್ಬಾರ್ ಸಮೋ ಸಂಪಾಜೆ
ನಳ : ಸತೀಶ ಆಚಾರ್ಯ ಮಾಣಿ
ದೇವೆಂದ್ರ : ದಿವಾಕರ ಆಚಾರ್ಯ ಹಳೇನೇರಂಕಿ
ವರುಣದೇವ : ಶ್ರೀಧರ ಎಸ್. ಪಿ ಕೃಷ್ಣಾಪುರ
ಶ್ರೀರಾಮ : ದಿವಾಕರ ಆಚಾರ್ಯ ಗೇರುಕಟ್ಟೆ
ಲಕ್ಷ್ಮಣ: ಚಾರ ಪ್ರದೀಪ ಹೆಬ್ಬಾರ್
Повторяем попытку...
Доступные форматы для скачивания:
Скачать видео
-
Информация по загрузке: