ycliper

Популярное

Музыка Кино и Анимация Автомобили Животные Спорт Путешествия Игры Юмор

Интересные видео

2025 Сериалы Трейлеры Новости Как сделать Видеоуроки Diy своими руками

Топ запросов

смотреть а4 schoolboy runaway турецкий сериал смотреть мультфильмы эдисон
Скачать

ILKAL || ಕನ್ನಡದಲ್ಲಿ ಸಾರ್ವಜನಿಕ ಕುರಾನ್ ಪ್ರವಚನ — ಶ್ರೀ ಶ್ರೀ ಶ್ರೀ ದಯಾನಂದಪುರಿ ಮಹಾಸ್ವಾಮಿಜಿಗಳ ಅದ್ಬುತ ಭಾಷಣ!

Автор: V&N NEWS Channel

Загружено: 2025-12-27

Просмотров: 260

Описание: ಕನ್ನಡದಲ್ಲಿ ಕುರಾನ್ ಪ್ರವಚನ! ಕೆಡುಕು ಮುಕ್ತ ಸಮಾಜ – ಕುರ್‌ಆನ್ ಸಂದೇಶದ ಬೆಳಕಿನಲ್ಲಿ ಮಾನವತೆಯ ಸಹಬಾಳ್ವೆ. ಕಾರ್ಯಕ್ರಮಕ್ಕೆ ದಿವ್ಯ ಸಾನಿಧ್ಯವನ್ನು ಅಖಿಲ ಭಾರತ ದೇವಾಂಗ ಗುರುಗಳಾದ ಶ್ರೀ ಶ್ರೀ ಶ್ರೀ ದಯಾನಂದಪುರಿ ಮಹಾಸ್ವಾಮಿಜಿಗಳು, ಶ್ರೀ ಗಾಯತ್ರಿ ಪೀಠ ಮಹಾಸಂಸ್ಥಾನ, ಹೇಮಕೂಟ–ಹಂಪೆ ಅವರು ವಹಿಸಿದ್ದರು. ಸ್ವಾಮೀಜಿಯವರು ತಮ್ಮ ಆಶೀರ್ವಚನದಲ್ಲಿ ಮಾತನಾಡುತ್ತಾ, ಧರ್ಮವು ಮನುಷ್ಯರನ್ನು ವಿಭಜಿಸುವುದಕ್ಕಲ್ಲ; ಮನುಷ್ಯರನ್ನು ಒಂದಾಗಿಸುವ ಶಕ್ತಿಯಾಗಬೇಕು ಎಂದು ಹೇಳಿದರು. ಪ್ರತಿಯೊಬ್ಬರೂ ತಮ್ಮ ಧರ್ಮವನ್ನು ನಿಷ್ಠೆಯಿಂದ ಪಾಲಿಸಬೇಕು; ಜೊತೆಗೆ ಇತರ ಧರ್ಮಗಳಿಗೂ ಸಮಾನ ಗೌರವ ನೀಡುವ ಮನೋಭಾವವನ್ನು ಬೆಳೆಸಿಕೊಳ್ಳಬೇಕೆಂದು ಅವರು ತಿಳಿಸಿದರು. ವಸುಧೈವ ಕುಟುಂಬಕಂ ಎಂಬ ಭಾರತೀಯ ತತ್ವವನ್ನು ಉಲ್ಲೇಖಿಸಿದ ಸ್ವಾಮೀಜಿಯವರು, ಈ ಭೂಮಿಯು ಎಲ್ಲರಿಗೂ ಸೇರಿದ ಕುಟುಂಬವಾಗಿದ್ದು, ದ್ವೇಷ, ಅಸಹಿಷ್ಣುತೆ ಮತ್ತು ಭೇದಭಾವಕ್ಕೆ ಇಲ್ಲಿ ಜಾಗವಿಲ್ಲ ಎಂದರು. ಪರಸ್ಪರ ಪ್ರೀತಿ, ಗೌರವ, ಸಹಾನುಭೂತಿ ಹಾಗೂ ಮಾನವೀಯತೆಯಿಂದ ಬದುಕಿದಾಗ ಮಾತ್ರ ನಿಜವಾದ ಕೆಡುಕು ಮುಕ್ತ ಸಮಾಜ ನಿರ್ಮಾಣ ಸಾಧ್ಯವೆಂದು ಅಭಿಪ್ರಾಯಪಟ್ಟರು. ಎಲ್ಲ ಧರ್ಮಗಳ ಮೂಲ ಸಾರ ಶಾಂತಿ, ಸತ್ಯ ಮತ್ತು ಮಾನವ ಕಲ್ಯಾಣವೇ ಆಗಿದ್ದು, ಧರ್ಮಗ್ರಂಥಗಳು ಮಾನವೀಯ ಮೌಲ್ಯಗಳನ್ನು ಜಾಗೃತಗೊಳಿಸುವ ದೀಪಗಳಾಗಿವೆ ಎಂದು ಅವರು ಸ್ಪಷ್ಟಪಡಿಸಿದರು. ಸ್ವಾಮೀಜಿಯವರ ಈ ಸಂದೇಶಗಳು ಸಭಿಕರ ಮನಸ್ಸನ್ನು ಆಳವಾಗಿ ಸ್ಪರ್ಶಿಸಿತು.


Follow this link to join my WhatsApp group: https://chat.whatsapp.com/KdJbjG6fGYb...

#ilkal #quran #dayanandpuri #devang #swamiji #gayatripeeta #hampi #vijayanandkashappanavar #hungundmla #srk #kashappanavar #hemaqoota #quranverses #holyquran #guruji #pravachana #quranquote #devanga #devangsamaja #kannada #quraninkannada #society #secular #secularity #breakingnews #viralnews #localnews #ilkalnews #news

Не удается загрузить Youtube-плеер. Проверьте блокировку Youtube в вашей сети.
Повторяем попытку...
ILKAL || ಕನ್ನಡದಲ್ಲಿ ಸಾರ್ವಜನಿಕ ಕುರಾನ್ ಪ್ರವಚನ — ಶ್ರೀ ಶ್ರೀ ಶ್ರೀ ದಯಾನಂದಪುರಿ ಮಹಾಸ್ವಾಮಿಜಿಗಳ ಅದ್ಬುತ ಭಾಷಣ!

Поделиться в:

Доступные форматы для скачивания:

Скачать видео

  • Информация по загрузке:

Скачать аудио

Похожие видео

"ಪದ್ಮಶ್ರೀ ಪುರಸ್ಕೃತ, 1000 ಗೊಂದಲಿಗರ ಪದ ಕಲಾವಿದರಾದ ವೆಂಕಪ್ಪ ಅವರ ಮನೆ ಲೈಫ್!"-Gondaliga Folk Artist Venkappa

ಬಿಂದಾಸ್ ಕೈದಿಗಳು | Prisoners working for the SP's house

ಬಿಂದಾಸ್ ಕೈದಿಗಳು | Prisoners working for the SP's house

LATEST COMEDY KANNADA|GANGAVATHI PRANESH COMEDY|ಅಡ್ಮಿಶನ್ ಈಗಿನ ಕಾಲದಲ್ಲಿ ಹೇಗಿದೆ|ಹೊಚ್ಚ ಹೊಸ ಕಾಮಿಡಿ ಶೋ|

LATEST COMEDY KANNADA|GANGAVATHI PRANESH COMEDY|ಅಡ್ಮಿಶನ್ ಈಗಿನ ಕಾಲದಲ್ಲಿ ಹೇಗಿದೆ|ಹೊಚ್ಚ ಹೊಸ ಕಾಮಿಡಿ ಶೋ|

LATEST COMEDY KANNADA|GANGAVATHI PRANESH COMEDY|MANGALORE COMEDY SHOW|ನಗೆಗಡಲಲ್ಲಿ  ಮಂಗಳೂರು ಜನ|ಹಾಸ್ಯ

LATEST COMEDY KANNADA|GANGAVATHI PRANESH COMEDY|MANGALORE COMEDY SHOW|ನಗೆಗಡಲಲ್ಲಿ ಮಂಗಳೂರು ಜನ|ಹಾಸ್ಯ

ಯಾರ ಮಾತನ್ನು ಪಾಲಿಸದರೆ ನಾವು ಅಂದುಕೊಂಡಿರುವ ಗುರಿಯನ್ನು ಮುಟ್ಟಬಹುದು?

ಯಾರ ಮಾತನ್ನು ಪಾಲಿಸದರೆ ನಾವು ಅಂದುಕೊಂಡಿರುವ ಗುರಿಯನ್ನು ಮುಟ್ಟಬಹುದು?

🔴LIVE | ರಕ್ತ ಬರುವಂತೆ ಕಲ್ಲೇಟು.. ನಿರಂತರ ದೌರ್ಜನ್ಯ, ಕಿರುಕುಳ ಯಾಕೆ..?

🔴LIVE | ರಕ್ತ ಬರುವಂತೆ ಕಲ್ಲೇಟು.. ನಿರಂತರ ದೌರ್ಜನ್ಯ, ಕಿರುಕುಳ ಯಾಕೆ..?

TV5 AKHADA: ದ್ವೇಷ ಭಾಷಣಕ್ಕೆ ಗೆಹ್ಲೋಟ್ ರಿಟರ್ನ್ ಟಿಕೆಟ್..ಹೈಕೋರ್ಟ್ ವಕೀಲರು ಹೇಳೋದೇನು?Hate Speech Bill Return

TV5 AKHADA: ದ್ವೇಷ ಭಾಷಣಕ್ಕೆ ಗೆಹ್ಲೋಟ್ ರಿಟರ್ನ್ ಟಿಕೆಟ್..ಹೈಕೋರ್ಟ್ ವಕೀಲರು ಹೇಳೋದೇನು?Hate Speech Bill Return

ಗಡಿಗೆ ಬಂತು ಬ್ರಹ್ಮಾಸ್ತ್ರ! ಬಾಂಗ್ಲಾಗೆ ನಡುಕ!  | India Chicken Neck Fortify | MasthMagaa | Amar Prasad

ಗಡಿಗೆ ಬಂತು ಬ್ರಹ್ಮಾಸ್ತ್ರ! ಬಾಂಗ್ಲಾಗೆ ನಡುಕ! | India Chicken Neck Fortify | MasthMagaa | Amar Prasad

ವ್ಯತ್ಯಾಸ ಏನೇ ಇದ್ದರು ಜನಪರ ಆಡಳಿತ ಮಾಡಿ  । Taralabalu Swamiji  । ShamanurNudiNamana | Davanagere

ವ್ಯತ್ಯಾಸ ಏನೇ ಇದ್ದರು ಜನಪರ ಆಡಳಿತ ಮಾಡಿ । Taralabalu Swamiji । ShamanurNudiNamana | Davanagere

MANTRALAYA YATRE || RAYARU || ILKAL || ಇಳಕಲ್ ನಿಂದ ಮಂತ್ರಾಲಯ ಪಾದಯಾತ್ರೆಗೆ ಸಾಕ್ಷಿಯಾದ ಜನಸಾಗರ

MANTRALAYA YATRE || RAYARU || ILKAL || ಇಳಕಲ್ ನಿಂದ ಮಂತ್ರಾಲಯ ಪಾದಯಾತ್ರೆಗೆ ಸಾಕ್ಷಿಯಾದ ಜನಸಾಗರ

Basava Jayanthi - 2017

Basava Jayanthi - 2017

Abhinava Gavisiddeshwara Swamiji Speech ಗವಿಸಿದ್ದೇಶ್ವರ ಜಾತ್ರೆಲಿ ಹೊಸ ಸಮಸ್ಯೆ ಶ್ರೀಗಳ ಮಾತಿಗೆ ಎಲ್ಲರಿಗೂ ನಗು

Abhinava Gavisiddeshwara Swamiji Speech ಗವಿಸಿದ್ದೇಶ್ವರ ಜಾತ್ರೆಲಿ ಹೊಸ ಸಮಸ್ಯೆ ಶ್ರೀಗಳ ಮಾತಿಗೆ ಎಲ್ಲರಿಗೂ ನಗು

ನನ್ನ ಹತ್ತಿರ ಏನೂ ಇಲ್ಲ ಅಂತ ಏಕೆ ಅಂದುಕೊಳ್ಳಬಾರದು?

ನನ್ನ ಹತ್ತಿರ ಏನೂ ಇಲ್ಲ ಅಂತ ಏಕೆ ಅಂದುಕೊಳ್ಳಬಾರದು?

ಬೀರಬಲ್ಲ ಮತ್ತು ಅಕ್ಬರನ ಕಥೆ | ಎಸ್ ಕೆ ಬೆಳ್ಳುಬ್ಬಿ | S K Bellubbi Speech Video | SK Madhyama

ಬೀರಬಲ್ಲ ಮತ್ತು ಅಕ್ಬರನ ಕಥೆ | ಎಸ್ ಕೆ ಬೆಳ್ಳುಬ್ಬಿ | S K Bellubbi Speech Video | SK Madhyama

ಸಿದ್ದರಾಮಯ್ಯ ವಿಡಿಯೋ ರಿಲೀಸ್! ಅತೀ ಹೆಚ್ಚು ಸಿಎಂ ಆದವರ ಅಸಲಿ ಮುಖ EXPOSE! Siddaramaiah Vs Devaraj Urs

ಸಿದ್ದರಾಮಯ್ಯ ವಿಡಿಯೋ ರಿಲೀಸ್! ಅತೀ ಹೆಚ್ಚು ಸಿಎಂ ಆದವರ ಅಸಲಿ ಮುಖ EXPOSE! Siddaramaiah Vs Devaraj Urs

ಶ್ರೀ ಅಭಿನವ ಗವಿಸಿದ್ಧೇಶ್ವರ ಮಹಾಸ್ವಾಮಿಗಳು ಶ್ರೀ ಅಮೃತಾನಂದ ಮಹಾಸ್ವಾಮಿಗಳು ಪ್ರವಚನ

ಶ್ರೀ ಅಭಿನವ ಗವಿಸಿದ್ಧೇಶ್ವರ ಮಹಾಸ್ವಾಮಿಗಳು ಶ್ರೀ ಅಮೃತಾನಂದ ಮಹಾಸ್ವಾಮಿಗಳು ಪ್ರವಚನ

Bhima Koregaon @ Chikkamagaluru | ಭೀಮ್ ಕೊರೆಗಾಂವ್ ವಿಜಯೋತ್ಸವದಲ್ಲಿ ರಾ ಚಿಂತನ್ ಬೆಂಕಿ ಭಾಷಣ | RA CHINTAN

Bhima Koregaon @ Chikkamagaluru | ಭೀಮ್ ಕೊರೆಗಾಂವ್ ವಿಜಯೋತ್ಸವದಲ್ಲಿ ರಾ ಚಿಂತನ್ ಬೆಂಕಿ ಭಾಷಣ | RA CHINTAN

Abhinava Shri:Chimmada ಯುವಕರು ಚಪ್ಪಲಿ ಕಾದು ₹1.90ಕೋಟಿ ಮಾಡಿದ್ರು..Ideas Rule The World!@newsfirstKoppala

Abhinava Shri:Chimmada ಯುವಕರು ಚಪ್ಪಲಿ ಕಾದು ₹1.90ಕೋಟಿ ಮಾಡಿದ್ರು..Ideas Rule The World!@newsfirstKoppala

ಮಾರುತಿ ವಿಜಯ ಕನ್ನಡ ಹರಿಕಥೆ | ಭಾಗವತರು: ಹರಿಕಥೆ ವಿದ್ವಾಂಸರು ಶ್ರೀ ಗುರುರಾಜುಲು ನಾಯ್ಡು @Hanumankannadasongs

ಮಾರುತಿ ವಿಜಯ ಕನ್ನಡ ಹರಿಕಥೆ | ಭಾಗವತರು: ಹರಿಕಥೆ ವಿದ್ವಾಂಸರು ಶ್ರೀ ಗುರುರಾಜುಲು ನಾಯ್ಡು @Hanumankannadasongs

ಲಚ್ಯಾಣ ಸಿದ್ಧಲಿಂಗ ಮಹಾರಾಜರ ಪವಾಡ || Lachyan Siddaling Maharajara Pawad || Shivayogi Siddaram Appaji

ಲಚ್ಯಾಣ ಸಿದ್ಧಲಿಂಗ ಮಹಾರಾಜರ ಪವಾಡ || Lachyan Siddaling Maharajara Pawad || Shivayogi Siddaram Appaji

© 2025 ycliper. Все права защищены.



  • Контакты
  • О нас
  • Политика конфиденциальности



Контакты для правообладателей: [email protected]