ycliper

Популярное

Музыка Кино и Анимация Автомобили Животные Спорт Путешествия Игры Юмор

Интересные видео

2025 Сериалы Трейлеры Новости Как сделать Видеоуроки Diy своими руками

Топ запросов

смотреть а4 schoolboy runaway турецкий сериал смотреть мультфильмы эдисон
Скачать

ಕನಕಪುರದಲ್ಲೇ ಡಿಕೆ ಸೋಲಿಸಲುಎಚ್ಡಿಕೆ ಮಾಸ್ಟರ್ ಪ್ಲಾನ್ | “HDK Plots DK’s Defeat in Kanakapura!”

Автор: ಫೋಕಸ್‌ ಟಿವಿ ಕನ್ನಡ | FOCUS TV

Загружено: 2026-01-26

Просмотров: 4255

Описание: ಕನಕಪುರದಲ್ಲೇ ಡಿಕೆ ಸೋಲಿಸಲು, ಎಚ್ಡಿಕೆ ಮಾಸ್ಟರ್ ಪ್ಲಾನ್ |“HDK Plots DK’s Defeat in Kanakapura!”

ಡಿಕೆ ಶಿವಕುಮಾರ್ ಹಾಗೂ ಎಚ್.ಡಿ.ಕುಮಾರಸ್ವಾಮಿ ಒಂದೇ ಸಮುದಾಯದವರಾದರೂ ರಾಜಕೀಯ ಬದ್ಧವೈರಿಗಳು. ಕಲ್ಲು ತೆಂಗಿನ ಕಾಯಿ ಇದ್ದಂತೆ. ಒಬ್ಬರನ್ನು ಕಂಡರೆ ಮತ್ತೊಬ್ಬರಿಗೆ ಆಗೋದಿಲ್ಲ. ಪರಸ್ಪರ ರಾಜಕೀಯ ತಂತ್ರ ಪ್ರತಿತಂತ್ರಗಳನ್ನು ಮಾಡುತ್ತಿರುತ್ತಾರೆ. ಈಗ ಅಳೆದು ತೂಗಿ ಡಿಕೆ ಶಿವಕುಮಾರ್ ಅವರನ್ನು ರಾಜಕೀಯವಾಗಿ ಮುಗಿಸಲು ಎಚ್.ಡಿ ಕುಮಾರಸ್ವಾಮಿ ಸ್ಫೋಟಕ ಅಸ್ತ್ರ ಪ್ರಯೋಗಿಸಿದ್ದಾರೆ.

ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಡಿಸಿಎಂ ಡಿಕೆ ಶಿವಕುಮಾರ್ ಅವರನ್ನು ರಾಜ್ಯಕೀಯವಾಗಿ ಮುಗಿಸಲು ಅವರ ರಾಜಕೀಯ ಬದ್ಧವೈರಿ ಪ್ಲಾನ್ ಮಾಡಿದ್ದಾರೆ. ಹೇಗಾದರೂ ಸಿಎಂ ಸಿದ್ದರಾಮಯ್ಯ ಅವರಿಂದ ಸಿಎಂ ಕುರ್ಚಿ ಗಿಟ್ಟಿಸಬೇಕೆಂದು ನೋಡುತ್ತಿರುವ ಡಿಕೆ ಶಿವಕುಮಾರ್ ಅವರಿಗೆ ಮತ್ತೊಂದು ಸಂಕಷ್ಟ, ಸತ್ವ ಪರೀಕ್ಷೆ ಎದುರಾಗಿದೆ. ಇದಕ್ಕೆ ಕೇಂದ್ರ ಸಚಿವ ಕುಮಾರಸ್ವಾಮಿ ಮಹಾತಂತ್ರ ಹೆಣೆದಿದ್ದಾರೆ. ಸಿಎಂ ಸಿದ್ದರಾಮಯ್ಯ ಅವರನ್ನು ಹಿಂದಿಕ್ಕಿ ಸಿಎಂ ಸೀಟಿಗೇರಲು ಆಗದೆ ಬೇಸರದಲ್ಲಿರುವ ಡಿಕೆ ಶಿವಕುಮಾರ್ ಅವರಿಗೆ ತಮ್ಮದೇ ಸಮುದಾಯದ ಕುಮಾರಸ್ವಾಮಿ ಭಾರಿ ಪ್ಲ್ಯಾನ್ ಮಾಡಿದಾರೆ. ಕುಮಾರಸ್ವಾಮಿ ಪ್ಲ್ಯಾನಿಗೆ ಡಿಕೆ ಶಿವಕುಮಾರ್ ಶಾಕ್ ಆಗಿದ್ದಾರೆ. ಸಿಎಂ ಸಿದ್ದರಾಮಯ್ಯ ಅವರು ಸಿಎಂ ಸೀಟು ಬಿಡುತ್ತಿಲ್ಲ. ಸಿಎಂ ಕುರ್ಚಿ ಕದನದಲ್ಲಿ ಪ್ರತಿ ಬಾರಿಯೂ ಅವರೇ ಮುನ್ನಡೆ ಸಾಧಿಸುತ್ತಿದ್ದಾರೆ. ಹೀಗಿದ್ದರೂ ಡಿಕೆ ಶಿವಕುಮಾರ್ ಅವರಿಗೆ ಕುಮಾರಸ್ವಾಮಿ ನೀಡಿರುವ ಶಾಕ್ ಆದರೂ ಏನು.. ಎಂಬುದನ್ನು ನೋಡುವುದಾದರೆ..

