ycliper

Популярное

Музыка Кино и Анимация Автомобили Животные Спорт Путешествия Игры Юмор

Интересные видео

2025 Сериалы Трейлеры Новости Как сделать Видеоуроки Diy своими руками

Топ запросов

смотреть а4 schoolboy runaway турецкий сериал смотреть мультфильмы эдисон
Скачать

ಸತ್ಯವನ್ನು ಬರೆದು ಹೇಳುವ ದೇವತೆ ಸತ್ಯ ಕೇಳಿದರೆ ಮೈ ಜುಮ್ ಅನ್ನಿಸುತ್ತದೆ | Vidya Chowdeshwari

Автор: TV Kannada

Загружено: 2025-03-04

Просмотров: 16523

Описание: ಶ್ರೀ ವಿದ್ಯಾ ಚೌಡೇಶ್ವರಿ ಮಹಾಸಂಸ್ಥಾನ ಮಠ

ಕೆ ಜಿ ದೇವ ಪಟ್ಟಣ ಹಂಗರಹಳ್ಳಿ ಬೆಣಚ ಕಲ್ಲು ರಸ್ತೆ ಹುಲಿಯೂರುದುರ್ಗ ಹೋಬಳಿ ಕುಣಿಗಲ್ ತಾಲ್ಲೂಕು ತುಮಕೂರು ಜಿಲ್ಲೆ
https://maps.app.goo.gl/8BrrhKaK2SbrT...

ಪುರಾಣ ಇತಿಹಾಸ ಪ್ರಸಿದ್ಧವಾದ ಕೆಜಿ ದೇವ ಪಟ್ಟಣದ ಶ್ರೀಕ್ಷೇತ್ರವು ಕರ್ನಾಟಕದ ಮುಕುಟಮಣಿಯಂತೆ ಶೋಭಿಸುತ್ತಿದೆ ಈ ಕ್ಷೇತ್ರದ ಅಧಿದೈವ ಮತ್ತು ಕ್ಷೇತ್ರ ಪಲಾಖಿ ಶ್ರೀ ವಿದ್ಯಾ ಚೌಡೇಶ್ವರಿ ಅಮ್ಮನವರ ಆಜ್ಞಾನುಸಾರವಾಗಿ ಸಮಾಜವನ್ನು ಹಾಗೂ ಕ್ಷೇತ್ರವನ್ನು ಉದ್ಧರಿಸಿ ಪಾಲಿಸಿಕೊಂಡು ಬಂದಿರುತ್ತಾರೆ. ಸುಕ್ಷೇತ್ರವು ಕೆಳದಿ ಮಹಾರಾಜರ ಕ್ಷೇತ್ರವಾಗಿದ್ದು ದೀಪಾಂಬುದಿ ಕೆರೆಯ ದಡದ ಮೇಲೆ ನೆಲೆಸಿದ್ದು ರಾಮಗಿರಿ ಹೇಮಗಿರಿ ಭದ್ರಗಿರಿ ಅಂತಹ ಪವಿತ್ರ ಸಿದ್ದರ ನಾಡಾಗಿದೆ ಕ್ಷೇತ್ರವು ಹಿಂದೆ ಇತಿಹಾಸದ ಮುಖಪುಟವಾಗಿದ್ದು ಕೆಲ ವರ್ಷಗಳ ಆಗಿ ದೇವರ ಮೂರ್ತಿಯನ್ನು ಸ್ಥಳಾಂತರಿಸಲ್ಪಟ್ಟ ಇರುತ್ತದೆ
ದೇವಾಲಯದ ದರ್ಶನದ ಸಮಯ

ದಿನ ಸಮಯ
ಸೋಮವಾರ 8:00 AM - 8:00 PM
ಮಂಗಳವಾರ 8:00 AM - 8:00 PM
ಬುಧವಾರ 8:00 AM - 8:00 PM
ಗುರುವಾರ 8:00 AM - 8:00 PM
ಶುಕ್ರವಾರ 8:00 AM - 8:00 PM
ಶನಿವಾರ 8:00 AM - 8:00 PM
ಭಾನುವಾರ 8:00 AM - 8:00 PM
ದೇವಸ್ಥಾನದ ಆವರಣದಲ್ಲಿ ಪಾಲಿಸಬೇಕಾದ ನಿಮಯಗಳು

ಭಕ್ತರು ಸ್ನಾನ ಮಾಡದೆ ದೇವಸ್ಥಾನ ಪ್ರವೇಶಿಸಬಾರದು.
ಪುರುಷ ಭಕ್ತರು ಪಂಚೆ ಹಾಗೂ ಮಹಿಳಾ ಭಕ್ತರು ಸೀರೆಯನ್ನು ಧರಿಸಿ ದೇವಸ್ಥಾನ ಪ್ರವೇಶಿಸಬೇಕು.
ಛತ್ರಿ, ಕೋಲು, ಪ್ರಾಣಿಗಳ ಚರ್ಮದಿಂದ ತಯಾರಿಸಿದ ವಸ್ತುಗಳನ್ನು ದೇವಸ್ಥಾನದ ಒಳಗೆ ತರಬಾರದು.
ದೇವಾಲಯದ ಒಳಗೆ ಧೂಮಪಾನ, ಎಲೆ, ತಂಬಾಕು, ಗುಟ್ಕಾ ಜಗಿಯುವುದನ್ನು ನಿಷೇಧಿಸಲಾಗಿದೆ.
ಭಕ್ತರು ಚಪ್ಪಲಿ ಧರಿಸಿ ದೇವಸ್ಥಾನ ಪ್ರವೇಶಿಸುವಂತಿಲ್ಲ.
ದೇವಸ್ಥಾನದ ಒಳಗೆ ಮೊಬೈಲ್ ಫೋನ್ ಬಳಸುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ.
ಭಕ್ತರು ಶಿಸ್ತನ್ನು ಕಾಪಾಡಿಕೊಳ್ಳಬೇಕು ಮತ್ತು ವೈದಿಕ ಧರ್ಮದ ನಿಯಮಗಳನ್ನು ಪಾಲಿಸಬೇಕು.
ದೇವಸ್ಥಾನದ ಸ್ವಚ್ಛತೆ ಕಾಪಾಡಬೇಕು.
ಭಕ್ತರು ಹೆಚ್ಚಿನ ಅಥವಾ ನಿರ್ದಿಷ್ಟ ಮಾಹಿತಿಯನ್ನು ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿಯಿಂದ ಪಡೆಯಬಹುದು.
#hangarahalli
#kgdevapattana
#vidyachowdeshwari
#famoustemplesinkarnata
#pmmodi
#cmsiddaramaiah
#dkshivakumar
#karnataka
#uttarakarnataka
#india
#bangalore

Не удается загрузить Youtube-плеер. Проверьте блокировку Youtube в вашей сети.
Повторяем попытку...
ಸತ್ಯವನ್ನು ಬರೆದು ಹೇಳುವ ದೇವತೆ ಸತ್ಯ ಕೇಳಿದರೆ ಮೈ ಜುಮ್ ಅನ್ನಿಸುತ್ತದೆ | Vidya Chowdeshwari

Поделиться в:

Доступные форматы для скачивания:

Скачать видео

  • Информация по загрузке:

Скачать аудио

Похожие видео

9 ದಿನಗಳಲ್ಲಿ ಪ್ರೀತಿಸುವವರನ್ನು ಒಲಿಸಿಕೊಳ್ಳಿ  || Kabbalamma Temple || Magadi || Tv Kannada

9 ದಿನಗಳಲ್ಲಿ ಪ್ರೀತಿಸುವವರನ್ನು ಒಲಿಸಿಕೊಳ್ಳಿ || Kabbalamma Temple || Magadi || Tv Kannada

5 ರೂಪಾಯಿ 9 ರೂಪಾಯಿ ಹರಕೆ ಕಟ್ಟಿದ್ರು  3 ದಿನಕ್ಕೆ ರಿಸಲ್ಟ್ ಸಿಕ್ತು | VIDYA CHOWDESHWARI TEMPLE #tvkannada

5 ರೂಪಾಯಿ 9 ರೂಪಾಯಿ ಹರಕೆ ಕಟ್ಟಿದ್ರು 3 ದಿನಕ್ಕೆ ರಿಸಲ್ಟ್ ಸಿಕ್ತು | VIDYA CHOWDESHWARI TEMPLE #tvkannada

ಗೌಡಗೆರೆ ಶ್ರೀಚಾಮುಂಡೇಶ್ವರಿ ರಾತ್ರಿ  ಉಯ್ಯಾಲೋತ್ಸವ 18||Gowdagere sri Chamundeshwari rathri huyyalothsava18

ಗೌಡಗೆರೆ ಶ್ರೀಚಾಮುಂಡೇಶ್ವರಿ ರಾತ್ರಿ ಉಯ್ಯಾಲೋತ್ಸವ 18||Gowdagere sri Chamundeshwari rathri huyyalothsava18

ಶ್ರೀ ವಿಷ್ಣುಸಹಸ್ರನಾಮ | Vishnu Sahasranamam |Kannada Lyrics | Sindhu Smitha |1000 names of Lord Vishnu

