ycliper

Популярное

Музыка Кино и Анимация Автомобили Животные Спорт Путешествия Игры Юмор

Интересные видео

2025 Сериалы Трейлеры Новости Как сделать Видеоуроки Diy своими руками

Топ запросов

смотреть а4 schoolboy runaway турецкий сериал смотреть мультфильмы эдисон
Скачать

LIFE IS BEAUTIFUL ಭಗವದ್ಗೀತೆ ಮಹತ್ವ

Автор: TV VIKRAMA

Загружено: 2021-11-16

Просмотров: 33278

Описание: ಇಂದಿನ ಯುವ ಜನಾಂಗ ಒಂದಿಲ್ಲೊಂದು ಸಮಸ್ಯೆಗಳ ಸುಳಿಯಲ್ಲಿ ಸಿಲುಕಿ ಮಾನಸಿಕ ಖಿನ್ನತೆ‌ಗೆ ಒಳಗಾಗುತ್ತಿದೆ. ಅಂತಹವರಲ್ಲಿ ಆತ್ಮವಿಶ್ವಾಸ, ಸಕಾರಾತ್ಮಕ ಚಿಂತನೆ ಮತ್ತು ಭರವಸೆಯ ಬೆಳಕನ್ನು ನೀಡುವ 'ಲೈಫ್ ಈಸ್ ಬ್ಯೂಟಿಫುಲ್' ಕಾರ್ಯಕ್ರಮ‌ದ ಮುಖೇನ ನಿಮ್ಮನ್ನು ತಲುಪಲಿದ್ದಾರೆ ಸ್ಫೂರ್ತಿ‌ಯ ಚಿಲುಮೆ, ಶಿಕ್ಷಣ ತಜ್ಞ ಶ್ರೀಯುತ ಡಾ. ಗುರುರಾಜ ಕರಜಗಿ


#Lifeisbeautiful #drgururajkarjagi #TVVIKRAMA #TV_VIKRAMA #KANNADANEWS #TVCHANNEL #SPIRITUAL #DESHANIMMAKAIYALLI #drgururajkarajagi

http://www.tvvikrama.com
Facebook : www.facebook.com/vikramatv
Instagram : www.instagram/tv_vikrama
Twitter : www.twitter.com/tv_vikrama



ಇತ್ತೀಚಿನ ದಿನಗಳಲ್ಲಿ ಟಿವಿ ಪತ್ರಿಕೋದ್ಯಮ ಎಲ್ಲರಿಗೂ ಚಿರಪರಿಚಿತ. ಬ್ರೇಕಿಂಗ್ ನ್ಯೂಸ್ ಭರಾಟೆಯಲ್ಲಿ ನಾಮುಂದು, ತಾಮುಂದು ಎಂದು ಎಲ್ಲಾ ಮಾಧ್ಯಮ‌ಗಳು ಜಿದ್ದಿಗೆ ಬಿದ್ದು ಸುದ್ದಿ ನೀಡುತ್ತಿವೆ. ಈ ನಡುವೆ ವಿಭಿನ್ನ ರೀತಿಯಲ್ಲಿ ಸುದ್ದಿ ಸೇರಿದಂತೆ ಇನ್ನಿತರ ಸದ್ವಿಚಾರ ಸಮಾಚಾರ‌ಗಳನ್ನು ನೀಡುವ ಕೆಲಸವನ್ನು ನಮ್ಮ ಟಿವಿ ವಿಕ್ರಮ ಮಾಡಲಿದೆ.

ಈ ವರೆಗೆ ನಾವು ಸಮಾಜದಿಂದ ಪಡೆದದ್ದೇ ಹೆಚ್ಚು. ನಾವು ಸಮಾಜಕ್ಕೆ ಏನಾದರೂ ನೀಡಬೇಕಲ್ಲವೇ?... ಹೌದು ಸಮಾಜಕ್ಕೆ ಧನಾತ್ಮಕ ವಿಚಾರಗಳನ್ನು ಪಸರಿಸುವ ಕೆಲಸವನ್ನು ಟಿವಿ ವಿಕ್ರಮ ಮಾಡಲಿದೆ. ಈ ಕಾರ್ಯದಲ್ಲಿ ನಾವೆಲ್ಲರೂ ಕೈ ಜೋಡಿಸೋಣ.

ಟಿವಿ ವಿಕ್ರಮ ಡಿಜಿಟಲ್ ಚಾನೆಲ್‌ನಲ್ಲಿ ಪ್ರಸಕ್ತ ವಿದ್ಯಮಾನ‌ಗಳು, ಸುದ್ದಿ, ಇತಿಹಾಸ, ಭಾರತೀಯತೆ, ಸತ್ಯ ಶೋಧನೆ, ನಾರಿ, ಯೋಧ, ತೀರ್ಥ ಕ್ಷೇತ್ರ, ಜೀವನ ಕಲೆ, ಜೀವನದ ಎಲ್ಲಾ ಆಯಾಮಗಳ ಬಗೆಗೂ ಬೆಳಕು ಬೀರುತ್ತದೆ.

ಒಟ್ಟಿನಲ್ಲಿ ಟಿವಿ ವಿಕ್ರಮ ಇತರೆಲ್ಲಾ ಮಾಧ್ಯಮಗಳಿಗಿಂತ ವಿಭಿನ್ನವಾಗಿ, ಭಾರತೀಯ ವಿಶೇಷತೆಗಳ ಸಂಗಮವಾಗಿ ಕಾರ್ಯ ನಿರ್ವಹಿಸಲಿದೆ.

ಟಿವಿ ವಿಕ್ರಮ : ದೇಶ ನಿಮ್ಮ ಕೈಯಲ್ಲಿ, ಅಂದರೆ ನಮ್ಮೆಲ್ಲರ ಕೈಯಲ್ಲಿ

Не удается загрузить Youtube-плеер. Проверьте блокировку Youtube в вашей сети.
Повторяем попытку...
LIFE IS BEAUTIFUL   ಭಗವದ್ಗೀತೆ ಮಹತ್ವ

Поделиться в:

Доступные форматы для скачивания:

Скачать видео

  • Информация по загрузке:

Скачать аудио

Похожие видео

ಭಗವದ್ಗೀತೆ ಓದುವಾಗ ನಿಯಮ ನಿಷ್ಠೆ ಪಾಲನೆ ಮಾಡ್ಬೇಕಾ? News Hour Special with Dr VB Arathi | Bhagavad Gita

ಭಗವದ್ಗೀತೆ ಓದುವಾಗ ನಿಯಮ ನಿಷ್ಠೆ ಪಾಲನೆ ಮಾಡ್ಬೇಕಾ? News Hour Special with Dr VB Arathi | Bhagavad Gita

ಸಾಕ್ಷಿಸಮೇತ ಸಿಕ್ಕಿಬಿದ್ದ ಮರಿಖರ್ಗೆ!7 ವರ್ಷ ಜೈಲು ಗ್ಯಾರಂಟಿ? ದೇವೇಗೌಡರು ಕೋರ್ಟ್‌ಗೆ ಸಿದ್ದರಾಮಯ್ಯ ಕೈವಾಡ!

ಸಾಕ್ಷಿಸಮೇತ ಸಿಕ್ಕಿಬಿದ್ದ ಮರಿಖರ್ಗೆ!7 ವರ್ಷ ಜೈಲು ಗ್ಯಾರಂಟಿ? ದೇವೇಗೌಡರು ಕೋರ್ಟ್‌ಗೆ ಸಿದ್ದರಾಮಯ್ಯ ಕೈವಾಡ!

ಭಗವದ್ಗೀತೆಯ ಯಾವ ಸಂದೇಶ ಜನರಿಗೆ ಮುಖ್ಯವಾದದ್ದು? |Bhagavad Gita in Kannada | Sugunendra Theertha Swamiji

ಭಗವದ್ಗೀತೆಯ ಯಾವ ಸಂದೇಶ ಜನರಿಗೆ ಮುಖ್ಯವಾದದ್ದು? |Bhagavad Gita in Kannada | Sugunendra Theertha Swamiji

Chakravarty Sulibele on Bhagavath Geeta - Chapter 1

Chakravarty Sulibele on Bhagavath Geeta - Chapter 1

ಭಗವದ್ಗೀತೆ ಶಾಸ್ತ್ರನಾ? ಜೀವನ ಪಾಠವಾ? ಯಾಕೆ ಓದಬೇಕು? Bhagavad Gita In Kannada | Suvarna News Interview

ಭಗವದ್ಗೀತೆ ಶಾಸ್ತ್ರನಾ? ಜೀವನ ಪಾಠವಾ? ಯಾಕೆ ಓದಬೇಕು? Bhagavad Gita In Kannada | Suvarna News Interview

ಒಂದು ಕೋಟಿ ಜನರಿಗೆ ಭಗವದ್ಗೀತೆ ವಿತರಣೆ; ಏನಿದು ಕೋಟಿ ಗೀತ ಲೇಖನ ಯಜ್ಞ? | Bhagavad Gita Abhiyana | Kannada News

ಒಂದು ಕೋಟಿ ಜನರಿಗೆ ಭಗವದ್ಗೀತೆ ವಿತರಣೆ; ಏನಿದು ಕೋಟಿ ಗೀತ ಲೇಖನ ಯಜ್ಞ? | Bhagavad Gita Abhiyana | Kannada News

ಭಗವದ್ಗೀತೆ ಓದುವುದರಿಂದ ಏನೇನು ಬದಲಾಗುತ್ತೆ? Bhagavad Gita Summary | Suvarna News | Kannada News

ಭಗವದ್ಗೀತೆ ಓದುವುದರಿಂದ ಏನೇನು ಬದಲಾಗುತ್ತೆ? Bhagavad Gita Summary | Suvarna News | Kannada News

ನಮ್ಮಿಂದ ಎಲ್ಲವನ್ನೂ ಮಾಡಿಸುವ ಅಗೋಚರ ಶಕ್ತಿಯ ಬಗ್ಗೆ ಕೃಷ್ಣ ಹೇಳಿದ್ದೇನು.?Great episode of bhagavad gita MB-185

ನಮ್ಮಿಂದ ಎಲ್ಲವನ್ನೂ ಮಾಡಿಸುವ ಅಗೋಚರ ಶಕ್ತಿಯ ಬಗ್ಗೆ ಕೃಷ್ಣ ಹೇಳಿದ್ದೇನು.?Great episode of bhagavad gita MB-185

ಯುವಕರು  ಭಗವದ್ಗೀತೆಯನ್ನು ಏಕೆ ಓದಬೇಕು? Why the Youth should read Bhagavad Gita?

ಯುವಕರು ಭಗವದ್ಗೀತೆಯನ್ನು ಏಕೆ ಓದಬೇಕು? Why the Youth should read Bhagavad Gita?

ಶ್ರೀಕೃಷ್ಣನ ಅಂತಿಮ ಸಂದೇಶ| Sri Krishna's Final Instructions from Bhagavad Gita | Sri Gunakara Rama Dasa

ಶ್ರೀಕೃಷ್ಣನ ಅಂತಿಮ ಸಂದೇಶ| Sri Krishna's Final Instructions from Bhagavad Gita | Sri Gunakara Rama Dasa

ಧರ್ಮ ಸಂಘರ್ಷಕ್ಕೆ ಶಾಂತಿ ಉತ್ತರ ಭಗವದ್ಗೀತೆಯಲ್ಲಿದ್ಯಾ? | Bhagavad Gita | Sugunendra Theertha Swamiji

ಧರ್ಮ ಸಂಘರ್ಷಕ್ಕೆ ಶಾಂತಿ ಉತ್ತರ ಭಗವದ್ಗೀತೆಯಲ್ಲಿದ್ಯಾ? | Bhagavad Gita | Sugunendra Theertha Swamiji

ಭಗವದ್ಗೀತೆಯ, ಅತಿ ಮುಖ್ಯವಾದ, ೨೧ ಬೋಧನೆಗಳು | Krishnana Upadesha | Kannadadalli Bhagavad Gita

ಭಗವದ್ಗೀತೆಯ, ಅತಿ ಮುಖ್ಯವಾದ, ೨೧ ಬೋಧನೆಗಳು | Krishnana Upadesha | Kannadadalli Bhagavad Gita

ಭಗವದ್ಗೀತೆ..! ಮನೋ ನಿಗ್ರಹದ ಬಗ್ಗೆ ಕೃಷ್ಣ ಹೇಳಿದ್ದೇನು..? ಗುರಿ ಸಾಧನೆಗೆ ಮಾಡಬೇಕಿರೋದೇನು.? Mahabharata Part-176

ಭಗವದ್ಗೀತೆ..! ಮನೋ ನಿಗ್ರಹದ ಬಗ್ಗೆ ಕೃಷ್ಣ ಹೇಳಿದ್ದೇನು..? ಗುರಿ ಸಾಧನೆಗೆ ಮಾಡಬೇಕಿರೋದೇನು.? Mahabharata Part-176

ಈಗ್ಲೇ I Love You ಹೇಳ್ಬಿಡಿ.....! |  Life Is Beautiful | Dr.Gururaj Karajagi

ಈಗ್ಲೇ I Love You ಹೇಳ್ಬಿಡಿ.....! | Life Is Beautiful | Dr.Gururaj Karajagi

ಭಗವದ್ಗೀತೆಯನ್ನು ಏಕೆ ಪಠಿಸಬೇಕು ?ಇದರ ಮಹತ್ವವೇನು..? - ಶ್ರೀ ಬ್ರಹ್ಮಾನಂದ ಭಾರತಿ ಸ್ವಾಮಿಗಳು - Shreeprabha Studio

ಭಗವದ್ಗೀತೆಯನ್ನು ಏಕೆ ಪಠಿಸಬೇಕು ?ಇದರ ಮಹತ್ವವೇನು..? - ಶ್ರೀ ಬ್ರಹ್ಮಾನಂದ ಭಾರತಿ ಸ್ವಾಮಿಗಳು - Shreeprabha Studio

ಭಗವದ್ಗೀತೆಯಿಂದ ಮನುಷ್ಯ ನೆಮ್ಮದಿ ಪಡೆಯಬಹುದಾ? | Bhagavad Gita In Kannada | Sugunendra Theertha Swamiji

ಭಗವದ್ಗೀತೆಯಿಂದ ಮನುಷ್ಯ ನೆಮ್ಮದಿ ಪಡೆಯಬಹುದಾ? | Bhagavad Gita In Kannada | Sugunendra Theertha Swamiji

Bhagavadgeete (ADHYAYA-1) (PART-1) | ಭಗವದ್ಗೀತೆ | Vid. Ananthakrishna Acharya |

Bhagavadgeete (ADHYAYA-1) (PART-1) | ಭಗವದ್ಗೀತೆ | Vid. Ananthakrishna Acharya |

ಬಾಂಗ್ಲಾದಿಂದ ಬಂತು ಬಿಗ್ ಗುಡ್ ನ್ಯಾಸ್ ! ಬಾಂಗ್ಲಾಗೆ ಕಾಲಿಟ್ಟು ಹಿಂದೂಗಳ ರಕ್ಷಣೆ ನನ್ನ ಹೊಣೆ ಎಂದ  ತಾರೀಕ್ !

ಬಾಂಗ್ಲಾದಿಂದ ಬಂತು ಬಿಗ್ ಗುಡ್ ನ್ಯಾಸ್ ! ಬಾಂಗ್ಲಾಗೆ ಕಾಲಿಟ್ಟು ಹಿಂದೂಗಳ ರಕ್ಷಣೆ ನನ್ನ ಹೊಣೆ ಎಂದ ತಾರೀಕ್ !

ಭಗವದ್ಗೀತೆಯ ಪ್ರಾಮುಖ್ಯತೆ-ಶ್ರೀ ಬ್ರಹ್ಮಾನಂದ ಭಾರತೀ ಸ್ವಾಮಿಗಳು - Shreeprabha Devotion

ಭಗವದ್ಗೀತೆಯ ಪ್ರಾಮುಖ್ಯತೆ-ಶ್ರೀ ಬ್ರಹ್ಮಾನಂದ ಭಾರತೀ ಸ್ವಾಮಿಗಳು - Shreeprabha Devotion

ಇದು ಕೃಷ್ಣ ಸಂದೇಶ ಸಾರ! | Bhagavad Gita in Kannada | Spiritual Life | Masth Magaa Amar Prasad

ಇದು ಕೃಷ್ಣ ಸಂದೇಶ ಸಾರ! | Bhagavad Gita in Kannada | Spiritual Life | Masth Magaa Amar Prasad

© 2025 ycliper. Все права защищены.



  • Контакты
  • О нас
  • Политика конфиденциальности



Контакты для правообладателей: [email protected]