ಸಿಎಂ ಸಿದ್ದರಾಮಯ್ಯ ಅವರು ಸಿಎಂ ಸೀಟು ಕೊಡದಿರುವ ನೋವಿನಿಂದ ಹೊರ ಬರದೆ ಚಿಂತೆಗೀಡಾಗಿರುವ ಡಿಕೆ ಶಿವಕುಮಾರ್ ಅವರಿಗೆ ಮಾಜಿ ಸಿಎಂ ಕುಮಾರಸ್ವಾಮಿ, ಅಳೆದು ತೂಗಿ ಭಾರಿ ಚೆಕ್ ಮೇಟ್ ಇಟ್ಟಿದ್ದಾರೆ. ಅದೇನೆಂದರೆ. ಸಿಂಪಲ್. ನೇರವಾಗಿ ಅವರು ಡಿಕೆ ಶಿವಕುಮಾರ್ ಅವರ ಬುಡಕ್ಕೆ ಬಾಂಬ್ ಇಡುವ ಪ್ರಯತ್ನ ಮಾಡಿದ್ದಾರೆ. ಅದು ಬೇರೆ ಏನೂ ಅಲ್ಲ. ಡಿಕೆ ಶಿವಕುಮಾರ್ ಅವರನ್ನು ಕನಕಪುರದಲ್ಲೇ ಸೋಲಿಸಲು ಕುಮಾರಸ್ವಾಮಿ ಪ್ಲಾನ್ ಮಾಡಿದ್ದಾರೆ. 2028ರ ವಿಧಾನಸಭಾ ಚುನಾವಣೆಯಲ್ಲಿ ರಾಮನಗರದಿಂದ ಸ್ಪರ್ಧಿಸುವುದಾಗಿ ಕುಮಾರಸ್ವಾಮಿ ಹೇಳಿದ್ದಾರೆ. ಜೊತೆಗೆ ಕನಕಪುರದಲ್ಲಿ ಡಿಕೆ ಶಿವಕುಮಾರ್ ಅವರನ್ನು ಸೋಲಿಸುವುದಾಗಿ ಕುಮಾರಸ್ವಾಮಿ ಹೇಳಿದ್ದಾರೆ. ಇದು ಮೊದಲೇ ಸಿಎಂ ಸೀಟು ಸಿಗದೆ ಬೇಸರದಲ್ಲಿರುವ ಡಿಕೆ ಶಿವಕುಮಾರ್ ಅವರ ಟೆನ್ಷನ್ ಮತ್ತಷ್ಟು ಹೆಚ್ಚಿಸಿದೆ. ಈ ಬಾರಿ ಸಿಎಂ ಸೀಟು ಸಿಗದಿದ್ದರೂ ಕೊನೆ ಪಕ್ಷ 2028ಕ್ಕಾದರೂ ಸಿಎಂ ಆಗೋಣ ಎಂಬ ಸಮಾದಾನದಲ್ಲಿರುವ ಡಿಕೆ ಶಿವಕುಮಾರ್ ಅವರಿಗೆ ಕುಮಾರಸ್ವಾಮಿ ನಡೆ ಫುಲ್ ಟೆನ್ಷನ್ ತರಿಸಿದೆ. ಯಾಕೆಂದರೆ ರಾಜಕಾರಣದಲ್ಲಿ ಯಾರಿಗೆ ಯಾರೂ ಶತ್ರುಗಳಲ್ಲ. ಹಾಗಂತ ಮಿತ್ರರೂ ಅಲ್ಲ. ಹಾಗೆಯೇ ಯಾವ ಸಾಧ್ಯತೆಗಳನ್ನೂ ಅಲ್ಲಗಳೆಯುವಂತಿಲ್ಲ.

ಹಾಗಾಗಿ ಕುಮಾರಸ್ವಾಮಿ ಮಾಡಿರುವ ಶಪಥ ಡಿಕೆ ಶಿವಕುಮಾರ್ ಅವರನ್ನು ಕನಕಪುರದಲ್ಲೇ ಸೋಲಿಸಲು ಸಾಧ್ಯವಾಗುತ್ತಾ..ಈ ಹಿಂದೊಮ್ಮೆ ದೇವೇಗೌಡರು ಡಿಕೆ ಶಿವಕುಮಾರ್ ಅವರನ್ನು ಸೋಲಿಸಿದ ಇತಿಹಾಸ ಇದೆ. ಹಾಗೆಯೇ ಈಗಲೂ ಯಾಕಾಗಬಾರದು ಎಂಬ ಲೆಕ್ಕಾಚಾರವೂ ಕುಮಾರಸ್ವಾಮಿ ಅವರಲ್ಲಿ ಇದೆ. ಹಾಗಾಗಿಯೇ 2023ರಲ್ಲಿ ತಮ್ಮ ಪುತ್ರನನ್ನು ರಾಮನಗರದಲ್ಲಿ ಸೋಲಿಸಿದ ಸೇಡು ಹಾಗೂ ಚನ್ನಪಟ್ಟಣದಲ್ಲಿ ಮತ್ತೆ ಸೋಲಿಸಿದ ಸೋಲನ್ನು ತೀರಿಸಿಕೊಳ್ಳಲು ಕುಮಾರಸ್ವಾಮಿ ಕನಕಪುರದಲ್ಲಿ ಯಾರನ್ನು ನಿಲ್ಲಿಸುತ್ತಾರೆ. ಡಿಕೆ ಶಿವಕುಮಾರ್ ಅವರಿಗೆ ಸೋಲಿಸುತ್ತಾರಾ.. ಡಿಕೆ ಮಾತ್ರ ಅಷ್ಟೊಂದು ಸುಲಭವಾಗಿ ಸೋಲೊಪ್ಪಿಕೊಳ್ತಾರಾ ಎಂಬುದೇ ಸದ್ಯದ ಪ್ರಶ್ನೆ.

#Kanakapura #HDK #DKShivakumar #MasterPlan #PoliticalBattle #KarnatakaPolitics #BreakingNews #TrendingNow #PowerStruggle #ViralNews

Focus TV Kannada | Focus TV Kannada News | Kannada News | Latest Kannada News | FOCUS TV KANNADA NEWS LIVE | ಫೋಕಸ್ ಟಿವಿ ಕನ್ನಡ ನ್ಯೂಸ್ ಲೈವ್ | KANNADA LIVE NEWS | KANNADA TV NEWS | KARNATAKA LIVE NEWS

Connect With Focus TV Kannada*
➔ Focus Tv Kannada Website: https://focustvkannada.com/
➔ Subscribe Our Youtube:    / @focuskarnataka  
➔ Follow us on Facebook: https://www.facebook.com/profile.php?...
➔ Follow us on Twitter: https://x.com/FocusTVKannada
➔ Follow us on Instagram:   / focustvkannada2024  
➔ Follow our WhatsApp Channel: https://whatsapp.com/channel/0029VbBe...
➔ Find us on Google & share your review: https://share.google/syho4JUT9AW95kCCP

#northkarnataka #wintersession #belagavisession #congress #bjp #northkarnatakanews #karnatakaassemblysession2025 #cmsiddaramiah #rashok #gparameshwara #knrajanna #uttarakarnataka #neglected #karnatakapolitics #jds #focustvkannada #KannadaNews #BreakingNews #BreakingNewsinKannada #KannadaLiveTv #KannadaNewsLive #KarnatakaNewsLive #KannadaNewsChannel #LiveNews #LatestNews #KarnatakaNews #KarnatakaLatestNews #KannadaLatestNews #NewsinKannada #KannadaNewsToday #KannadaNewsHeadlines #OnlineNewsKannada #newsheadlines

At Focus TV Kannada, we are committed to delivering accurate, timely and impactful news across the state. As a dedicated regional digital news platform, our mission is to inform, engage and empower communities through responsible journalism that highlights the stories and issues that matter most to the people of Karnataka.

Stay connected. Stay informed. Your story is our focus.
LIKE, SUBSCRIBE COMMENT & SHARE!

Не удается загрузить Youtube-плеер. Проверьте блокировку Youtube в вашей сети.
Повторяем попытку...
ಕನಕಪುರದಲ್ಲೇ ಡಿಕೆ ಸೋಲಿಸಲುಎಚ್ಡಿಕೆ ಮಾಸ್ಟರ್ ಪ್ಲಾನ್ | “HDK Plots DK’s Defeat in Kanakapura!”

Поделиться в:

Доступные форматы для скачивания:

Скачать видео

  • Информация по загрузке:

Скачать аудио

Похожие видео

Rajeev Gowda Arrested: ಅಧಿಕಾರಿಗೆ ಧಮ್ಕಿ ಹಾಕಿದ್ದ ರಾಜೀವ್ ಗೌಡ ಕೋರ್ಟ್ ಗೆ ಹಾಜರ್

Rajeev Gowda Arrested: ಅಧಿಕಾರಿಗೆ ಧಮ್ಕಿ ಹಾಕಿದ್ದ ರಾಜೀವ್ ಗೌಡ ಕೋರ್ಟ್ ಗೆ ಹಾಜರ್

🔴LIVE |  ಕೆ.ಆರ್ ಪೇಟೆಯಲ್ಲಿ  ಜೆಡಿಎಸ್  ಬೃಹತ್ ಸಮಾವೇಶ ನೇರಪ್ರಸಾರ । Nikhil Kumaraswamy | EesanjeNews

🔴LIVE | ಕೆ.ಆರ್ ಪೇಟೆಯಲ್ಲಿ ಜೆಡಿಎಸ್ ಬೃಹತ್ ಸಮಾವೇಶ ನೇರಪ್ರಸಾರ । Nikhil Kumaraswamy | EesanjeNews

“ಪೌರಯುಕ್ತೆಗೆ ಧಮ್ಕಿ.!ಕಾಂಗ್ರೆಸ್ ಮುಖಂಡ ರಾಜೀವ್ ಗೌಡ ಅರೆಸ್ಟ್..!” ENEWS TV

“ಪೌರಯುಕ್ತೆಗೆ ಧಮ್ಕಿ.!ಕಾಂಗ್ರೆಸ್ ಮುಖಂಡ ರಾಜೀವ್ ಗೌಡ ಅರೆಸ್ಟ್..!” ENEWS TV

Rajanna vs DK Team: Major Clash! | ಸಿದ್ದರಾಮಯ್ಯ ಎದುರಲ್ಲೇ ರಾಜಣ್ಣ, ಡಿಕೆ ಟೀಂ ಕಿತ್ತಾಟ

Rajanna vs DK Team: Major Clash! | ಸಿದ್ದರಾಮಯ್ಯ ಎದುರಲ್ಲೇ ರಾಜಣ್ಣ, ಡಿಕೆ ಟೀಂ ಕಿತ್ತಾಟ

LIVE: Karnataka Assembly Session 2026 | ವಿಧಾನ ಸಭೆ ಅಧಿವೇಶನ ಲೈವ್ 2026

LIVE: Karnataka Assembly Session 2026 | ವಿಧಾನ ಸಭೆ ಅಧಿವೇಶನ ಲೈವ್ 2026

40 ಶಾಸಕರ ನೈಟ್ ಸಿಕ್ರೇಟ್,  ಪ್ರಸಾದ ಎಲ್ಲರಿಗೂ ತಲುಪಿದೆಯಾ.? | DK SHivakumar | CM Siddaramaiah | FOCUS TV

40 ಶಾಸಕರ ನೈಟ್ ಸಿಕ್ರೇಟ್, ಪ್ರಸಾದ ಎಲ್ಲರಿಗೂ ತಲುಪಿದೆಯಾ.? | DK SHivakumar | CM Siddaramaiah | FOCUS TV

Kannada News | ಇಂದಿನ ಪ್ರಮುಖ ಸುದ್ದಿಗಳು | 26-01-26 | HD Kumaraswamy | Siddaramaiah | DK Shivakumar|KTV

Kannada News | ಇಂದಿನ ಪ್ರಮುಖ ಸುದ್ದಿಗಳು | 26-01-26 | HD Kumaraswamy | Siddaramaiah | DK Shivakumar|KTV

Live News : ರಾಜ್ಯದಲ್ಲಿ ಅಬಕಾರಿ ಹಗರಣ; CM ಹೆಸರಿನಲ್ಲಿ ಕೋಟಿ ಕೋಟಿ ಲೂಟಿ ಮಾಡಿದ್ಯಾರು..? | Pragathi TV

Live News : ರಾಜ್ಯದಲ್ಲಿ ಅಬಕಾರಿ ಹಗರಣ; CM ಹೆಸರಿನಲ್ಲಿ ಕೋಟಿ ಕೋಟಿ ಲೂಟಿ ಮಾಡಿದ್ಯಾರು..? | Pragathi TV

ಜಾರಕಿಹೊಳಿ vs ಕತ್ತಿ ವಾರ್‌ | Jarakiholi vs Katti – Belagavi Political War Explained

ಜಾರಕಿಹೊಳಿ vs ಕತ್ತಿ ವಾರ್‌ | Jarakiholi vs Katti – Belagavi Political War Explained

DK Enemies Become Dalapati’s Strength | ಬಂಡೆ ಬದ್ಧವೈರಿಗಳೇ ದಳಪತಿಗೆ ಆನೆ ಬಲ

DK Enemies Become Dalapati’s Strength | ಬಂಡೆ ಬದ್ಧವೈರಿಗಳೇ ದಳಪತಿಗೆ ಆನೆ ಬಲ

Mangaluru Leader Behind Rajeev Gowda! | ರಾಜೀವ್‌ ಗೌಡನ ಅಡಗಿಸಿದ್ದ ಮಂಗಳೂರು ಪ್ರಭಾವಿ ನಾಯಕ.

Mangaluru Leader Behind Rajeev Gowda! | ರಾಜೀವ್‌ ಗೌಡನ ಅಡಗಿಸಿದ್ದ ಮಂಗಳೂರು ಪ್ರಭಾವಿ ನಾಯಕ.

100ಕ್ಕೆ 100 ಕುಮಾರಣ್ಣ CM | ಮುಂದೆ ಕಾಂಗ್ರೆಸ್ ಬರಲ್ಲ | JDS | HDK | HD Deve Gowda | Nikhil | Kannada News

100ಕ್ಕೆ 100 ಕುಮಾರಣ್ಣ CM | ಮುಂದೆ ಕಾಂಗ್ರೆಸ್ ಬರಲ್ಲ | JDS | HDK | HD Deve Gowda | Nikhil | Kannada News

ರೇವಣ್ಣನ ಮಾತಿಗೆ ಕುಮಾರಸ್ವಾಮಿ ಹೀಗ್ಯಾಕಾಡಿದ್ರು? ವಿಡಿಯೋ ನೋಡಿ

ರೇವಣ್ಣನ ಮಾತಿಗೆ ಕುಮಾರಸ್ವಾಮಿ ಹೀಗ್ಯಾಕಾಡಿದ್ರು? ವಿಡಿಯೋ ನೋಡಿ

‘ಬೆಂಕಿ’ ರಾಜೀವ್ ಗೌಡಗೆ ಶುರುವಾಯ್ತು ಟೆನ್ಶನ್ ಟೆನ್ಶನ್..! | Guarantee News

‘ಬೆಂಕಿ’ ರಾಜೀವ್ ಗೌಡಗೆ ಶುರುವಾಯ್ತು ಟೆನ್ಶನ್ ಟೆನ್ಶನ್..! | Guarantee News

Channapattana By Election : ಮುಂದೆ ಟಿಕೆಟ್‌ ಸಿಗುತ್ತೆ ಅಂತ ಪಕ್ಷಕ್ಕಾಗಿ ಖರ್ಚು ಮಾಡ್ದೆ | Nikhil Vs Yogeshwar

Channapattana By Election : ಮುಂದೆ ಟಿಕೆಟ್‌ ಸಿಗುತ್ತೆ ಅಂತ ಪಕ್ಷಕ್ಕಾಗಿ ಖರ್ಚು ಮಾಡ್ದೆ | Nikhil Vs Yogeshwar

Почему зарядка после 60 ускоряет потерю мышц? Парадокс сардинских долгожителей | ЗДОРОВЬЕ ДАРОМ

Почему зарядка после 60 ускоряет потерю мышц? Парадокс сардинских долгожителей | ЗДОРОВЬЕ ДАРОМ

🚨Big Bulletin | Top Stories | Kannada News | 26/01/26 | HDK | DK Shivakumar | Siddaramaiah | Lion TV

🚨Big Bulletin | Top Stories | Kannada News | 26/01/26 | HDK | DK Shivakumar | Siddaramaiah | Lion TV

Nikhil Kumarswamy LIVE: ಕೆ.ಆರ್.ಪೇಟೆಯಲ್ಲಿ ಜೆಡಿಎಸ್ ಬೃಹತ್ ಸಮಾವೇಶ | Political360

Nikhil Kumarswamy LIVE: ಕೆ.ಆರ್.ಪೇಟೆಯಲ್ಲಿ ಜೆಡಿಎಸ್ ಬೃಹತ್ ಸಮಾವೇಶ | Political360

ಸಿಎಂ ವಿರುದ್ಧ ಗವರ್ನರ್ ಮತ್ತೆ ಪ್ರಾಸಿಕ್ಯೂಷನ್! ಮತ್ತೊಂದು ಹಳೇ ಕೇಸ್ ಈಗ ರೀ ಓಪನ್! ರಾಜ್ಯ ರಾಜಕೀಯದಲ್ಲಿ ಸಂಚಲನ

ಸಿಎಂ ವಿರುದ್ಧ ಗವರ್ನರ್ ಮತ್ತೆ ಪ್ರಾಸಿಕ್ಯೂಷನ್! ಮತ್ತೊಂದು ಹಳೇ ಕೇಸ್ ಈಗ ರೀ ಓಪನ್! ರಾಜ್ಯ ರಾಜಕೀಯದಲ್ಲಿ ಸಂಚಲನ

ಮತ್ತೆ ಬಿಜೆಪಿಗೆ ಶಿಂದೆ ಚೂರಿ? ರಾಜ್ ಠಾಕ್ರೆಯ ಜೊತೆ ರಹಸ್ಯ ಮೈತ್ರಿ | Maharashtra Politics Big Twist

ಮತ್ತೆ ಬಿಜೆಪಿಗೆ ಶಿಂದೆ ಚೂರಿ? ರಾಜ್ ಠಾಕ್ರೆಯ ಜೊತೆ ರಹಸ್ಯ ಮೈತ್ರಿ | Maharashtra Politics Big Twist

© 2025 ycliper. Все права защищены.



  • Контакты
  • О нас
  • Политика конфиденциальности



Контакты для правообладателей: [email protected]