ಶ್ರೀ ವಿಷ್ಣುಸಹಸ್ರನಾಮ | Vishnu Sahasranamam |Kannada Lyrics | Sindhu Smitha |1000 names of Lord Vishnu

ಕಳಸ ಬರವಣಿಗೆಯ ಮೂಲಕ ಪ್ರಸಿದ್ಧಿ ಪಡೆದಿರುವ ಕೆ ಜಿ ದೇವಪಟ್ಟಣದ ಶ್ರೀ ವಿದ್ಯಾ ಚೌಡೇಶ್ವರಿ ಅಮ್ಮ...

ಕಳಸ ಬರವಣಿಗೆಯ ಮೂಲಕ ಪ್ರಸಿದ್ಧಿ ಪಡೆದಿರುವ ಕೆ ಜಿ ದೇವಪಟ್ಟಣದ ಶ್ರೀ ವಿದ್ಯಾ ಚೌಡೇಶ್ವರಿ ಅಮ್ಮ...

ಶ್ರೀ ಮುಳುಕಟ್ಟಮ್ಮ ದೇವಿಗೆ ಚಕ್ರ ಸ್ಥಾಪನೆ ಮಾಡಿದಂತ ಸಂದರ್ಭ ಅವೆರಹಳ್ಳ ದಬ್ಬಸ ಪೆಟೆ ಅತೀರ

ಶ್ರೀ ಮುಳುಕಟ್ಟಮ್ಮ ದೇವಿಗೆ ಚಕ್ರ ಸ್ಥಾಪನೆ ಮಾಡಿದಂತ ಸಂದರ್ಭ ಅವೆರಹಳ್ಳ ದಬ್ಬಸ ಪೆಟೆ ಅತೀರ

ಶತ್ರು ಮೂಲೆಗುಂಪಾಗ್ತಾನೆ ನಿಮ್ಮತ್ರ ಸ್ವಲ್ಪ ಗರಿಕೆ ಇದ್ರೆ ಸಾಕು || GIRIDHAR BHAT  || TV KANNADA

ಶತ್ರು ಮೂಲೆಗುಂಪಾಗ್ತಾನೆ ನಿಮ್ಮತ್ರ ಸ್ವಲ್ಪ ಗರಿಕೆ ಇದ್ರೆ ಸಾಕು || GIRIDHAR BHAT || TV KANNADA

ಮಲತಾಯಿ ಮಕ್ಕಳು - Malathaayi Makkalu | Kannada Family Drama I Basavaraj Narendra I Jhankar Music

ಮಲತಾಯಿ ಮಕ್ಕಳು - Malathaayi Makkalu | Kannada Family Drama I Basavaraj Narendra I Jhankar Music

#ಸಿಂಹಾರಾಶಿ ಈ ಹೆಂಗಸು ನಿಮ್ಮ ಮೇಲೆ ಕಣ್ಣು ಹಾಕುತ್ತಿದ್ದಾಳೆ ಎಚ್ಚರ#astrology #rashifal #motivation #simharasi

#ಸಿಂಹಾರಾಶಿ ಈ ಹೆಂಗಸು ನಿಮ್ಮ ಮೇಲೆ ಕಣ್ಣು ಹಾಕುತ್ತಿದ್ದಾಳೆ ಎಚ್ಚರ#astrology #rashifal #motivation #simharasi

Sri Vidya Chowdeshwari Temple Vlog #bikevlogger #temple #magadiroad #magadi #bangalorevlogs

Sri Vidya Chowdeshwari Temple Vlog #bikevlogger #temple #magadiroad #magadi #bangalorevlogs

ಹಳೆಊರಿನ ತಾಯಿಯೇ ಮಾಕಳಿ ಹುಲಿಯೂರಿನ ಸಾಂಗ್ #huliyurammadevisongs #hullurammasongs #godsongskannada

ಹಳೆಊರಿನ ತಾಯಿಯೇ ಮಾಕಳಿ ಹುಲಿಯೂರಿನ ಸಾಂಗ್ #huliyurammadevisongs #hullurammasongs #godsongskannada

1 ದಿನದಲ್ಲೇ ರಿಸಲ್ಟ್ ಕೊಡುವ ದೇವತೆ  5,9 ಹರಕೆ ಕಟ್ಟಿಕೊಳ್ಳಿ   || Vidyachowdeshwari Temple || Tv Kannada

1 ದಿನದಲ್ಲೇ ರಿಸಲ್ಟ್ ಕೊಡುವ ದೇವತೆ 5,9 ಹರಕೆ ಕಟ್ಟಿಕೊಳ್ಳಿ || Vidyachowdeshwari Temple || Tv Kannada

Sri Raghavendra Akshara Malika Stotra || With lyrics || Venugopal K

Sri Raghavendra Akshara Malika Stotra || With lyrics || Venugopal K

ಮಾಟ ಮಂತ್ರ  ಶತ್ರುಕಾಟ ಧೂಳಿಪಟ  ಇಲ್ಲಿ ತಡೆ ಹೊಡೆಸಿದ್ರೆ ಸಾಕು || RENUKA GURUJI|| KALIRUDRAPEETA |\ TVKANNADA

ಮಾಟ ಮಂತ್ರ ಶತ್ರುಕಾಟ ಧೂಳಿಪಟ ಇಲ್ಲಿ ತಡೆ ಹೊಡೆಸಿದ್ರೆ ಸಾಕು || RENUKA GURUJI|| KALIRUDRAPEETA |\ TVKANNADA

Live | Kannada News | 1 PM | 19.02.2026 | DD Chandana

Live | Kannada News | 1 PM | 19.02.2026 | DD Chandana

ಶ್ರೀವಿದ್ಯಾ ಕರುವಿನ ಪವಾಡಗಳು | ಮೈಸೂರು ಮಹಾರಾಜರು ಭೇಟಿ ಕೊಟ್ಟ ಈ ಶ್ರೀಮಠ 🙏

ಶ್ರೀವಿದ್ಯಾ ಕರುವಿನ ಪವಾಡಗಳು | ಮೈಸೂರು ಮಹಾರಾಜರು ಭೇಟಿ ಕೊಟ್ಟ ಈ ಶ್ರೀಮಠ 🙏

ಈ ಹಾಡುಗಳನ್ನು ಕೇಳಿದರೆ ಸಾಲಗಳೆಲ್ಲ ತೀರಿ ಸಿರಿ ಸಂಪತ್ತು ಲಭಿಸುತ್ತದೆ | Powerful Raghavendra Bhakti Songs

ಈ ಹಾಡುಗಳನ್ನು ಕೇಳಿದರೆ ಸಾಲಗಳೆಲ್ಲ ತೀರಿ ಸಿರಿ ಸಂಪತ್ತು ಲಭಿಸುತ್ತದೆ | Powerful Raghavendra Bhakti Songs

ಶ್ರೀ ಮಂಟೇಸ್ವಾಮಿ ಬಸಪ್ಪ ಅವರಿಂದ ಜಗನ್ಮಾತೆ ಶ್ರೀ ಹುಲಿಯೂರಮ್ಮನವರ ಅರ್ಚಕ ಹಾಗು ಗುಡಪ್ಪ ಆಯ್ಕೆ

ಶ್ರೀ ಮಂಟೇಸ್ವಾಮಿ ಬಸಪ್ಪ ಅವರಿಂದ ಜಗನ್ಮಾತೆ ಶ್ರೀ ಹುಲಿಯೂರಮ್ಮನವರ ಅರ್ಚಕ ಹಾಗು ಗುಡಪ್ಪ ಆಯ್ಕೆ

ಜಯವಿಜಯ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಡಾ. ಅನು ಅಮ್ಮ ಅವರು ಅದ್ಬುತ ನುಡಿಗಳನ್ನು ಪ್ರೇಕ್ಷಕರಿಗೆ ಹೇಳಿದರು.

ಜಯವಿಜಯ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಡಾ. ಅನು ಅಮ್ಮ ಅವರು ಅದ್ಬುತ ನುಡಿಗಳನ್ನು ಪ್ರೇಕ್ಷಕರಿಗೆ ಹೇಳಿದರು.

ಶ್ರೀ ವಿದ್ಯಾಚೌಡೇಶ್ವರಿ ಹೋಳಿ ಹುಣ್ಣಿಮೆ | ಕೇವಲ 5 ಮತ್ತು 9 ರೂಪಾಯಿಯ ಮುಡಿಪು ಕಟ್ಟುವ ಪವಾಡ

ಶ್ರೀ ವಿದ್ಯಾಚೌಡೇಶ್ವರಿ ಹೋಳಿ ಹುಣ್ಣಿಮೆ | ಕೇವಲ 5 ಮತ್ತು 9 ರೂಪಾಯಿಯ ಮುಡಿಪು ಕಟ್ಟುವ ಪವಾಡ

© 2025 ycliper. Все права защищены.



  • Контакты
  • О нас
  • Политика конфиденциальности



Контакты для правообладателей: [email protected]