ರಾಜನಹಳ್ಳಿ ಮಹರ್ಷಿ ವಾಲ್ಮೀಕಿ ಗುರುಪೀಠದಲ್ಲಿ ವಾಲ್ಮೀಕಿ ಜಾತ್ರೆ | Valmiki Jaathre
Автор: Prajavani | ಪ್ರಜಾವಾಣಿ
Загружено: 2021-02-09
Просмотров: 220599
Описание:
ದಾವಣಗೆರೆ ಜಿಲ್ಲೆ ಹರಿಹರ ತಾಲ್ಲೂಕಿನ ರಾಜನಹಳ್ಳಿ ಮಹರ್ಷಿ ವಾಲ್ಮೀಕಿ ಗುರುಪೀಠದಲ್ಲಿ ವಾಲ್ಮೀಕಿ ಜಾತ್ರೆ
ವಾಲ್ಮೀಕಿ ಜಾತ್ರೆಯ ಎರಡನೇ ದಿನ ವೈಭವದಿಂದ ನಡೆದ ವಾಲ್ಮೀಕಿ ರಥೋತ್ಸವ.
ರಥೋತ್ಸವಕ್ಕೆ ಮೆರುಗು ನೀಡಿದ ನಾಸಿಕ್ ಬ್ಯಾಂಡ್, ಕೊಂಬು, ಕಹಳೆಗಳು, ವಿವಿಧ ವೇಷಗಳು, ವಾಲ್ಮೀಕಿ ಬಾವುಟಗಳು
ಮಾರ್ಚ್ 9ರ ಒಳಗೆ ಪರಿಶಿಷ್ಟ ಪಂಗಡಕ್ಕೆ ಶೇ 7.5 ಮೀಸಲಾತಿ ಒದಗಿಸಬೇಕು. ಇಲ್ಲದೇ ಇದ್ದರೆ ಆಮರಣಾಂತ ಉಪವಾಸ ಕುಳಿತುಕೊಳ್ಳುವುದಾಗಿ ವಾಲ್ಮೀಕಿ ಪೀಠಾಧ್ಯಕ್ಷ ಪ್ರಸನ್ನಾನಂದ ಸ್ವಾಮೀಜಿ
ಕಿಚ್ಚ ಸುದೀಪ್ ಬಂದಾಗ ಹುಚ್ಚೆದ್ದು ಕುಣಿದು ಕೇಕೆ ಹಾಕಿದ ಅಭಿಮಾನಿಗಳು. ಅವರನ್ನು ನಿಯಂತ್ರಿಸಲು ಸಾಧ್ಯವಾಗದೇ ಕೈಚೆಲ್ಲಿದ ಪೊಲೀಸರು, ಅಡ್ಡಲಾಗಿ ಕಟ್ಟಲಾಗಿದ್ದ ಕಬ್ಬಿಣದ ಬ್ಯಾರಿಕೇಡ್, ಗೇಟ್ಗಳನ್ನು ಬೀಳಿಸಿ, ಚಯರ್ಗಳನ್ನು ಮುರಿದು ಕಿಚ್ಚನನ್ನು ನೋಡಲು ಮುಂದೆ ಧಾವಿಸಿದ ಅಭಿಮಾನಿಗಳು
#valmiki #Rajanahalli #Valmiki
#Prajavani #PrajavaniNews
ಮತ್ತಷ್ಟು ವಿಡಿಯೊಗಳಿಗಾಗಿ: / prajavani
ತಾಜಾ ಸುದ್ದಿಗಳಿಗಾಗಿ: Prajavani.net ನೋಡಿ
ಫೇಸ್ಬುಕ್ನಲ್ಲಿ ಲೈಕ್ ಮಾಡಿ: Facebook.com/Prajavani.net
ಟ್ವಿಟರ್ನಲ್ಲಿ ಫಾಲೋ ಮಾಡಿ: Twitter.com/Prajavani
ತಾಜಾ ಸುದ್ದಿಗಳಿಗಾಗಿ ಟೆಲಿಗ್ರಾಂ ಚಾನೆಲ್ನಲ್ಲಿ ನೋಡಿ: https://t.me/Prajavani1947
Повторяем попытку...
Доступные форматы для скачивания:
Скачать видео
-
Информация по загрузке: